pratilipi-logo ಪ್ರತಿಲಿಪಿ
ಕನ್ನಡ

ಆಕಾಶಕ್ಕೆ ಕೂತಲ್ಲೇ ಏಣಿ ಹಾಕೋಕೆ ಆಗುತ್ತಾ..?

5
29

ಹಳ್ಳಿಗಳ ಮನೆಗಳಲ್ಲಿ ಪ್ರವೇಶದ ಬಾಗಿಲು ಚಿಕ್ಕದಾಗಿ ಇರ್ತಾ ಇದ್ವು ...ಕಾರಣ ಇಷ್ಟೇ ಎಷ್ಟೇ ಎತ್ತರವಾಗಿ ಬೆಳೆದರೂ ಬಾಗಿಲಿಗೆ ಬಂದಾಗ ಬಾಗುವುದ ಕಲಿ ಇಲ್ಲಾ ಹಣೆಗೆ ಪೆಟ್ಟು ಆಗುತ್ತೆ ,ಹಾಗೇ ಬಾನ ದಾರಿಯ ಪಯಣ . ಮುತ್ತುಗಳು ಪೋಣಿಸಿದ ...

ಓದಿರಿ
ಲೇಖಕರ ಕುರಿತು
author
Mamta Gubbi

ಓ ಮನಸೇ.. 😍❤️ ಕವನವ ಗೀಚಲು ಕವಯತ್ರಿ ನಾನಲ್ಲ ಸಾಹಿತ್ಯ ಬರೆಯಲು ಸಾಹಿತಿ ನಾನಲ್ಲ.. ತೋಚಿದ್ದು ಗೀಚುವ, ತೃಣ, ಅಣು, ಗುಬ್ಬಚ್ಚಿ.. 🐦🐦 ನಿನ್ನ ನೀ ಅರಿ.. ಜಗವೇ ನಾಟಕದ ರಂಗ...

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪೂ
    08 ಸೆಪ್ಟೆಂಬರ್ 2023
    ಇಂಟರೇಸ್ಟ್ ಇರದೇ ಏಣಿ ಹಾಕಾಕಾಗಲ್ಲ ಟ್ರಸ್ಟ್ ಇರದೇ ಸಕ್ಸೆಸ್ ಆಗಾಕಾಗಲ್ಲ ಹಾಲ್ದೆನೆಯ ತಿನ್ನಲು ಬಲುಇಷ್ಟ ಕಷ್ಟಪಟ್ಟು ಬಿತ್ತನೆ ಮಾಡಲು ಆಗಲೇಬೇಕು ಬಲಿಷ್ಟ ಬಾಗಿಲು ಸಣ್ಣದಿದೆ ಬಗ್ಗಿನಡಿ ದೊಡ್ಡದಾಗಿ ಬಂಡಧೈರ್ಯ ಮಾಡಿದ್ರೆ ಹಣೆಒಡಿ ಎಂಥ ಸೂಕ್ಷ್ಮಗಳನ್ನು ಬಿಡಿಸಿ ಹೇಳಿರುವೆ ಗುಬ್ಬಿ ಇದೆಲ್ಲ ಬಾನದಾರಿಯ ಪಯಣದಂತೆ ಸರಾಗವಾಗಿ ಸಾಗದು .. ಸೂಪರ್ಬ್ 💜💖💜💖ಕಷ್ಟಪಡಲೇಬೇಕು 👌👌👌👌💜💖💜💖💜 ನೀತಿನಿಯಮಾವಳಿಗಳ ಪಾಲನೆ ಮಾಡಲೇಬೇಕು👌👌👌🥰🥰💜💖😍
  • author
    GirijaRaj L
    08 ಸೆಪ್ಟೆಂಬರ್ 2023
    ಹೊಸ ರೀತಿಯ ಚಿಂತನೆ...ಬಾನ ದಾರಿಯ ಪಯಣವನ್ನು ಬಾಳಿನ ಪಯಣಕ್ಕೆ ಹೋಲಿಸಿ ಸುಂದರ ಬರಹ ಹೆಣೆದಿರುವಿರಿ, ಬಾನಪಯಣದಷ್ಟೇ ಶ್ರಮ ಬಾಳಿನ ದಾರಿಯಲ್ಲಿ ನಡೆವುದು ಎಂಬುದಕ್ಕೆ ಸುಂದರ ದೃಷ್ಟತಗಳನ್ನು ನೀಡಿದ್ದೀರಿ 👍👍👍👍👏👏👏👏💕👌👌👌💐
  • author
    Sowmya jain Jain "ಭಾವಜೀವಿ...."
    08 ಸೆಪ್ಟೆಂಬರ್ 2023
    ನಿಜ ಸಿಸ್ ಇಲ್ಲಿ ಯಾರು ಕೂಡ ಖಾಯಂ ನಿವಾಸಿಯಲ್ಲ....ಆಸಕ್ತಿ ಇದ್ದರೆ ಮಾತ್ರ ಎಲ್ಲವೂ ಫಲಿಸುವುದು....👌👌👌👌👌👌👌👌👌👌👌👌👌👌👌👌👌👌👌👌👌👌👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪೂ
    08 ಸೆಪ್ಟೆಂಬರ್ 2023
    ಇಂಟರೇಸ್ಟ್ ಇರದೇ ಏಣಿ ಹಾಕಾಕಾಗಲ್ಲ ಟ್ರಸ್ಟ್ ಇರದೇ ಸಕ್ಸೆಸ್ ಆಗಾಕಾಗಲ್ಲ ಹಾಲ್ದೆನೆಯ ತಿನ್ನಲು ಬಲುಇಷ್ಟ ಕಷ್ಟಪಟ್ಟು ಬಿತ್ತನೆ ಮಾಡಲು ಆಗಲೇಬೇಕು ಬಲಿಷ್ಟ ಬಾಗಿಲು ಸಣ್ಣದಿದೆ ಬಗ್ಗಿನಡಿ ದೊಡ್ಡದಾಗಿ ಬಂಡಧೈರ್ಯ ಮಾಡಿದ್ರೆ ಹಣೆಒಡಿ ಎಂಥ ಸೂಕ್ಷ್ಮಗಳನ್ನು ಬಿಡಿಸಿ ಹೇಳಿರುವೆ ಗುಬ್ಬಿ ಇದೆಲ್ಲ ಬಾನದಾರಿಯ ಪಯಣದಂತೆ ಸರಾಗವಾಗಿ ಸಾಗದು .. ಸೂಪರ್ಬ್ 💜💖💜💖ಕಷ್ಟಪಡಲೇಬೇಕು 👌👌👌👌💜💖💜💖💜 ನೀತಿನಿಯಮಾವಳಿಗಳ ಪಾಲನೆ ಮಾಡಲೇಬೇಕು👌👌👌🥰🥰💜💖😍
  • author
    GirijaRaj L
    08 ಸೆಪ್ಟೆಂಬರ್ 2023
    ಹೊಸ ರೀತಿಯ ಚಿಂತನೆ...ಬಾನ ದಾರಿಯ ಪಯಣವನ್ನು ಬಾಳಿನ ಪಯಣಕ್ಕೆ ಹೋಲಿಸಿ ಸುಂದರ ಬರಹ ಹೆಣೆದಿರುವಿರಿ, ಬಾನಪಯಣದಷ್ಟೇ ಶ್ರಮ ಬಾಳಿನ ದಾರಿಯಲ್ಲಿ ನಡೆವುದು ಎಂಬುದಕ್ಕೆ ಸುಂದರ ದೃಷ್ಟತಗಳನ್ನು ನೀಡಿದ್ದೀರಿ 👍👍👍👍👏👏👏👏💕👌👌👌💐
  • author
    Sowmya jain Jain "ಭಾವಜೀವಿ...."
    08 ಸೆಪ್ಟೆಂಬರ್ 2023
    ನಿಜ ಸಿಸ್ ಇಲ್ಲಿ ಯಾರು ಕೂಡ ಖಾಯಂ ನಿವಾಸಿಯಲ್ಲ....ಆಸಕ್ತಿ ಇದ್ದರೆ ಮಾತ್ರ ಎಲ್ಲವೂ ಫಲಿಸುವುದು....👌👌👌👌👌👌👌👌👌👌👌👌👌👌👌👌👌👌👌👌👌👌👌👌