ತಿಳುವಳಿಕೆ ಇಲ್ಲದ ಮೇಲೆ ಪಡೆದ ಪದವಿಗಳಿಗೆ ಅರ್ಥವಿಲ್ಲ ಭರವಸೆ ಇಲ್ಲದ ಮೇಲೆ ಬಾಳಿಗೆ ಅರ್ಥವಿಲ್ಲ ನಂಬಿಕೆ ಇಲ್ಲದ ಮೇಲೆ ಸಂಬಂಧಕ್ಕೆ ಅರ್ಥವಿಲ್ಲ ಪ್ರೀತಿ ಇಲ್ಲದ ಮೇಲೆ ಬದುಕಿಗೆ ಅರ್ಥವಿಲ್ಲ ಅರ್ಥವಿಲ್ಲದ ಬಾಳ್ವೆಯನ್ನು ಬಾಳುವುದರಲ್ಲಿಯೂ ...
ನನ್ನ ಹುಟ್ಟೂರು ಭದ್ರಾವತಿ. ಕತೆ ,ಕವಿತೆ, ಲೇಖನ, ಪ್ರಬಂಧ ಬರೆಯುವ ಹವ್ಯಾಸವಿದೆ.ನನ್ನನ್ನು ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಪ್ರತಿಲಿಪಿಯಲ್ಲಿ ಪ್ರತಿದಿನ ತಪ್ಪದೆ ಬರೆಯುವುದು ನನಗೆ ಬಹಳ ಖುಷಿ ಕೊಡುತ್ತದೆ.
ಸಾರಾಂಶ
ನನ್ನ ಹುಟ್ಟೂರು ಭದ್ರಾವತಿ. ಕತೆ ,ಕವಿತೆ, ಲೇಖನ, ಪ್ರಬಂಧ ಬರೆಯುವ ಹವ್ಯಾಸವಿದೆ.ನನ್ನನ್ನು ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಪ್ರತಿಲಿಪಿಯಲ್ಲಿ ಪ್ರತಿದಿನ ತಪ್ಪದೆ ಬರೆಯುವುದು ನನಗೆ ಬಹಳ ಖುಷಿ ಕೊಡುತ್ತದೆ.
ಅರ್ಥವಿಲ್ಲದ ಬಾಳು ಸಹ ಇರುತ್ತಾ ಸಿಸ್😅😅
ಪ್ರತಿ ಬಾಳಿಗೂ ಒಂದು ಉದ್ದೇಶ ಕಾರಣ ಇರುತ್ತೇ ಇಟ್ ಮೇ ಬಿ ಬಿಗ್ ಆರ್ ಸ್ಮಾಲ್ ಬಟ್ ಯಾರಬಾಳು ಸಹ ವ್ಯರ್ಥ ಅಲ್ಲಾ..😇😇
ಉಳಿದ ಸಾಲುಗಳೆಲ್ಲಾ ಮಸ್ತ್😍👌👌👌👌💐💐💐
ನೋವಿಗೇಕೆ ಅಂಜಿಕೆ ಬಾಳಲಿರಲಿ ನಂಬಿಕೆ
ಸ್ಥಿತಿಗತಿಗಳು ಸಮಯದಾಡಳಿತದೊಳಿರಲು
ಬದುಕಿಗೇಕೆ ಹೋಲಿಕೆ..ಬದುಕು ಬದುಕಲಿ ಬಿಡೆಂಬ ಬೇಡಿಕೆ
ಉಳಿದ ಕೆಲಸ ಶ್ರೀಕೃಷ್ಣನದೆಂಬುದೇ ಸಂತೈಕೆ..ಒಳಿತಾಗಲೆಂಬ ಹಾರೈಕೆ💐💐
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಅರ್ಥವಿಲ್ಲದ ಬಾಳು ಸಹ ಇರುತ್ತಾ ಸಿಸ್😅😅
ಪ್ರತಿ ಬಾಳಿಗೂ ಒಂದು ಉದ್ದೇಶ ಕಾರಣ ಇರುತ್ತೇ ಇಟ್ ಮೇ ಬಿ ಬಿಗ್ ಆರ್ ಸ್ಮಾಲ್ ಬಟ್ ಯಾರಬಾಳು ಸಹ ವ್ಯರ್ಥ ಅಲ್ಲಾ..😇😇
ಉಳಿದ ಸಾಲುಗಳೆಲ್ಲಾ ಮಸ್ತ್😍👌👌👌👌💐💐💐
ನೋವಿಗೇಕೆ ಅಂಜಿಕೆ ಬಾಳಲಿರಲಿ ನಂಬಿಕೆ
ಸ್ಥಿತಿಗತಿಗಳು ಸಮಯದಾಡಳಿತದೊಳಿರಲು
ಬದುಕಿಗೇಕೆ ಹೋಲಿಕೆ..ಬದುಕು ಬದುಕಲಿ ಬಿಡೆಂಬ ಬೇಡಿಕೆ
ಉಳಿದ ಕೆಲಸ ಶ್ರೀಕೃಷ್ಣನದೆಂಬುದೇ ಸಂತೈಕೆ..ಒಳಿತಾಗಲೆಂಬ ಹಾರೈಕೆ💐💐
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ