pratilipi-logo ಪ್ರತಿಲಿಪಿ
ಕನ್ನಡ

ಅಪ್ಪನ ನೆನಪು

4.9
26

ಅಪ್ಪ ಎಂದರೆ ಆಪ್ತ ಪ್ರೀತಿ.ತಾ ಕಾಣದ ಜಗವನ್ನೂ ಮಕ್ಕಳಿಗೆ ಹಾಗಲೆರಿಸಿ ಸುತ್ತಿದ ಜೀವ. ತಾ  ಹಸಿದರು ಮಕ್ಕಳ ಹೊಟ್ಟೆ ಹೊರೆದಾತ. ಮನೆಯ ಹೆಗಲ ಮೇಲೆ ಹೊತ್ತುಕೊಂಡು ನಡೆಯುವ ಅಪ್ಪ ತನಗೆ ಏನು ಬೇಕು ಅನ್ನೊಂದನ ಮರೆತ ಬಿಟ್ಟ. ನಾ ಮಗುವಾಗಿದ್ದಾಗ ...

ಓದಿರಿ
ಲೇಖಕರ ಕುರಿತು
author
ಶಾರದ.ಎಸ್.ಜಿ.

ಸಾಹಿತ್ಯ ಪ್ರೇಮಿ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    18 जुन 2023
    ನಿನ್ನ ಮನ ಕಲಕುವ ಅನುಭವ ಚಿತ್ರಣ ಕಣ್ ಮುಂದೆ ಬಂತು ಬಂಗಾರಿ ಹೆಚ್ಚು ಕಡಿಮೆ ನಾವಿಬ್ಬರೂ ಒಂದೇ ದೋಣಿ ಪಯಣಿಗರು...😔😔😔 ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವ ಅಪ್ಪಾ ಇಂದು ಕಣ್ಮುಂದೆ ಇಲ್ಲದೆ ಇರಬಹುದು ಆದರೆ ಅವರ ಆತ್ಮ ನಮ್ಮ ಜೊತೆಯಲ್ಲಿಯೇ ಇದ್ದು ಒಳಿತು ಕೆಡುಕಗಳನ್ನು ನೋಡುತ್ತಾ ಇರುತ್ತಾರೆ...ನಮ್ಮ ಕಣ್ಣಿಂದ ಒಂದು ತೊಟ್ಟು ಬಂದರು ಸಹಿದು ಅವರಾತ್ಮ....😪😪😪😪
  • author
    ಅರ್ಚನಾ ಆರ್ ಕೆ "ಅರ್ಚು"
    18 जुन 2023
    ಬೇಜಾರು ಮಾಡ್ಕೋಬೇಡ ಪುಟ್ಟಿ, ನಮ್ಮನ್ನು ಈ ಭೂಮಿಗೆ ತಂದ ಭಗವಂತ ಅವರು, ದೇವರಿಗೆ ಅರ್ಜೆಂಟ್ ಇತ್ತು, ಕರೆಸಿಕೊಂಡ, ನೀನು ನಿನ್ನ ತಂದೆ ಹಾಕಿ ಕೊಟ್ಟ ಹಾದಿಯಲ್ಲೇ ನಡಿ, ಅವರು ಎಂದೆಂದಿಗೂ ನಿನ್ನ ಹೃದಯದಲ್ಲಿ ಶಾಶ್ವತವಾಗಿ ಇರುತ್ತಾರೆ, ಭಾವನಾತ್ಮಕ ಬರಹ ಬಂಗಾರಿ 😔😔😔😔😔😔, 🙏🙏🙏🙏🙏🙏🙏🙏
  • author
    Gajalakshmi Govinda Raju
    18 जुन 2023
    ಅದ್ಭುತ ಅನುಭವದ ಬರಹ ಮಗಳೇ, ಬೇಸರವಾಯ್ತು, ಹಣೆಬರಹಕ್ಕೆ ಹೊಣೆ ಯಾರು ಅಲ್ವಾ ಮಗಳೇ ಅವರು ಮುಂದೆ ಹೋದರೆ ನಾವು ಅವರ ಹಿಂದೆ ಹೋಗಲೇ ಬೇಕು. ಬೇಸರಿಸಬೇಡ, ಧೈರ್ಯ ಸಂಪಾದಿಸು ಸಾಧಿಸು, ಆತ್ಮವಿಶ್ವಾಸ ಬೆಳೆಸಿಕೋ ಮಗಳೇ, ಕಾರಲವೇ ಬದಲಾವಣೆ ತರುತ್ತದೆ. ನಮ್ಮದು ಏನೂ ಇಲ್ಲ. ಓಕೆ, ಸೂಪರ್ ಶುಭೋದಯ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    18 जुन 2023
    ನಿನ್ನ ಮನ ಕಲಕುವ ಅನುಭವ ಚಿತ್ರಣ ಕಣ್ ಮುಂದೆ ಬಂತು ಬಂಗಾರಿ ಹೆಚ್ಚು ಕಡಿಮೆ ನಾವಿಬ್ಬರೂ ಒಂದೇ ದೋಣಿ ಪಯಣಿಗರು...😔😔😔 ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವ ಅಪ್ಪಾ ಇಂದು ಕಣ್ಮುಂದೆ ಇಲ್ಲದೆ ಇರಬಹುದು ಆದರೆ ಅವರ ಆತ್ಮ ನಮ್ಮ ಜೊತೆಯಲ್ಲಿಯೇ ಇದ್ದು ಒಳಿತು ಕೆಡುಕಗಳನ್ನು ನೋಡುತ್ತಾ ಇರುತ್ತಾರೆ...ನಮ್ಮ ಕಣ್ಣಿಂದ ಒಂದು ತೊಟ್ಟು ಬಂದರು ಸಹಿದು ಅವರಾತ್ಮ....😪😪😪😪
  • author
    ಅರ್ಚನಾ ಆರ್ ಕೆ "ಅರ್ಚು"
    18 जुन 2023
    ಬೇಜಾರು ಮಾಡ್ಕೋಬೇಡ ಪುಟ್ಟಿ, ನಮ್ಮನ್ನು ಈ ಭೂಮಿಗೆ ತಂದ ಭಗವಂತ ಅವರು, ದೇವರಿಗೆ ಅರ್ಜೆಂಟ್ ಇತ್ತು, ಕರೆಸಿಕೊಂಡ, ನೀನು ನಿನ್ನ ತಂದೆ ಹಾಕಿ ಕೊಟ್ಟ ಹಾದಿಯಲ್ಲೇ ನಡಿ, ಅವರು ಎಂದೆಂದಿಗೂ ನಿನ್ನ ಹೃದಯದಲ್ಲಿ ಶಾಶ್ವತವಾಗಿ ಇರುತ್ತಾರೆ, ಭಾವನಾತ್ಮಕ ಬರಹ ಬಂಗಾರಿ 😔😔😔😔😔😔, 🙏🙏🙏🙏🙏🙏🙏🙏
  • author
    Gajalakshmi Govinda Raju
    18 जुन 2023
    ಅದ್ಭುತ ಅನುಭವದ ಬರಹ ಮಗಳೇ, ಬೇಸರವಾಯ್ತು, ಹಣೆಬರಹಕ್ಕೆ ಹೊಣೆ ಯಾರು ಅಲ್ವಾ ಮಗಳೇ ಅವರು ಮುಂದೆ ಹೋದರೆ ನಾವು ಅವರ ಹಿಂದೆ ಹೋಗಲೇ ಬೇಕು. ಬೇಸರಿಸಬೇಡ, ಧೈರ್ಯ ಸಂಪಾದಿಸು ಸಾಧಿಸು, ಆತ್ಮವಿಶ್ವಾಸ ಬೆಳೆಸಿಕೋ ಮಗಳೇ, ಕಾರಲವೇ ಬದಲಾವಣೆ ತರುತ್ತದೆ. ನಮ್ಮದು ಏನೂ ಇಲ್ಲ. ಓಕೆ, ಸೂಪರ್ ಶುಭೋದಯ.