pratilipi-logo ಪ್ರತಿಲಿಪಿ
ಕನ್ನಡ

ಅಮೂಲ್ಯ ಉಡುಗೊರೆ

4.6
8004

ಇರುವ ಒಬ್ಬಳೇ ಮಗಳ ಮದುವೆ ನಿಶ್ಚಯವಾಗಿತ್ತು. ಗಂಡಿನವರು "ಬೆಂಗಳೂರಿನಲ್ಲಿಯೇ ಮಾಡಿಕೊಡಿ ನಮಗೆ ನಿಮಗೆ ಇಬ್ಬರಿಗೂ ಅನುಕೂಲ" ಎಂಬ ಸಲಹೆ ಕೊಟ್ಟಿದ್ದರು. "ಒಂದು ರೀತಿಯಲ್ಲಿ ಅದೂ ಸರೀನೇ. ನಮ್ಮ ಹಾಗೂ ಅವರ ನೆಂಟರಿಷ್ಟರು ನೂರಕ್ಕೆ ಎಪ್ಪತ್ತೈದು ...

ಓದಿರಿ
ಲೇಖಕರ ಕುರಿತು
author
ಕೆ. ಪಿ. ಸತ್ಯನಾರಾಯಣ

ಕೆ ಪಿ ಸತ್ಯನಾರಾಯಣ, ಹಾಸನ - ಮೈಸೂರು ಬ್ಯಾಂಕಿನಲ್ಲಿ ಮುವ್ವತ್ತಾರು ವರ್ಷ ಸೇವೆ ಸಲ್ಲಿಸಿ, ಇದೀಗ ನಿವೃತ್ತ. ಛಾಯಾಗ್ರಹಣ, ಚಾರಣ, ಸಾಹಿತ್ಯದಲ್ಲಿ ಕಳೆದ ಮೂರು ದಶಕಗಳಿಂದ ಕ್ರಿಯಾಶೀಲ. ಸಾವಿರಾರು ಛಾಯಾಚಿತ್ರಗಳು, ನೂರಾರು ಚಿತ್ರಲೇಖನಗಳು, ಹಲವಾರು ಕಥೆಗಳು, ಹಾಸ್ಯಲೇಖನಗಳು, ಪ್ರಬಂಧಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎರಡು ಕಥೆಗಳು ತೆಲುಗು ಭಾಷೆಗೆ ಅನುವಾದವಾಗಿ ತೆಲುಗು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಜೂನ್ ೨೦೧೮ರಲ್ಲಿ "ಚುರುಮುರಿ" ಎಂಬ ಹಾಸ್ಯಲೇಖನಗಳ ಸಂಕಲನ ಮತ್ತು ಡಿಸೆಂಬರ್ 2018ರಲ್ಲಿ "ಅಮೂಲ್ಯ ಉಡುಗೊರೆ" ಎಂಬ ಕಥಾ ಸಂಕಲನ ಪ್ರಕಟವಾಗಿವೆ. ೯೪೪೯೨೪೮೩೫೫

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರಾಜೇಂದ್ರ ಬಿ. ಶೆಟ್ಟಿ
    07 ಡಿಸೆಂಬರ್ 2017
    ಇಷ್ಟು ಸಣ್ಣ ಕಥೆಯಲ್ಲಿ ಒಂದು ಕನ್ನಡಿಯನ್ನು ನಮ್ಮ ಮುಂದೆ ಇಟ್ಟಿದ್ದಿರಿ. maduve ಇತ್ಯಾಧಿ ಸಮಾರಂಭಗಳಲ್ಲಿ ನಾವು ಹಾಕಿಕೊಂಡಿರುವ ಬಟ್ಟೆ, ನಾವು ಬಂದಿರುವ ಕಾರಿಗೆ ಬೆಲೆ. ಕಥೆಯನ್ನು ಕೊನೆಗಾಣಿಸಿದ ರೀತಿ ಬಹಳ ಇಷ್ಟವಾಯಿತು.
  • author
    ಶ್ರೀಗಮ ಅಂಬಿಕಾತನಯೇ
    06 ಅಕ್ಟೋಬರ್ 2018
    ಸರ್ ತುಂಬಾ ಚೆನ್ನಾಗಿದೆ. ಮಾನವೀಯತೆ ಅಂದರೆ ಏನು ಅನ್ನೋದನ್ನ ಸರಳವಾಗಿ ತೃ
  • author
    ಸಹನ ಪ್ರಭು "Sahana"
    26 ಜುಲೈ 2018
    ಮಾನವೀಯತೆ ಅಂದ್ರೆ ಇದೇ ಅಲ್ವಾ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರಾಜೇಂದ್ರ ಬಿ. ಶೆಟ್ಟಿ
    07 ಡಿಸೆಂಬರ್ 2017
    ಇಷ್ಟು ಸಣ್ಣ ಕಥೆಯಲ್ಲಿ ಒಂದು ಕನ್ನಡಿಯನ್ನು ನಮ್ಮ ಮುಂದೆ ಇಟ್ಟಿದ್ದಿರಿ. maduve ಇತ್ಯಾಧಿ ಸಮಾರಂಭಗಳಲ್ಲಿ ನಾವು ಹಾಕಿಕೊಂಡಿರುವ ಬಟ್ಟೆ, ನಾವು ಬಂದಿರುವ ಕಾರಿಗೆ ಬೆಲೆ. ಕಥೆಯನ್ನು ಕೊನೆಗಾಣಿಸಿದ ರೀತಿ ಬಹಳ ಇಷ್ಟವಾಯಿತು.
  • author
    ಶ್ರೀಗಮ ಅಂಬಿಕಾತನಯೇ
    06 ಅಕ್ಟೋಬರ್ 2018
    ಸರ್ ತುಂಬಾ ಚೆನ್ನಾಗಿದೆ. ಮಾನವೀಯತೆ ಅಂದರೆ ಏನು ಅನ್ನೋದನ್ನ ಸರಳವಾಗಿ ತೃ
  • author
    ಸಹನ ಪ್ರಭು "Sahana"
    26 ಜುಲೈ 2018
    ಮಾನವೀಯತೆ ಅಂದ್ರೆ ಇದೇ ಅಲ್ವಾ