pratilipi-logo ಪ್ರತಿಲಿಪಿ
ಕನ್ನಡ

ಆಶ್ಚರ್ಯ...

4.2
2501

ಪೂನ, ಬೆಂಗಳೂರು ಬೆಸೆಯುವ ರಾಷ್ಟ್ರೀಯ ಹೆದ್ದಾರಿ ನಾಲ್ಕು, ಚಿತ್ರದುರ್ಗವನ್ನು ಹಾದು ಹೋಗುತ್ತದೆ. ನಾನು ಚಿಕ್ಕವನಾಗಿದ್ದಾಗ, ಅಲ್ಲೆಲ್ಲ ಮನೆಗಳಿರಲಿಲ್ಲ, ಸಣ್ಣಪುಟ್ಟ ಜಮೀನುಗಳಿದ್ದವು. ಅಮಾವಾಸೆ ಹುಣ್ಣಿಮೆಗಳಿರಲಿ ಬೇರೆ ದಿನಗಳಲ್ಲು ಅಲ್ಲಿ ...

ಓದಿರಿ
ಲೇಖಕರ ಕುರಿತು
author
ಜಿ. ಹರೀಶ್ ಬೇದ್ರೆ

ಭಾರತೀಯ ಜೀವ ವಿಮಾ ನಿಗಮದಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲಸದ ಒತ್ತಡದ ನಡುವೆ ಸ್ವಸಂತೋಷಕ್ಕಾಗಿ ಏನಾದರೂ ಬರೆಯುವ ಪ್ರಯತ್ನ ಮಾಡುತ್ತಿರುವೆ. ಎಷ್ಟರ ಮಟ್ಟಿಗೆ ಸರಿ ಇರುವುದೊ ಗೊತ್ತಿಲ್ಲ. ನಿಮ್ಮ ಸಲಹೆ, ಸೂಚನೆಗಳಿಂದ ಬೆಳೆಯುವ ಆಸೆ. ಇದಕ್ಕೆ ಪೂರಕವಾಗಿ ಪ್ರತಿಲಿಪಿ ಕನ್ನಡ ವೇದಿಕೆ ಸಿಕ್ಕಿರುವುದು ನನ್ನಂತ ಹೊಸಬರಿಗೆ ಅದೃಷ್ಟದ ಬಾಗಿಲು ತೆರೆದಂತೆ. ಎಲ್ಲಾ ಸಹೃದಯಿ ಲೇಖಕರ ಬೆಂಬಲ ಕೊರುವೆ. ನಿಮ್ಮವ......

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Rekha G.Naik "ಸ್ವಾತಿ ಜಿ."
    27 ಜನವರಿ 2021
    ಕಥೆಯಲ್ಲಿ ಬರುವ ಬಿಳಿಯ ಆಕೃತಿ..12 ಗಂಟೆಯ ಮೇಲೆ ನಡೆದು ಹೋಗುವ ದಾರಿಯಲ್ಲಿ... ಅಲ್ಲೇ ಅಪಘಾತಕ್ಕೆ ಒಳಗಾದ ಹೆಣ್ಣು / ಗಂಡು ಜೀವವೇ ಆಗಿರಬಹುದು... ಕಥೆ 👌ಇದೆ.
  • author
    Shantha Poojary
    15 ಮಾರ್ಚ್ 2019
    super..is this real?
  • author
    Shankar Gowder
    17 ಡಿಸೆಂಬರ್ 2017
    kathe swalpa innu mundivaribekittu anta nan anisike
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Rekha G.Naik "ಸ್ವಾತಿ ಜಿ."
    27 ಜನವರಿ 2021
    ಕಥೆಯಲ್ಲಿ ಬರುವ ಬಿಳಿಯ ಆಕೃತಿ..12 ಗಂಟೆಯ ಮೇಲೆ ನಡೆದು ಹೋಗುವ ದಾರಿಯಲ್ಲಿ... ಅಲ್ಲೇ ಅಪಘಾತಕ್ಕೆ ಒಳಗಾದ ಹೆಣ್ಣು / ಗಂಡು ಜೀವವೇ ಆಗಿರಬಹುದು... ಕಥೆ 👌ಇದೆ.
  • author
    Shantha Poojary
    15 ಮಾರ್ಚ್ 2019
    super..is this real?
  • author
    Shankar Gowder
    17 ಡಿಸೆಂಬರ್ 2017
    kathe swalpa innu mundivaribekittu anta nan anisike