pratilipi-logo ಪ್ರತಿಲಿಪಿ
ಕನ್ನಡ

ಅಲ್ಪಜ್ಞಾನಿ ಮಹಾಗರ್ವಿ

4.1
1703

ಅಂದು ಮಾರ್ಚ್ ತಿಂಗಳ 27 ನೇ ತಾರೀಕು ಶನಿವಾರ ಬೆಳಗ್ಗೆ 8.00 ಗಂಟೆಗೆ ಸರಿಯಾಗಿ ನನ್ನ ಅರ್ದಾಂಗಿಣಿಗೆ ಮೊದಲ ಮಗುವಿನ ಪ್ರಸವ ವೇದನೆ ಶುರುವಾದ ಕಾರಣ ನಾನು ನನ್ನ ಅತ್ತೆ ಮಾವನವರು ಪ್ರಸವಕ್ಕೆ ಬೇಕಾದ ಬಟ್ಟೆ ಇನ್ನಿತರ ಸಾಮಾಗ್ರಿಗಳನ್ನು ಹೊತ್ತು ...

ಓದಿರಿ
ಲೇಖಕರ ಕುರಿತು
author
ಬಾಲಾಜಿ. ಕೆ.ಚಿಂತಾಮಣಿ

ನನ್ನೆದೆಯಾಳದ ಭಾವನೆಗಳ ಬಾರ ಹೊರಲಾರದೆ ಹೊರಚೆಲ್ಲುವ ಪ್ರಯತ್ನ,

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Suresh Kantha
    11 ಏಪ್ರಿಲ್ 2017
    ಹೌದು, ದೊಡ್ಡವರ ಮಾತನ್ನು ಕೇಳಬೇಕು. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಅವರ ಮಾತುಗಳು ನಿಜವಾಗಿರುತ್ತವೆ. ಏಕೆಂದರೆ ಅವರು ತಮ್ಮ ಅನುಭವದ ಆಧಾರದ ಮೇಲೆಯೇ ಹೇಳುತ್ತಾರೆ. ದೈವನೆಂಬ ಅಗಾಧ ಶಕ್ತಿಯೊಂದು ಗೋಚರವಾಗುವುದು ಅನುಭವದಿಂದ ಮಾತ್ರ. ಇದೊಂದು ಚುಟುಕಾದ ಅನುಭವ ಕಥನ, ನನಗೆ ಇಷ್ಟವಾಯಿತು
  • author
    Gajalakshmi Govinda Raju
    26 ಮೇ 2020
    ಹಿಂದಿನವರ ಮಾತುಗಳು ಅಕ್ಷರಶಃ ಸತ್ಯ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಯೇ ಲೇಸು. ಅನಾಹುತ ತಪ್ಪಿತು.
  • author
    SUMA UMESH
    04 ನವೆಂಬರ್ 2018
    ಯಾವಾಗಲೂ ಅದಕ್ಕೆ ಹೇಳೋದು... ದೊಡ್ಡವರ ಅನುಭವಕ್ಕಿಂತ ದೊಡ್ಡ ವಿದ್ಯೆ ಯಾವುದೂ ಇಲ್ಲ... 👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Suresh Kantha
    11 ಏಪ್ರಿಲ್ 2017
    ಹೌದು, ದೊಡ್ಡವರ ಮಾತನ್ನು ಕೇಳಬೇಕು. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಅವರ ಮಾತುಗಳು ನಿಜವಾಗಿರುತ್ತವೆ. ಏಕೆಂದರೆ ಅವರು ತಮ್ಮ ಅನುಭವದ ಆಧಾರದ ಮೇಲೆಯೇ ಹೇಳುತ್ತಾರೆ. ದೈವನೆಂಬ ಅಗಾಧ ಶಕ್ತಿಯೊಂದು ಗೋಚರವಾಗುವುದು ಅನುಭವದಿಂದ ಮಾತ್ರ. ಇದೊಂದು ಚುಟುಕಾದ ಅನುಭವ ಕಥನ, ನನಗೆ ಇಷ್ಟವಾಯಿತು
  • author
    Gajalakshmi Govinda Raju
    26 ಮೇ 2020
    ಹಿಂದಿನವರ ಮಾತುಗಳು ಅಕ್ಷರಶಃ ಸತ್ಯ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಯೇ ಲೇಸು. ಅನಾಹುತ ತಪ್ಪಿತು.
  • author
    SUMA UMESH
    04 ನವೆಂಬರ್ 2018
    ಯಾವಾಗಲೂ ಅದಕ್ಕೆ ಹೇಳೋದು... ದೊಡ್ಡವರ ಅನುಭವಕ್ಕಿಂತ ದೊಡ್ಡ ವಿದ್ಯೆ ಯಾವುದೂ ಇಲ್ಲ... 👌