pratilipi-logo ಪ್ರತಿಲಿಪಿ
ಕನ್ನಡ

ಅಪಘಾತ!

4.4
1467

‘ಮಾಣಿ ಹಗಲೇ ಎಣ್ಣೆ ಹೊಡುದ್ಯೆನೋ. ಅಲ್ಲ ಅವಳ ಮೇಲೆ ಬೈಕು ಹತ್ತಿಸ್ತಾ ಇದ್ದ್ಯೆಲ್ಲಾ...’ ಬೀಡಾ ಅಂಗಡಿ ವೆಂಕಟೇಶಣ್ಣ ಕಿರುಚುತ್ತಾ ಇದ್ದರೆ, ನನ್ನ ಎದೆ ಡವಗುಡುತ್ತಿತ್ತು. ದಿನ ಹಗಲೆ ಟೈಟ್ ಆಗ್ತಾ ಇದ್ದೆ ನಿಜ. ಆದ್ರೆ ಇವತ್ತು ದೇವರಾಣೆಗೂ ...

ಓದಿರಿ
ಲೇಖಕರ ಕುರಿತು
author
ವಿನಾಯಕ ಕೋಡ್ಸರ

ಊರು-ಕೋಡ್ಸರ/ಬೆಂಗಳೂರು ಅದ್ಯಾಕೊ ಗೊತ್ತಿಲ್ಲ, ನನ್ನ ದೇಶ, ನನ್ನ ಊರು, ನನ್ನ ಅಪ್ಪ, ಅಮ್ಮ ಅಂದ್ರೆ ನನಗೆ ಮೊದಲಿನಿಂದಲೂ ಪ್ರೀತಿ. ಶಿವರಾಮ ಕಾರಂತರ ‘ಹುಚ್ಚು ಮನಸಿನ ಹತ್ತು ಮುಖಗಳು’ ಬದುಕಿನ ಕುರಿತಾಗಿ ನನಗೊಂದು ಕನಸು ಕಟ್ಟಿಕೊಟ್ಟ ಕೃತಿ. ಕಂಡಿದ್ದನ್ನು ಕಂಡ ಹಾಗೆ ಹೇಳೋದು ನನ್ನ ಸ್ವಭಾವ. ಹಾಗಾಗಿ ಕಾರಂತರು, ಓಶೋ ರಜನೀಶ, ಎಸ್.ಎಲ್ ಭೈರಪ್ಪ, ಪೂರ್ಣಚಂದ್ರ ತೇಜಸ್ವಿ…ನನ್ನಿಷ್ಟದ ಲೇಖಕರು. ನಿದ್ದೆ ಮಾಡುವುದು ಅಂದರೆ ಪಂಚಪ್ರಾಣ. ಓದು, ಯಕ್ಷಗಾನ, ಸಂಗೀತ…ಇವೆಲ್ಲ ಒಂಟಿತನದಿಂದ ನನ್ನನ್ನು ಕೆಲ ಕಾಲ ದೂರ ಇಡುತ್ತವೆ. ನನ್ನ ಬರಹ ಓದಿ ಪ್ರತಿಕ್ರಿಸುವ, ಇಷ್ಟಪಡುವ ಎಲ್ಲರಿಗು ಅಡ್ವಾನ್ಸ್ ಧನ್ಯವಾದಗಳು. ಸಂಪರ್ಕಕ್ಕೆ ಇಲ್ಲಿ ಸಿಕ್ತಿನಿ. https://www.facebook.com/vinayakakodsara

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Uma Viswanatha
    30 ಜುಲೈ 2019
    ಮದುವೆ ಆದಮೇಲೆ ಹಳೆಯದನ್ನು ಮರೆತು ಹೊಸ ಬಾಳಿಗೆ ನಾಂದಿ ಹಾಡಬೇಕು, ಇಲ್ಲಾ ಅಂದರೆ ಇವಳಿಗೆ ಮೋಸ ಮಾಡಿದಂತಾಗುತ್ತದೆ
  • author
    Shubha Giranimane
    07 ಜೂನ್ 2020
    ಓದುಗನನ್ನು ಆಕರ್ಷಿಸುವ ಕಥೆ. ಚೆಂದ ಇದ್ದು.
  • author
    seshamani raghavendra
    23 ಏಪ್ರಿಲ್ 2022
    ಆಕ್ಸಿಡೆಂಟ್ ತಂದ ಫಜೀತಿ, ಹೇಗೆ ನಾವು ಅಂದುಕೊಳ್ಳುವುದಕ್ಕಿಂತ ಊಹಿಸಲೂ ಅಸಾಧ್ಯವಾದ ತಿರುವುಗಳನ್ನು ಜೀವನದಲ್ಲಿ ಘಟಿಸುವ ಘಟನೆಗಳು ಜರುಗಿ, ಸಂದರ್ಭದ ವಶವರ್ತಿಯಾಗುತ್ತೇವೆ ಎಂಬುದನ್ನು ನಿರೂಪಿಸುವ ಈ ಕಥಾವಸ್ತು ತುಂಬಾ ಇಷ್ಟವಾಯ್ತು.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Uma Viswanatha
    30 ಜುಲೈ 2019
    ಮದುವೆ ಆದಮೇಲೆ ಹಳೆಯದನ್ನು ಮರೆತು ಹೊಸ ಬಾಳಿಗೆ ನಾಂದಿ ಹಾಡಬೇಕು, ಇಲ್ಲಾ ಅಂದರೆ ಇವಳಿಗೆ ಮೋಸ ಮಾಡಿದಂತಾಗುತ್ತದೆ
  • author
    Shubha Giranimane
    07 ಜೂನ್ 2020
    ಓದುಗನನ್ನು ಆಕರ್ಷಿಸುವ ಕಥೆ. ಚೆಂದ ಇದ್ದು.
  • author
    seshamani raghavendra
    23 ಏಪ್ರಿಲ್ 2022
    ಆಕ್ಸಿಡೆಂಟ್ ತಂದ ಫಜೀತಿ, ಹೇಗೆ ನಾವು ಅಂದುಕೊಳ್ಳುವುದಕ್ಕಿಂತ ಊಹಿಸಲೂ ಅಸಾಧ್ಯವಾದ ತಿರುವುಗಳನ್ನು ಜೀವನದಲ್ಲಿ ಘಟಿಸುವ ಘಟನೆಗಳು ಜರುಗಿ, ಸಂದರ್ಭದ ವಶವರ್ತಿಯಾಗುತ್ತೇವೆ ಎಂಬುದನ್ನು ನಿರೂಪಿಸುವ ಈ ಕಥಾವಸ್ತು ತುಂಬಾ ಇಷ್ಟವಾಯ್ತು.