pratilipi-logo ಪ್ರತಿಲಿಪಿ
ಕನ್ನಡ

ಅದೇ ಕಣ್ಣು

5
38

ಎಲ್ಲಿ ನೋಡಿದರು ಹಸಿರಿನ ಸಿರಿ ಮೈತಳೆದು ನಿಂತಿದೆ. ಮುಂಜಾವಿನ ಮಂಜಿಗೆ ಹಸಿರಿನ ತನು ಸೋಕಿ ಮುದ್ದಿಸಿ ಹೋಗದಿದ್ದರೆ ಸಮಾಧಾನವೇ ಇಲ್ಲ ಎನ್ನುವಂತಿದೆ ಬೆಳಗಿನ ದೃಶ್ಯ. ಇವರಿಬ್ಬರ ಸರಸ ಸಲ್ಲಾಪದಿಂದ ಮತ್ಸರಗೊಂಡ ನೇಸರ ತನ್ನ ಇರುವಿಕೆಯನ್ನು ...

ಓದಿರಿ
ಲೇಖಕರ ಕುರಿತು
author
ನವ್ಯ ರವಿತೇಜ

ಸಾಮಾನ್ಯ ವಿಷಯಗಳಿಗೆ ಭಾವನೆಯ ಬಣ್ಣ ಬಳಿದು, ಒಂದೊಂದನ್ನು ಕೂಡಿಸಿ, ಜೋಡಿಸಿ ಬರೆವ ಆಸೆ. ತಂಟೆ ಮಾಡೋ ಕೃಷ್ಣ ಇರುವನು ಮನೆಯೊಳಗೇ, ಅವನದೇ ಗೀಳು ಎದೆಯೊಳಗೆ. ಸಮಯ ಸಿಗುವುದು ಕಡಿಮೆ, ಆದರೂ ಬಿಡದು ಬರೆಯುವಾ ಮಾಯೆ. ಭಾರತದಲ್ಲಿ ಇರುವ ನನ್ನೆಲ್ಲವರನ್ನು ದಿನವೂ ನೆನೆಯುತ್ತ ಮಸ್ಕಟ್ ನಲ್ಲಿರುವ ಅಪ್ಪಟ ಕನ್ನಡತಿ. ನನ್ನ ಬರಹವನ್ನು ಓದಿ, ತಿದ್ದಿ, ಪ್ರೋತ್ಸಾಹಿಸಿ. ಧನ್ಯವಾದಗಳು... ನವ್ಯ ರವಿತೇಜ.. ✍️🧚😍

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    😊
    09 ಆಗಸ್ಟ್ 2022
    ಯಪ್ಪಾ ದೇವ.. ಏನೊ ನವಿ ಡಾರ್ಲಿಂಗ್ ಇದು.. ಇಷ್ಟು ಭಯಾನಕ ವಾಗಿಯೂ ಬಹಳ ಕುತೂಹಲವಾಗಿಯೂ ಇದೆ.. ಆದರೆ ಇದನ್ನು ಯಾರು ಕಂಡು ಹಿಡಿಯಲು ಆಗುವುದಿಲ್ಲ ಅನ್ನುವುದೇ ತುಂಬಾ ಸೋಜಿಗ ಅಲ್ವಾ.. ಟಿಟ್ಟಿಭ ಹಕ್ಕಿಯ ಕೂಗಿಗೂ ಇದಕ್ಕೂ ಸಂಬಂಧ ಇದೆ ಅಂದ ಹಾಗಾಯ್ತು.. ನಿಜವಾಗಲು ಸೋಜಿಗ ಅಲ್ವಾ.. ಸೂಪರ್.. ಡ.. 😘👌👌👌👌👌👌👌👌🙏🏻🙏🏻🙏🏻😊😊💐💐🌹🌹🌹🌹😍😍😄😄👍👍👍❤❤❤👏👏👏👏👏👏
  • author
    ಚೈತ್ರ ಭಟ್ "ಸನಾತನಿ"
    10 ಸೆಪ್ಟೆಂಬರ್ 2022
    ಸುಂದರ ನಿರೂಪಣೆ ಡಿಯರ್... ತುಂಬಾ ಚನ್ನಾಗಿದೆ... ಕುತೂಹಲ ಮೂಡಿಸಿದೆ ಸಾಗಿದ ಕಥೆ 👌🏻👌🏻👌🏻👌🏻 ಪ್ರತಿ ವರ್ಷವೂ ಆ ಊರಲ್ಲಿ ಒಂದು ಕೊಲೆ ನಡೆಯುವುದು.. ನೀನ್ಯಾಕೆ ಈ ಕಥೆಯನ್ನು ಮುಂದುವರೆಸ ಬಾರದು ಎನಿಸಿತು... ಅಧ್ಯಾಯ ಮಾಡಿ ಪ್ರಕತಿಸು5.. ಚನ್ನಾಗಿದೆ 👌🏻👌🏻👌🏻👌🏻👌🏻
  • author
    *💗ಮುದ್ದು 💗 (ತಪನ) 💗ಯಜ್ಞಾ 💗*
    08 ಆಗಸ್ಟ್ 2022
    ಚೆಂದದ ಕಥೆಯೊಳಗೆ ಭಯಾನ ಸನ್ನಿವೇಶ... ತುಂಬಾ ಚೆನ್ನಾಗಿದೆ ಕಣೊ 👌👌👌👌👌👌 ದುಷ್ಟರ ಪಾಲಿಗೆ ಶಿಕ್ಷೆ ನೀಡುವಳು... ಭಕ್ತಿಗೆ ಮೆಚ್ಚಿ ಒಲವ ಧಾರೆಯನ್ನೇ ಹರಿಸುವಳು ವಿಸ್ಮಯಯದ ನಿಗೂಢತೆಯನ್ನು ಅರಿತವರು ಯಾರಿರುವರು..
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    😊
    09 ಆಗಸ್ಟ್ 2022
    ಯಪ್ಪಾ ದೇವ.. ಏನೊ ನವಿ ಡಾರ್ಲಿಂಗ್ ಇದು.. ಇಷ್ಟು ಭಯಾನಕ ವಾಗಿಯೂ ಬಹಳ ಕುತೂಹಲವಾಗಿಯೂ ಇದೆ.. ಆದರೆ ಇದನ್ನು ಯಾರು ಕಂಡು ಹಿಡಿಯಲು ಆಗುವುದಿಲ್ಲ ಅನ್ನುವುದೇ ತುಂಬಾ ಸೋಜಿಗ ಅಲ್ವಾ.. ಟಿಟ್ಟಿಭ ಹಕ್ಕಿಯ ಕೂಗಿಗೂ ಇದಕ್ಕೂ ಸಂಬಂಧ ಇದೆ ಅಂದ ಹಾಗಾಯ್ತು.. ನಿಜವಾಗಲು ಸೋಜಿಗ ಅಲ್ವಾ.. ಸೂಪರ್.. ಡ.. 😘👌👌👌👌👌👌👌👌🙏🏻🙏🏻🙏🏻😊😊💐💐🌹🌹🌹🌹😍😍😄😄👍👍👍❤❤❤👏👏👏👏👏👏
  • author
    ಚೈತ್ರ ಭಟ್ "ಸನಾತನಿ"
    10 ಸೆಪ್ಟೆಂಬರ್ 2022
    ಸುಂದರ ನಿರೂಪಣೆ ಡಿಯರ್... ತುಂಬಾ ಚನ್ನಾಗಿದೆ... ಕುತೂಹಲ ಮೂಡಿಸಿದೆ ಸಾಗಿದ ಕಥೆ 👌🏻👌🏻👌🏻👌🏻 ಪ್ರತಿ ವರ್ಷವೂ ಆ ಊರಲ್ಲಿ ಒಂದು ಕೊಲೆ ನಡೆಯುವುದು.. ನೀನ್ಯಾಕೆ ಈ ಕಥೆಯನ್ನು ಮುಂದುವರೆಸ ಬಾರದು ಎನಿಸಿತು... ಅಧ್ಯಾಯ ಮಾಡಿ ಪ್ರಕತಿಸು5.. ಚನ್ನಾಗಿದೆ 👌🏻👌🏻👌🏻👌🏻👌🏻
  • author
    *💗ಮುದ್ದು 💗 (ತಪನ) 💗ಯಜ್ಞಾ 💗*
    08 ಆಗಸ್ಟ್ 2022
    ಚೆಂದದ ಕಥೆಯೊಳಗೆ ಭಯಾನ ಸನ್ನಿವೇಶ... ತುಂಬಾ ಚೆನ್ನಾಗಿದೆ ಕಣೊ 👌👌👌👌👌👌 ದುಷ್ಟರ ಪಾಲಿಗೆ ಶಿಕ್ಷೆ ನೀಡುವಳು... ಭಕ್ತಿಗೆ ಮೆಚ್ಚಿ ಒಲವ ಧಾರೆಯನ್ನೇ ಹರಿಸುವಳು ವಿಸ್ಮಯಯದ ನಿಗೂಢತೆಯನ್ನು ಅರಿತವರು ಯಾರಿರುವರು..