pratilipi-logo ಪ್ರತಿಲಿಪಿ
ಕನ್ನಡ

ಅಣ್ಣನ ನೆನಪು - "ಕುವೆಂಪು" "ಪೂಚಂತೇ"..... !!

4.8
191

ಪೂರ್ಣಚಂದ್ರ ತೇಜಸ್ವಿಯವರು  ಕಂಡಂತೆ ನಮ್ಮ ರಾಷ್ಟ್ರಕವಿ ಕುವೆಂಪುರವರು.. ( ಅಣ್ಣನ ನೆನಪು): ಅಣ್ಣನ ನೆನಪು ಪೂರ್ಣಚಂದ್ರ ತೇಜಸ್ವಿಯವರ ಕೃತಿ. ಕುವೆಂಪು ಮಹಾಕವಿ, ಪ್ರಸಿಧ್ಧ ಕನ್ನಡ ಲೇಖಕ, "ರಾಮಾಯಣ ದರ್ಶನಂ" ಕೃತಿಗಾಗಿ ಜ್ಞಾನಪೀಠ ...

ಓದಿರಿ
ಲೇಖಕರ ಕುರಿತು

ಮೂಲತಃ ಮಲೆನಾಡು... 😍 ಸಿಹಿಮೊಗ್ಗೆ ನನ್ನೂರು... ️💞💕 ಓದುವುದು ಅಚ್ಚುಮೆಚ್ಚು...📚 ನನ್ನ ಸ್ನೇಹಿತೆಯಿಂದ ಪ್ರತಿಲಿಪಿಯ ಪರಿಚಯ... ಆ ದಿನ ಓದಿದ ಒಂದು ಬರಹ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ.. ಓದಿನ ಅಭಿರುಚಿಯನ್ನು ಹೆಚ್ಚಿಸಿದೆ.. 💥 ಕಲಿತದ್ದು ಕಡಿಮೆ ಕಲಿಯ ಬೇಕಾದದ್ದು ಬೇಕಾದಷ್ಟಿದೆ... ನಮ್ಮ ಅನುಭವವೆ ಸಾಕಷ್ಟು ಕಲಿಸುತದೆ...... ❣️ಕಲಿತೆ ಎಂದು ಬೀಗಬೇಡ...... ಕಲಿಯಲಿಲ್ಲ ಎಂದು ಕುಗ್ಗಬೇಡ... ಒಂದು ಬಾರಿ ಕಲಿತ ಪಾಠವನ್ನು ಜೀವನದುದ್ದಕ್ಕೂ ಮರೆಯಬೇಡ..... 🙂️❣️💥ಬದುಕಿನಲ್ಲಿ ಪರಮಾವಧಿಯ ತೃಪ್ತಿಯನ್ನು ಕೊಡಬಲ್ಲದು ಒಂದೇ ಒಂದು ತಾನು ಸರಿಯಾಗಿ ನಡೆದಿದ್ದೇನೆ ಎಂಬ ಆತ್ಮವಿಶ್ವಾಸ... ❣️❤️🤩ಎಂದಿಗೂ ನಗುನಗುತ ಇರಿ.... ನಗಿಸುತ್ತಾ ಇರಿ..ಮೊದಲು ನಿಮ್ಮನ್ನ ನೀವು ಪ್ರೀತಿಸಿ 😍💕💞

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ..
    15 ಆಗಸ್ಟ್ 2020
    ನನ್ನ ನೆಚ್ಚಿನ ಪುಸ್ತಕಗಳಲ್ಲಿ ಅಣ್ಣನ ನೆನಪು ಸಹಾ ಒಂದು ನಾನು ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಆರಾಧಕ,ನನ್ನಲ್ಲಿನ ಸಾಹಿತ್ಯದ ಆಸಕ್ತಿಯನ್ನೂ ಉದ್ದೀಪನಗೊಳಿಸಿದ್ದು ಇವರ ಕೃತಿಗಳೆ
  • author
    ಭಾವನಾ
    13 ಆಗಸ್ಟ್ 2020
    ಉತ್ತಮವಾಗಿ ವಿವರಿಸಿದ್ದೀರ. ಎರಡು ವಿಭಿನ್ನ ಶ್ರೇಷ್ಠ ವ್ಯಕ್ತಿತ್ವವನ್ನು ಒಂದೇ ಪುಸ್ತಕದಲ್ಲಿ ತಿಳಿಯಬಹುದಾಗಿದೆ.
  • author
    ದರ್ಶನ ಎ ಎಲ್😎
    10 ಆಗಸ್ಟ್ 2020
    'ಅಣ್ಣನ ನೆನಪು' ಮಾಹಿತಿಗಾಗಿ ಧನ್ಯವಾದಗಳು👍 ಹೀಗೆ ಮುಂದುವರಿಯಲ್ಲಿ ನಿಮ್ಮ ಬರೆವಣಿಗೆ 💐💐
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ..
    15 ಆಗಸ್ಟ್ 2020
    ನನ್ನ ನೆಚ್ಚಿನ ಪುಸ್ತಕಗಳಲ್ಲಿ ಅಣ್ಣನ ನೆನಪು ಸಹಾ ಒಂದು ನಾನು ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಆರಾಧಕ,ನನ್ನಲ್ಲಿನ ಸಾಹಿತ್ಯದ ಆಸಕ್ತಿಯನ್ನೂ ಉದ್ದೀಪನಗೊಳಿಸಿದ್ದು ಇವರ ಕೃತಿಗಳೆ
  • author
    ಭಾವನಾ
    13 ಆಗಸ್ಟ್ 2020
    ಉತ್ತಮವಾಗಿ ವಿವರಿಸಿದ್ದೀರ. ಎರಡು ವಿಭಿನ್ನ ಶ್ರೇಷ್ಠ ವ್ಯಕ್ತಿತ್ವವನ್ನು ಒಂದೇ ಪುಸ್ತಕದಲ್ಲಿ ತಿಳಿಯಬಹುದಾಗಿದೆ.
  • author
    ದರ್ಶನ ಎ ಎಲ್😎
    10 ಆಗಸ್ಟ್ 2020
    'ಅಣ್ಣನ ನೆನಪು' ಮಾಹಿತಿಗಾಗಿ ಧನ್ಯವಾದಗಳು👍 ಹೀಗೆ ಮುಂದುವರಿಯಲ್ಲಿ ನಿಮ್ಮ ಬರೆವಣಿಗೆ 💐💐