pratilipi-logo ಪ್ರತಿಲಿಪಿ
ಕನ್ನಡ

ಆನೆ ನಡೆದಿದ್ದೆ ದಾರಿ

5
9

ಆನೆ ಅಂಕುಶಕೆ ಸಿಲುಕುವವರೆಗು 'ಆನೆ ನಡೆದುದೆ ದಾರಿ' ಸಿಲುಕಿದರೆ ಮಾವುತ ಮಾಡುವನದರ ಸವಾರಿ ಅವನೆ ನಿಯಮಿಸುವ ಅದಕೆ ಭಾರ ಹೊರುವ ಪರಿ ಮಾನವಗೆ ಬಂಧಿಯಾದ ಮೇಲೆ ಹಿಡಿಯಲಾಗುವುದೇ ಅದರ ದಾರಿ ಅರಮನೆಗೆ ಹೋದರೆ ಹೊರುವುದಂಬಾರಿ ದೇಗುಲದ ಬಳಿ ಇರಲು ...

ಓದಿರಿ
ಲೇಖಕರ ಕುರಿತು
author
ನರಸಿಂಹಯ್ಯ ಸೀತಾರಾಮ್

ನಾನು ಮೈಸೂರುನಲ್ಲಿ ಹುಟ್ಟಿ ಬೆಳೆದವನು. ಮೈಸೂರು ವಿ ವಿ ಯಲ್ಲಿ M.Sc (ಬಯೋ ಕೆಮಿಸ್ಟ್ರಿ) ಪದವಿಯನ್ನು ಪಡೆದು, JNU ನವ ದೆಹಲಿ ಯಿಂದ Ph. D ಪದವಿಯನ್ನು ಗಳಿಸಿದ್ದೇನೆ. CSIR ಸಂಸ್ಥೆ ಗಳಾದ CFTRI ಮೈಸೂರು ಹಾಗೂ CCMB ಹೈದರಾಬಾದ್ ಗಳಲ್ಲಿ ವಿಜ್ಞಾನಿಯಾಗಿ 30 ವರ್ಷಗಳ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದೇನೆ. ಮೂರು ದಶಕ ಹೊರರಾಜ್ಯ್ಗಗಳ ವಾಸದ ನಂತರ ಈಗ ಬೆಂಗಳೂರುನಲ್ಲಿ ವಾಸ ವಾಗಿದ್ದೇನೆ. ವಿದ್ಯಾರ್ಥಿ ಜೀವನದಲ್ಲಿ ಕವನ ರಚನೆಯಲ್ಲಿ ಪ್ರವೇಶವಿತ್ತು. ಬಹಳ ವರ್ಷಗಳನಂತರ ಮತ್ತೆ ಹವ್ಯಾಸಿ ಯಾಗಿ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Soumya Shree.. "ಹನಿ💧...."
    15 ಡಿಸೆಂಬರ್ 2023
    ಬಹಳ ಸೊಗಸಾದ ಸಾಲುಗಳು...ಪ್ರಾಸ ಸೂಪರ್ 👌👌👌👌👌
  • author
    ವಾಣಿಶ್ರೀ ಹೆಚ್ ಎನ್
    15 ಡಿಸೆಂಬರ್ 2023
    ಅರ್ಥಪೂರ್ಣ ವಾದಂತಹ ಕವನ ಸರ್ 🙏🏻 ಸೂಪರ್ಬ್ 👌👌👌👌👌👌👌
  • author
    14 ಡಿಸೆಂಬರ್ 2023
    ಅತ್ಯದ್ಭುತ ಬರಹ ಅಣ್ಣಾಜಿ ಮನುಜನ ಗುಣ ವಾಸ್ತವ ಸಂಗತಿ 👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Soumya Shree.. "ಹನಿ💧...."
    15 ಡಿಸೆಂಬರ್ 2023
    ಬಹಳ ಸೊಗಸಾದ ಸಾಲುಗಳು...ಪ್ರಾಸ ಸೂಪರ್ 👌👌👌👌👌
  • author
    ವಾಣಿಶ್ರೀ ಹೆಚ್ ಎನ್
    15 ಡಿಸೆಂಬರ್ 2023
    ಅರ್ಥಪೂರ್ಣ ವಾದಂತಹ ಕವನ ಸರ್ 🙏🏻 ಸೂಪರ್ಬ್ 👌👌👌👌👌👌👌
  • author
    14 ಡಿಸೆಂಬರ್ 2023
    ಅತ್ಯದ್ಭುತ ಬರಹ ಅಣ್ಣಾಜಿ ಮನುಜನ ಗುಣ ವಾಸ್ತವ ಸಂಗತಿ 👌👌