pratilipi-logo ಪ್ರತಿಲಿಪಿ
ಕನ್ನಡ

75ನೇ ಗಣರಾಜ್ಯೋತ್ಸವ 2024

5
5

ಉಕ್ಕಿನಮನುಷ್ಯ ಒಂದುಗೂಡಿಸಿದ ಗಣರಾಜ್ಯ! ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಧಾನಮಂತ್ರಿ ಆಗಬೇಕಾಗಿದ್ದವರು : ಸರ್ದಾರ್‌ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್, ರಾಜೇಂದ್ರಪ್ರಸಾದ್ ಮೂವರಲ್ಲೊಬ್ಬರು? ಉತ್ತಮ ಅರ್ಹರು ಅನುಭವಿಗಳು ಆಡಳಿತಗಾರರೂ ...

ಓದಿರಿ
ಲೇಖಕರ ಕುರಿತು
author
Nataraja B N

1969ರಲ್ಲಿ ನಾನು 10ನೇ ತರಗತಿಯಲ್ಲಿದ್ದಾಗ ನಮ್ಮ ಮೈಸೂರಿನ ಬನುಮಯ್ಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿದ ಕುವೆಂಪುರವರ ಬಗ್ಗೆ ನಾನು ಬರೆದ ಪುಟ್ಟ ಕವನವನ್ನು ನಾನೇ ಓದಿದೆ. ಅದನ್ನು ಆಲಿಸಿದ ಬಳಿಕ ರಾಷ್ಟ್ರಕವಿ ಅವರ ಬಾಯಿಂದ ಬಂದ ಉದ್ಘಾರ "ಯಾರೀ,,,,,, ಕುಮಾರ ಕವಿ..." ಅಂದಿನಿಂದ ಬಿ.ಎನ್.ನಟರಾಜ ಆದ ನಾನು "ಕುಮಾರಕವಿ"ಯನ್ನು ನನ್ನ "ಕಾವ್ಯನಾಮ"ವಾಗಿಸಿ ಸಹಸ್ರಾರು ಸಾಹಿತ್ಯ ಪ್ರಾಕಾರಗಳನ್ನು ಬರೆಯುವ ಮೂಲಕ ನನ್ನ ಕನ್ನಡ ಕಾವ್ಯಕೃಷಿ ಪ್ರಾರಂಭ ಮಾಡಿದೆ. ನೂರಾರು ಬರಹಗಳು ದೇಶದ ಬಹುತೇಕ ಎಲ್ಲ ದಿನ, ವಾರ, ಮಾಸ, ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಣ, ಕವನ, ಹನಿಗವನ, ಚುಟುಕು, ಕತೆ, ಕಾದಂಬರಿ, ಮಕ್ಕಳಸಾಹಿತ್ಯ, ವಿಮರ್ಶೆ, ಲೇಖನ ಮುಂತಾದವು ಈಗಲೂ ಪ್ರಕಟವಾಗುತ್ತಿವೆ. 2021 ರವರೆಗೆ ನನ್ನ ಒಟ್ಟು 42ಕೃತಿಗಳು ಪ್ರಕಟವಾಗಿದೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    preethu vinay
    02 ಫೆಬ್ರವರಿ 2024
    extraordinary article
  • author
    Prema Natraj
    31 ಜನವರಿ 2024
    fine
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    preethu vinay
    02 ಫೆಬ್ರವರಿ 2024
    extraordinary article
  • author
    Prema Natraj
    31 ಜನವರಿ 2024
    fine