ಪೂನ, ಬೆಂಗಳೂರು ಬೆಸೆಯುವ ರಾಷ್ಟ್ರೀಯ ಹೆದ್ದಾರಿ ನಾಲ್ಕು, ಚಿತ್ರದುರ್ಗವನ್ನು ಹಾದು ಹೋಗುತ್ತದೆ. ನಾನು ಚಿಕ್ಕವನಾಗಿದ್ದಾಗ, ಅಲ್ಲೆಲ್ಲ ಮನೆಗಳಿರಲಿಲ್ಲ, ಸಣ್ಣಪುಟ್ಟ ಜಮೀನುಗಳಿದ್ದವು. ಅಮಾವಾಸೆ ಹುಣ್ಣಿಮೆಗಳಿರಲಿ ಬೇರೆ ದಿನಗಳಲ್ಲು ಅಲ್ಲಿ ...
ಭಾರತೀಯ ಜೀವ ವಿಮಾ ನಿಗಮದಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲಸದ ಒತ್ತಡದ ನಡುವೆ ಸ್ವಸಂತೋಷಕ್ಕಾಗಿ ಏನಾದರೂ ಬರೆಯುವ ಪ್ರಯತ್ನ ಮಾಡುತ್ತಿರುವೆ. ಎಷ್ಟರ ಮಟ್ಟಿಗೆ ಸರಿ ಇರುವುದೊ ಗೊತ್ತಿಲ್ಲ. ನಿಮ್ಮ ಸಲಹೆ, ಸೂಚನೆಗಳಿಂದ ಬೆಳೆಯುವ ಆಸೆ. ಇದಕ್ಕೆ ಪೂರಕವಾಗಿ ಪ್ರತಿಲಿಪಿ ಕನ್ನಡ ವೇದಿಕೆ ಸಿಕ್ಕಿರುವುದು ನನ್ನಂತ ಹೊಸಬರಿಗೆ ಅದೃಷ್ಟದ ಬಾಗಿಲು ತೆರೆದಂತೆ. ಎಲ್ಲಾ ಸಹೃದಯಿ ಲೇಖಕರ ಬೆಂಬಲ ಕೊರುವೆ.
ನಿಮ್ಮವ......
ಸಾರಾಂಶ
ಭಾರತೀಯ ಜೀವ ವಿಮಾ ನಿಗಮದಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲಸದ ಒತ್ತಡದ ನಡುವೆ ಸ್ವಸಂತೋಷಕ್ಕಾಗಿ ಏನಾದರೂ ಬರೆಯುವ ಪ್ರಯತ್ನ ಮಾಡುತ್ತಿರುವೆ. ಎಷ್ಟರ ಮಟ್ಟಿಗೆ ಸರಿ ಇರುವುದೊ ಗೊತ್ತಿಲ್ಲ. ನಿಮ್ಮ ಸಲಹೆ, ಸೂಚನೆಗಳಿಂದ ಬೆಳೆಯುವ ಆಸೆ. ಇದಕ್ಕೆ ಪೂರಕವಾಗಿ ಪ್ರತಿಲಿಪಿ ಕನ್ನಡ ವೇದಿಕೆ ಸಿಕ್ಕಿರುವುದು ನನ್ನಂತ ಹೊಸಬರಿಗೆ ಅದೃಷ್ಟದ ಬಾಗಿಲು ತೆರೆದಂತೆ. ಎಲ್ಲಾ ಸಹೃದಯಿ ಲೇಖಕರ ಬೆಂಬಲ ಕೊರುವೆ.
ನಿಮ್ಮವ......
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ