pratilipi-logo ಪ್ರತಿಲಿಪಿ
ಕನ್ನಡ

ಅನಾಮಿಕನ ನೆನವರಿಕೆಯಲ್ಲಿ.......

4.4
625

ಸರೋಜ ರಜನಿ ಇಬ್ಬರೂ ಮುಖ ಮುಖ ನೋಡಿಕೊಂಡರು. ಮತ್ತಿನ್ನೇನ್ನೂ ಕೇಳಬೇಕೆನಿಸಲಿಲ್ಲ. ಕಾರ್ಡ್ ತೆಗೆದುಕೊಂಡು ಹೊರಟರು. ಮನೆಗೆ ಬರುವವರೆಗೂ ಯಾರೂ ಮಾತನಾಡಲಿಲ್ಲ. ಮನೆ ತಲುಪಿದ ತಕ್ಷಣ ‘ಈಗ ಆಪೀಸಿಗೆ ಹೋಗಿ ಬಾ, ಸಂಜೆ ಹೋಗಿ ನೋಡಿಕೊಂಡು ಬರೋಣ’ ...

ಓದಿರಿ
ಲೇಖಕರ ಕುರಿತು
author
Dr. B.R. Satyanarayana
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ANJ Aradhya
    28 ಏಪ್ರಿಲ್ 2020
    ಆಕಸ್ಮಿಕವಾಗಿ ಈ ಕಥೆಯನ್ನು ಓದಿದೆನಾದರೂ ಇದು ಇಷ್ಟವಾಯಿತು. ಮಾನಸಿಕತುಮುಲಗಳು ಹತ್ತುಹಲವು ರೀತಿಯಾಗಿರಬಹುದೆನ್ನುವುದಕ್ಕೆ ಈ ಚಿಕ್ಕ ಕಥೆ ಒಂದು ಉದಾಹರಣೆಯಾಗಬಹುದು. ರಾಜನಿಯ ವ್ಯಕ್ತಿತ್ವದವರು ಮತ್ತು ಅವಳಂತಹ ಅಸಹಾಯಕರು ನಮ್ಮ ಸಮಾಜದಲ್ಲಿ ಇಲ್ಲದಿರೋಲ್ಲ. ಓದುಗನಿಗೆ ಇದನ್ನುಮಾನವರಿಕೆ ಮಾಡಿಕೊಡುವಲ್ಲಿ ಈ ಕಥೆ ಸಾರ್ಥಕವಾದರೆ ಅದಕ್ಕಿಂತ ಬೇರೆ ಮನ್ನಣೆ ಬೇಕಿಲ್ಲ
  • author
    💙💜 Pravasi ಯಲಗೂರು♥️💙
    03 ಜೂನ್ 2023
    ಒಮ್ಮೊಮ್ಮೆ ಅನಿಸಿಕೆಗಳು ಹೀಗೆಯೇ ಬರುತ್ತವೆ. ಕುತೂಹಲ ಕೆರಳಿಸಿದ ಕಥೆ.
  • author
    Roopa Rao
    03 ಜೂನ್ 2023
    ಚೆನ್ನಾಗಿದೆ ಕಥೆ,ಒಳ್ಳೆಯ ಶೈಲಿ.ಆದರೆ ರಮೇಶ ಸಾಯಬಾರದಿತ್ತು ಪಾಪ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ANJ Aradhya
    28 ಏಪ್ರಿಲ್ 2020
    ಆಕಸ್ಮಿಕವಾಗಿ ಈ ಕಥೆಯನ್ನು ಓದಿದೆನಾದರೂ ಇದು ಇಷ್ಟವಾಯಿತು. ಮಾನಸಿಕತುಮುಲಗಳು ಹತ್ತುಹಲವು ರೀತಿಯಾಗಿರಬಹುದೆನ್ನುವುದಕ್ಕೆ ಈ ಚಿಕ್ಕ ಕಥೆ ಒಂದು ಉದಾಹರಣೆಯಾಗಬಹುದು. ರಾಜನಿಯ ವ್ಯಕ್ತಿತ್ವದವರು ಮತ್ತು ಅವಳಂತಹ ಅಸಹಾಯಕರು ನಮ್ಮ ಸಮಾಜದಲ್ಲಿ ಇಲ್ಲದಿರೋಲ್ಲ. ಓದುಗನಿಗೆ ಇದನ್ನುಮಾನವರಿಕೆ ಮಾಡಿಕೊಡುವಲ್ಲಿ ಈ ಕಥೆ ಸಾರ್ಥಕವಾದರೆ ಅದಕ್ಕಿಂತ ಬೇರೆ ಮನ್ನಣೆ ಬೇಕಿಲ್ಲ
  • author
    💙💜 Pravasi ಯಲಗೂರು♥️💙
    03 ಜೂನ್ 2023
    ಒಮ್ಮೊಮ್ಮೆ ಅನಿಸಿಕೆಗಳು ಹೀಗೆಯೇ ಬರುತ್ತವೆ. ಕುತೂಹಲ ಕೆರಳಿಸಿದ ಕಥೆ.
  • author
    Roopa Rao
    03 ಜೂನ್ 2023
    ಚೆನ್ನಾಗಿದೆ ಕಥೆ,ಒಳ್ಳೆಯ ಶೈಲಿ.ಆದರೆ ರಮೇಶ ಸಾಯಬಾರದಿತ್ತು ಪಾಪ.