pratilipi-logo ಪ್ರತಿಲಿಪಿ
ಕನ್ನಡ

ಆ..... ನೆಲ

5
17

ಸದಾಶಿವ ಸತ್ತಾಗ  ಪ್ರೇಮಲತಾ ಗೋಳಾಡಿ ಅತ್ತಳು. ತಲೆ ಕೆಲಸ ಮಾಡುತ್ತಿರಲಿಲ್ಲ. ಜೊತೆಗಿದ್ದ ಇಬ್ಬರು ಮಕ್ಕಳಿಗೆ ಸಾವೆಂದರೆ ಏನೆಂದು ತಿಳಿಯುವ ವಯಸ್ಸಾಗಿತ್ತು. ಅದೊಂದು ದುಃಖಕರ ಪರಿಸ್ಥಿತಿ ಎಂದು ತಿಳಿವಳಿಕೆ ಮೂಡಿತ್ತು. ಅದರ ಆಗುಹೋಗುಗಳ ...

ಓದಿರಿ
ಲೇಖಕರ ಕುರಿತು
author
Vidya Kaverikana

ಹೆಸರು ವಿದ್ಯಾ ಸರಸ್ವತಿ .ವೃತ್ತಿಯಲ್ಲಿ ಶಿಕ್ಷಕಿ .ವಿದ್ಯಾಭ್ಯಾಸ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಗಳಲ್ಲಿ ಎಮ್. ಎ ಪದವಿ .ಕಥೆ ,ಕವನ ,ಮಕ್ಕಳ ಕವನ ,ಕಾವ್ಯ ,ಪ್ರಬಂಧ ರಚನೆಯಲ್ಲಿ ಆಸಕ್ತಿ ಪ್ರತಿಲಿಪಿ ನನ್ನ ಬರವಣಿಗೆಗೆ ಒಂದು ಅತ್ಯುತ್ತಮ ವೇದಿಕೆಯಾಗಿದೆ. ಅದೇ ರೀತಿ ಪ್ರತಿಲಿಪಿ ನನ್ನ ಓದುವ ಆಸಕ್ತಿಗೂ ಕೂಡ ಅತ್ಯುತ್ತಮ ವೇದಿಕೆಯಾಗಿ ದೊರೆತಿದೆ. ನನ್ನ ರಚನೆಗಳ ಪ್ರಕಟಣೆಗೆ ಅವಕಾಶ ಕೊಟ್ಟಿರುವ ಪ್ರತಿಲಿಪಿ ಬಳಗಕ್ಕೆ ಧನ್ಯವಾದ. ರಚನೆಗಳನ್ನು ಓದಿ ಅಭಿಪ್ರಾಯಗಳನ್ನ ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ .ಎಲ್ಲಾ ರೀತಿಯ ಸಲಹೆ ಅನಿಸಿಕೆಗಳಿಗೆ ಸ್ವಾಗತ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Vidhya Banari
    07 अगस्त 2025
    ಪ್ರೇಮಲತಾಳ ನೋವಿಗೆ ತೆರೆ ಸಿಕ್ಕಾಗ...
  • author
    07 अगस्त 2025
    ಸರಳವಾಗಿ ಸುಂದರವಾಗಿದೆ..ಬದುಕಲ್ಲಿ ಯಾರೊಬ್ಬರನ್ನೂ ಕಳೆದುಕೊಂಡರು ಉಳಿದವರಿಗೆ (ಗಂಡ ಅಥವಾ ಹೆಂಡತಿ) ಬದುಕು ತುಂಬಾ ಕಷ್ಟ ಆಗುತ್ತದೆ..ಕಡೆಗಾದರೂ ನೆಲೆ ಸಿಕ್ಕಿತಲ್ಲ.
  • author
    ಕುಮಾರ್ "ಕುಶಿ"
    07 अगस्त 2025
    ಅಬ್ಬಾ ಕತೆ ಓದುತ್ತಾ ಮನಸ್ಸು ಭಾರವಾಯ್ತು..
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Vidhya Banari
    07 अगस्त 2025
    ಪ್ರೇಮಲತಾಳ ನೋವಿಗೆ ತೆರೆ ಸಿಕ್ಕಾಗ...
  • author
    07 अगस्त 2025
    ಸರಳವಾಗಿ ಸುಂದರವಾಗಿದೆ..ಬದುಕಲ್ಲಿ ಯಾರೊಬ್ಬರನ್ನೂ ಕಳೆದುಕೊಂಡರು ಉಳಿದವರಿಗೆ (ಗಂಡ ಅಥವಾ ಹೆಂಡತಿ) ಬದುಕು ತುಂಬಾ ಕಷ್ಟ ಆಗುತ್ತದೆ..ಕಡೆಗಾದರೂ ನೆಲೆ ಸಿಕ್ಕಿತಲ್ಲ.
  • author
    ಕುಮಾರ್ "ಕುಶಿ"
    07 अगस्त 2025
    ಅಬ್ಬಾ ಕತೆ ಓದುತ್ತಾ ಮನಸ್ಸು ಭಾರವಾಯ್ತು..