pratilipi-logo ಪ್ರತಿಲಿಪಿ
ಕನ್ನಡ

ಅಖಂಡ ಬ್ರಹ್ಮಚಾರಿ

5
15

ಅಖಂಡ ಬ್ರಹ‌್ಮಚಾರಿ """"""""""""""" ದೇವವ್ರತ(ಭೀಷ್ಮಾಚಾರ್ಯ)ನಿಗೆ ದೇವತೆಗಳು ಅಖಂಡ ಬ್ರಹ್ಮಚಾರಿಯಾಗಿರು-ಎಂದು ಹರಸಿ ದ್ದರು.ಅದಕ್ಕಾಗಿ ಆತನು ಅತಿಪ್ರಸಿದ್ಧನಾಗಿದ್ದನು ಬ್ರಹ್ಮಚಾರಿಯು ಜಿತೇಂದ್ರಿಯನಾಗಿದ್ದು ತಾನು ಕಿರಿಯವನು ಎಂಬ ...

ಓದಿರಿ
ಲೇಖಕರ ಕುರಿತು
author
ಗಣಪತಿ ವರ್ಧನ್

ಗಣಪತಿ ವರ್ಧನ್---ಕೋಣಾರೆ;ಮೂರೂರು; ಕುಮಟಾ ತಾಲೂಕು;ಉತ್ತರ ಕನ್ನಡ ಜಿಲ್ಲೆ.! ಕರ್ಣಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ(ಗುಮಾಸ್ತ). ಓದುವುದು,ಬರೆಯುವುದು,ಸಾಹಿತ್ಯದ ಪ್ರೋತ್ಸಾಹ, ಯಕ್ಷಗಾನ-ತಾಳಮದ್ದಲೆಗಳಲ್ಲಿ ಆಸಕ್ತಿ.ಸಂಗೀತವನ್ನು ಕೇಳಲು ಇಷ್ಟ.! ಅಲ್ಪ ತೃಪ್ತಿ;ತೀರಾ ಭಾವನಾತ್ಮಕ ಅಲ್ಲ;ಭಾವನೆಗಳಿಗೆ ಬೆಲೆಕೊಡುತ್ತೇನೆ.! ಹಿಂದೂ ಸಂಸ್ಕೃತಿ-ಕನ್ನಡಭಾಷೆಗಳೆಂದರೆ ಪ್ರೀತಿ.!

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Pavitra Badaradinni
    08 ಮೇ 2025
    ಅದ್ಭುತ ಮಾಹಿತಿ ಸರ್👌👌👌👌🙏🙏🙏🙏🙏💐💐💐💐💐💐💐ಬ್ರಹ್ಮಚರ್ಯದ ಬಗ್ಗೆ ನಮ್ ತಂದೆಯಿಂದ ಸಂಕ್ಷಿಪ್ತವಾಗಿ ತಿಳ್ಕೊಂಡಿದ್ದೆ ಈಗ ಸಂಪೂರ್ಣವಾಗಿ ತಿಳ್ಕೊಂಡೆ. ಪ್ರಸ್ತುತ ಸಮಾಜದಲ್ಲಿ ಬ್ರಹ್ಮಚರ್ಯ ಪಾಲನೆ ಮಾಡುವವರು ಎಲ್ಲಿದ್ದಾರೆ ಸರ್? ಈ ಮಠಾಧೀಶರು, ಗುರುಗಳು, ಬ್ರಹ್ಮಚರ್ಯ ಪಾಲನೆ ಮಾಡುವವರನ್ನ ನಾನು ನನ್ನ ಕಣ್ಣಾರೆ ನೋಡಿದ್ದೇನೆ ಕೈಗೆ ಐದು ಬೆರಳು ಉಂಗುರ ಕೊರಳಲ್ಲಿ ದಪ್ಪ ಚೈನು ಸಿಕ್ಕಾಪಟ್ಟೆ ಆಸ್ತಿ ಮತ್ತೆ ಹೆಣ್ಣು ಸಂಘ ಕೂಡ ಮಾಡಿರತ್ತಾರೆ ಇಂತಹ ಜನ ಇರುವಾಗ ನಿಜವಾದ ಮಠಾಧೀಶರನ್ನು, ಗುರುಗಳನ್ನು, ಬ್ರಹ್ಮಚರ್ಯಪಾಲನೆ ಮಾಡುವವರನ್ನ ನಂಬುವುದಕ್ಕೆ ಆಗ್ತಿಲ್ಲ. ಈ ರೀತಿ ಡೋಂಗಿ ನಾಟಕ ಮಾಡುವುದರ ಬದಲು ಗೃಹಸ್ಥಾಶ್ರಮವನ್ನು ಸ್ವೀಕರಿಸುವುದು ಎಲ್ಲದಕ್ಕಿಂತ ಉತ್ತಮ ಅನ್ನೋದು ನನ್ನ ಅಭಿಪ್ರಾಯ. ಏನಾದ್ರೂ ತಪ್ಪಾಗಿ ಹೇಳಿದ್ದರೆ ಕ್ಷಮಿಸಿ ಸರ್ 🙏
  • author
    BR Sathyanarayan Rao
    08 ಮೇ 2025
    ಬಹಳಷ್ಟು ಮಂದಿ ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ ಅoಥವರೆ ಜಾಸ್ತಿ. ಬ್ರಹ್ಮ ಚರ್ಯದ ಮಹತ್ವ ತಿಳಿಸುವ ಅಪೂರ್ವ ಬರಹ. 💐🌹👍🙏🙏🙏🙏
  • author
    Asha G
    08 ಮೇ 2025
    ಬಿಷ್ಮರ ಬಗ್ಗೆ ,ಬ್ರಹ್ಮಚರ್ಯದ ಬಗ್ಗೆ ನಿಮ್ಮ ವಿಷದವಾದ ದೀರ್ಘ ವಿವರಣೆ ತುಂಬಾ ಚೆನ್ನಾಗಿದೆ ಸಾರ್.👌👌👌👌👌👌👌👌👌👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Pavitra Badaradinni
    08 ಮೇ 2025
    ಅದ್ಭುತ ಮಾಹಿತಿ ಸರ್👌👌👌👌🙏🙏🙏🙏🙏💐💐💐💐💐💐💐ಬ್ರಹ್ಮಚರ್ಯದ ಬಗ್ಗೆ ನಮ್ ತಂದೆಯಿಂದ ಸಂಕ್ಷಿಪ್ತವಾಗಿ ತಿಳ್ಕೊಂಡಿದ್ದೆ ಈಗ ಸಂಪೂರ್ಣವಾಗಿ ತಿಳ್ಕೊಂಡೆ. ಪ್ರಸ್ತುತ ಸಮಾಜದಲ್ಲಿ ಬ್ರಹ್ಮಚರ್ಯ ಪಾಲನೆ ಮಾಡುವವರು ಎಲ್ಲಿದ್ದಾರೆ ಸರ್? ಈ ಮಠಾಧೀಶರು, ಗುರುಗಳು, ಬ್ರಹ್ಮಚರ್ಯ ಪಾಲನೆ ಮಾಡುವವರನ್ನ ನಾನು ನನ್ನ ಕಣ್ಣಾರೆ ನೋಡಿದ್ದೇನೆ ಕೈಗೆ ಐದು ಬೆರಳು ಉಂಗುರ ಕೊರಳಲ್ಲಿ ದಪ್ಪ ಚೈನು ಸಿಕ್ಕಾಪಟ್ಟೆ ಆಸ್ತಿ ಮತ್ತೆ ಹೆಣ್ಣು ಸಂಘ ಕೂಡ ಮಾಡಿರತ್ತಾರೆ ಇಂತಹ ಜನ ಇರುವಾಗ ನಿಜವಾದ ಮಠಾಧೀಶರನ್ನು, ಗುರುಗಳನ್ನು, ಬ್ರಹ್ಮಚರ್ಯಪಾಲನೆ ಮಾಡುವವರನ್ನ ನಂಬುವುದಕ್ಕೆ ಆಗ್ತಿಲ್ಲ. ಈ ರೀತಿ ಡೋಂಗಿ ನಾಟಕ ಮಾಡುವುದರ ಬದಲು ಗೃಹಸ್ಥಾಶ್ರಮವನ್ನು ಸ್ವೀಕರಿಸುವುದು ಎಲ್ಲದಕ್ಕಿಂತ ಉತ್ತಮ ಅನ್ನೋದು ನನ್ನ ಅಭಿಪ್ರಾಯ. ಏನಾದ್ರೂ ತಪ್ಪಾಗಿ ಹೇಳಿದ್ದರೆ ಕ್ಷಮಿಸಿ ಸರ್ 🙏
  • author
    BR Sathyanarayan Rao
    08 ಮೇ 2025
    ಬಹಳಷ್ಟು ಮಂದಿ ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ ಅoಥವರೆ ಜಾಸ್ತಿ. ಬ್ರಹ್ಮ ಚರ್ಯದ ಮಹತ್ವ ತಿಳಿಸುವ ಅಪೂರ್ವ ಬರಹ. 💐🌹👍🙏🙏🙏🙏
  • author
    Asha G
    08 ಮೇ 2025
    ಬಿಷ್ಮರ ಬಗ್ಗೆ ,ಬ್ರಹ್ಮಚರ್ಯದ ಬಗ್ಗೆ ನಿಮ್ಮ ವಿಷದವಾದ ದೀರ್ಘ ವಿವರಣೆ ತುಂಬಾ ಚೆನ್ನಾಗಿದೆ ಸಾರ್.👌👌👌👌👌👌👌👌👌👌👌