pratilipi-logo ಪ್ರತಿಲಿಪಿ
ಕನ್ನಡ

ಅದು ಸಂದರ್ಭಕ್ಕೊಂದು ಉದ್ದೇಶ ...

5
4

ಮಾನವನಿಗೊಂದು  ಸಂದೇಶವೇ .......!!!!! ನನಗೇಕೋ  ಸಂದೇಹ , ಇಲ್ಲಿನಾ ದೇಹ  ದೇಹಗಳೋಡನೇ ಹರಿದಾಡುವ ಉಪದೇಶ ನಿಸ್ಸಾ0ದೇಹವಾಗಿ  ಸಂದೇಶವಲ್ಲ , ಅದು ಸಂದರ್ಭಕ್ಕೊಂದು ಉದ್ದೇಶ , ಶಾಂತವಾದ  ಪ್ರಕೃತಿ , ಕೋಪಿಸಿ ನಿಂತಾಗ ಶಾಪಗ್ರಸ್ತ ಮಾನವನ  ಬದುಕು ...

ಓದಿರಿ
ಲೇಖಕರ ಕುರಿತು
author
ಸಶಾಸತ್ಯಯಿಹಿ

ಪ್ರಾರಂಭದಲ್ಲಿ ಯಾರಿಂದ ,ಮಧ್ಯಂತರ ಯಾರಿಗಾಗಿ , ಕೊನೆಯಲಿ ಏನಾಗಿ ,ಎನ್ನುವುದೇ ಜೀವನದ ಸಾರಾಂಶ ,,,"ಸಶಾಸತ್ಯಯಿಹಿ "

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪೂ
    03 জুলাই 2023
    ಸಂದೇಶ ಬರುವವರಿಂದ ಬಂದರೆ ಮಾತ್ರ ಮಾನವನ ಬುದ್ದಿಗೆ ಮದ್ದು ಬಂದಂತೆ ಅಲ್ಲಿಯವರೆಗೂ ಮಂದತ್ವದಲ್ಲಿಯೇ ಮಿಂದು ಹೋಗಿರುತ್ತಾನೆ... ಬದುಕು ಎಷ್ಟು ದಿನದವರೆಗೂ ಸುರಕ್ಷಿತವಾಗಿರುವುದೆಂಬ ಯೋಚನೆ ಮನುಜನಿಗಿಲ್ಲ.. ತನ್ನ ಕಾರ್ಯದ ಬಗೆಗೆ ಮಾತ್ರ ಅವನ ಚಿಂತನೆ ಜಾಗರೂಕತೆಯ ಪ್ರಶ್ನೆ ಬಂದಾಗ ಮುಂದಿದ್ದು ಮುಂದೆ ಎಂದು ತಳ್ಳಿ ಹಾಕುವ ಅಲಕ್ಷ್ಯತನ .. ಮಾನವನ ಕೃತಕ ಕಾರ್ಯಗಳು ಮೀತಿಯಲ್ಲಿರದೆ ಸ್ಥಿತಿಗೆಟ್ಟರೆ ಆಗುವ ಅನಾಹುತಗಳ ಆತ್ಮಾವಲೋಕನ 👌👌👌👌👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪೂ
    03 জুলাই 2023
    ಸಂದೇಶ ಬರುವವರಿಂದ ಬಂದರೆ ಮಾತ್ರ ಮಾನವನ ಬುದ್ದಿಗೆ ಮದ್ದು ಬಂದಂತೆ ಅಲ್ಲಿಯವರೆಗೂ ಮಂದತ್ವದಲ್ಲಿಯೇ ಮಿಂದು ಹೋಗಿರುತ್ತಾನೆ... ಬದುಕು ಎಷ್ಟು ದಿನದವರೆಗೂ ಸುರಕ್ಷಿತವಾಗಿರುವುದೆಂಬ ಯೋಚನೆ ಮನುಜನಿಗಿಲ್ಲ.. ತನ್ನ ಕಾರ್ಯದ ಬಗೆಗೆ ಮಾತ್ರ ಅವನ ಚಿಂತನೆ ಜಾಗರೂಕತೆಯ ಪ್ರಶ್ನೆ ಬಂದಾಗ ಮುಂದಿದ್ದು ಮುಂದೆ ಎಂದು ತಳ್ಳಿ ಹಾಕುವ ಅಲಕ್ಷ್ಯತನ .. ಮಾನವನ ಕೃತಕ ಕಾರ್ಯಗಳು ಮೀತಿಯಲ್ಲಿರದೆ ಸ್ಥಿತಿಗೆಟ್ಟರೆ ಆಗುವ ಅನಾಹುತಗಳ ಆತ್ಮಾವಲೋಕನ 👌👌👌👌👌👌