pratilipi-logo ಪ್ರತಿಲಿಪಿ
ಕನ್ನಡ

ರೈಲ್ವೆ ಸ್ಟೇಷನ್ ನಲ್ಲಿ ಸಿಕ್ಕ ಒಂದು ಕಾಲದ ಚಲ್ಲು ಚಲ್ಲಾದ ಹುಡುಗಿ."

4.2
3750

ಧಾರವಾಡದ ಕಡೆಯ ರೈಲು ಕಾಯುತ್ತಾ ಕುಳಿತಿದ್ದೆ, ಮೈಕಿನಲ್ಲಿ ಹುಟ್ಟಿದ ಹೆಣ್ಣು ಧ್ವನಿ, \"ನೀವು ಚಲಿಸುವ ರೈಲು ಒಂದು ತಾಸು ತಡವಾಗಿ ಚಲಿಸುತ್ತದೆ, ಪ್ರಯಾಣಿಕರು ಸಹಕರಿಸಲು ವಿನಂತಿ\" ಎಂದು ಖೇದ ವ್ಯಕ್ತಪಡಿಸಿತು. ಆದರೆ ನನಗದೂ ತೀರಾ ...

ಓದಿರಿ
ಲೇಖಕರ ಕುರಿತು
author
ವಿಜಯ ಅಮೃತರಾಜ್

ಮೂಲತಹ ಕೊಪ್ಪಳ ಜಿಲ್ಲೆ ಯಲಬುರ್ಗಾತಾಲ್ಲೂಕಿನ ರ್ಯಾವಣಕಿ ಗ್ರಾಮದ ಷಣ್ಮುಖಯ್ಯ ಮತ್ತು ಸರ್ವಮಂಗಳಾ ಅವರ ಉದರದಲ್ಲಿ ೧೯೭೧ ರಲ್ಲಿ ಜನನ ಜನಿಸಿದ ವಿಜಯ ಅಮೃತರಾಜ್ ಸದ್ಯ ಕೊಪ್ಪಳ ನಿವಾಸಿ, ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೂ ಕೊಪ್ಪಳದಲ್ಲಿ , ನಂತರ ಕಾನೂನು ವಿದ್ಯಾಭ್ಯಾಸ ಬಳ್ಳಾರಿಯಲ್ಲಿ ಈ ನಡುವೆ ಎರಡು ವರ್ಷ ಮಂಡಲಗೇರಿಯಲ್ಲಿ ಐ.ಟಿ.ಐ. ಫಿಟ್ಟರ್ ಹಾಗೂ ಜೆ.ಓ.ಡಿ.ಸಿ. ಎಲೆಕ್ಟ್ರಿಕಲ್ ಕೊಪ್ಪಳದಲ್ಲಿ , ಮತ್ತು ಮೈಸೂರು ಮುಕ್ತ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಅಭ್ಯಸಿಸಿದರು ವೃತ್ತಿಯಿಂದ ನ್ಯಾಯವಾದಿ ಪ್ರವೃತ್ತಿಯಿಂದ ಸಾಹಿತ್ಯ ಕೃಷಿ , ವಿದ್ಯಾರ್ಥಿದೆಸೆಯಿಂದಲೇ ಚಳುವಳಿಯಲ್ಲಿ ಭಾಗವಹಿಸಿ ಕಾಲೇಜು ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಸೇವೆ , ನಂತರದ ವರ್ಷಗಳಲ್ಲಿ ಸಾಹಿತ್ಯ ಕೃಷಿ ಮತ್ತು ವಕಾಲತ್ತಿಗೆ ಬದುಕನ್ನು ಸೀಮಿತ. ಸಂಘಟನೆ:- ರಾಜ್ಯ ವಕೀಲರ ಸಾಹಿತ್ಯ ಪರಿಷತ್. ಸಂಸ್ಥಾಪಕ ರಾಜ್ಯಾಧ್ಯಕ್ಷರು. ಕೃತಿಗಳು ಹುರಿಗಾಳು , ಒಡೆದ ಹೃದಯಕ್ಕೆ ಔಷಧಿ, ಕವನ ಸಂಕಲನ, ಅವ್ವಳ ನಗು , ಎನ್ನುವ ಭಾವಗೀತೆಯ ವೀರ ರಾಣಿ ಕಿತ್ತೂರು ಚೆನ್ನಮ್ಮ ಲಾವಣಿ ಸಿ.ಡಿಗಳು . ಹಾಗು ಅಪ್ಪ , ಅವ್ವ , ಚಿಟಿಕೆ, ನಿಮಗಾಗಿ ಡಿಜಿಟಲ್ ಕವನ ಸಂಕಲನಗಳು, ಮತ್ತು ಶಾಂತಿಯೆಡೆಗೆ ಕಿರುಚಿತ್ರ , ಮೂರು ಬಿಟ್ಟವರು ಸಿನಿಮಾದಲ್ಲಿ ಅಭಿನಯ. ಪ್ರಮುಖ ಕವಿಗೋಷ್ಠಿಯಲ್ಲಿ ಕವನ ವಾಚನ. ಸಂಪರ್ಕ ೯೯೪೫೮೭೩೨೬

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Geetha Rao
    19 ಜುಲೈ 2018
    ಕುತೂಹಲ ಘಟ್ಟದಲ್ಲೇ ಕಥೆ ನಿಲ್ಲಿಸಿದಿರಿ.👌👌
  • author
    ಯೋಗಿ "ನೀನೇ ನಾನು..."
    18 ಜುಲೈ 2018
    ಅವ್ಳ್ ಈಗಿನ ಪರಿಸ್ತಿತಿಗೇ ಏನ್ ಕಾರಣ ಅಂತ ವಿವರಿಸ್ತಿರ ಅನ್ಕೊಂಡಿದ್ದೆ ....ಯಾಕೋ ಮುಕ್ತಾಯ ಸರಿಯಾಗಿಲ್ಲ ಅನ್ನಿಸ್ತು ....
  • author
    ಪರಶುರಾಮ ಹೊನ್ನಂಚಿ
    18 ಜುಲೈ 2018
    ಅಬ್ಬಾ ಏನಿದು Sir.., ನಿಜಾನಾ...ತಲೆ ಏರಿದ ನಿಶೇ ಸರ್ರ್ ಅಂತ ಕೆಳಗಿಳಿದೆ ಏನ್ ಆಗತ್ತೆ ಹೇಳಿ ಆ ಪ್ರಸಂಗ ನೋಡಿದಾಗ...😉😉
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Geetha Rao
    19 ಜುಲೈ 2018
    ಕುತೂಹಲ ಘಟ್ಟದಲ್ಲೇ ಕಥೆ ನಿಲ್ಲಿಸಿದಿರಿ.👌👌
  • author
    ಯೋಗಿ "ನೀನೇ ನಾನು..."
    18 ಜುಲೈ 2018
    ಅವ್ಳ್ ಈಗಿನ ಪರಿಸ್ತಿತಿಗೇ ಏನ್ ಕಾರಣ ಅಂತ ವಿವರಿಸ್ತಿರ ಅನ್ಕೊಂಡಿದ್ದೆ ....ಯಾಕೋ ಮುಕ್ತಾಯ ಸರಿಯಾಗಿಲ್ಲ ಅನ್ನಿಸ್ತು ....
  • author
    ಪರಶುರಾಮ ಹೊನ್ನಂಚಿ
    18 ಜುಲೈ 2018
    ಅಬ್ಬಾ ಏನಿದು Sir.., ನಿಜಾನಾ...ತಲೆ ಏರಿದ ನಿಶೇ ಸರ್ರ್ ಅಂತ ಕೆಳಗಿಳಿದೆ ಏನ್ ಆಗತ್ತೆ ಹೇಳಿ ಆ ಪ್ರಸಂಗ ನೋಡಿದಾಗ...😉😉