pratilipi-logo ಪ್ರತಿಲಿಪಿ
ಕನ್ನಡ

ಆತಂಕದ ಆ ಕ್ಷಣ...

4.6
1069

ಏನೋ ಮಾಡಲು ಹೋಗಿ ಏನೋ ಆಯಿತು ಎನ್ನುವಂತೆ ಜಂಗಲ್ ಲಾಡ್ಜ್ ನೋಡಲು ಹೋದವರು ಚಿರತೆಯ ಬಾಯಿಗೆ ಬೀಳಲಿದ್ದೆವು. ನಮ್ಮ ಅದೃಷ್ಟ ಚೆನ್ನಾಗಿತ್ತೋ, ಅಥವಾ ಚಿರತೆಗೆ ಒಳ್ಳೆಯ ಬುದ್ಧಿ ಬಂತೋ, ಅಂತೂ ಬಚಾವಾಗಿ ಬಂದು ಈ ಅನುಭವವನ್ನು ತಮ್ಮೊಂದಿಗೆ ...

ಓದಿರಿ
ಲೇಖಕರ ಕುರಿತು
author
ಕೆ. ಪಿ. ಸತ್ಯನಾರಾಯಣ

ಕೆ ಪಿ ಸತ್ಯನಾರಾಯಣ - ಮೈಸೂರು ಬ್ಯಾಂಕಿನಲ್ಲಿ ಮುವ್ವತ್ತಾರು ವರ್ಷ ಸೇವೆ ಸಲ್ಲಿಸಿ, ಇದೀಗ ನಿವೃತ್ತರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸಾಪುರದವರು. ಈಗ ಹಾಸನದಲ್ಲಿ ನೆಲೆಸಿದ್ದಾರೆ. ಛಾಯಾಗ್ರಹಣ, ಚಾರಣ, ಪ್ರವಾಸ ಸಾಹಿತ್ಯದಲ್ಲಿ ಕಳೆದ ಮೂರು ದಶಕಗಳಿಂದ ಕ್ರಿಯಾಶೀಲರು. ಸಾವಿರಾರು ಛಾಯಾಚಿತ್ರಗಳು, ನೂರಾರು ಚಿತ್ರಲೇಖನಗಳು, ಹಲವಾರು ಕಥೆಗಳು, ಹಾಸ್ಯಲೇಖನಗಳು, ಲಲಿತ ಪ್ರಬಂಧಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎರಡು ಕಥೆಗಳು ತೆಲುಗು ಭಾಷೆಗೆ ಅನುವಾದವಾಗಿ ತೆಲುಗು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ೨೦೧೮ರಲ್ಲಿ "ಚುರುಮುರಿ" ಎಂಬ ಹಾಸ್ಯಲೇಖನಗಳ ಸಂಕಲನ, ೨೦೧೯ರಲ್ಲಿ "ಅಮೂಲ್ಯ ಉಡುಗೊರೆ" ಕಥಾಸಂಕಲನ, ೨೦೨೩ರಲ್ಲಿ "ಅಟ್ಟ ಹತ್ತಿದ ಮೇಲೆ" ಕಥಾಸಂಕಲನ ಹಾಗೂ ೨೦೨೪ರಲ್ಲಿ "ಒಗ್ಗರಣೆ" ಲಲಿತ ಪ್ರಬಂಧ ಸಂಕಲನ ಪ್ರಕಟವಾಗಿವೆ. ಸ್ಪರ್ಧೆಗಳಲ್ಲಿ ಛಾಯಾಚಿತ್ರಗಳಿಗೆ, ಕಥೆ, ಕವನ, ಪ್ರಬಂಧಗಳಿಗೆ ಬಹುಮಾನ ಹಾಗೂ ಪಾಅರಿತೋಷಕಗಳು ಬಂದಿವೆ. ದೂರದರ್ಶನ ಚಂದನ ವಾಹಿನಿಯ ‘ಬೆಳಗು’ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪರಿಚಯಾತ್ಮಕ ಸಂದರ್ಶನ ಹಾಗೂ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿರುವ ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಉಜಿರೆ ಮತ್ತು ಚಿತ್ರದುರ್ಗ ಶಾಖೆಗಳಲ್ಲಿ ನೂರಾರು ಯುವಕರಿಗೆ ಉಚಿತವಾಗಿ ಛಾಯಾಚಿತ್ರಣ ತರಬೇತಿ ನೀಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ ಮೊಬೈಲ್ ಸಂಖ್ಯೆ : ೯೪೪೯೨೪೮೩೫೫

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    04 ಆಗಸ್ಟ್ 2017
    ಮೈ ಜುಂ... ಎಂದಿತು.. ಅಬ್ಬಾ..ಇದೊಂದು ಸಾಹಸವೇ ಸರಿ
  • author
    ಕೆ.ವಿ. ಶಶಿಧರ
    02 ಸೆಪ್ಟೆಂಬರ್ 2018
    ಸಾರ್ ಓದಿದೆ. ಅನುಭವ ಮೈ ನವಿರೇಳಿಸುವಂತಿದೆ. ಕುತೂಹಲ ಕೊನೆಯವರೆಗೂ ಕಾಪಾಡಿಕೊಂಡು ಹೋಗುತ್ತದೆ. ಧನ್ಯವಾದಗಳು ಸಾರ್
  • author
    Rajalakshmi B S Rajalakshmi B S
    03 ಆಗಸ್ಟ್ 2017
    ಅಬ್ಬಾ... ಮೈ ನವಿರೇಳುವಂತಿದೆ. ಘಟನೆಯ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ನಮ್ಮ ಮುಂದೆ ಇಟ್ಟಿದ್ದಾರೆ. ಲೇಖಕರು ಚಿರತೆಯ ಬಾಯಿಂದ ತಪ್ಪಿಸಿಕೊಂಡಿದ್ದು ಒಳ್ಳೆಯದಾಯ್ತು. ಇಂತಹ ಉತ್ತಮ ಬರಹವನ್ನು ನಮಗೆ ಕೊಟ್ಟಿದ್ದಾರೆ!
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    04 ಆಗಸ್ಟ್ 2017
    ಮೈ ಜುಂ... ಎಂದಿತು.. ಅಬ್ಬಾ..ಇದೊಂದು ಸಾಹಸವೇ ಸರಿ
  • author
    ಕೆ.ವಿ. ಶಶಿಧರ
    02 ಸೆಪ್ಟೆಂಬರ್ 2018
    ಸಾರ್ ಓದಿದೆ. ಅನುಭವ ಮೈ ನವಿರೇಳಿಸುವಂತಿದೆ. ಕುತೂಹಲ ಕೊನೆಯವರೆಗೂ ಕಾಪಾಡಿಕೊಂಡು ಹೋಗುತ್ತದೆ. ಧನ್ಯವಾದಗಳು ಸಾರ್
  • author
    Rajalakshmi B S Rajalakshmi B S
    03 ಆಗಸ್ಟ್ 2017
    ಅಬ್ಬಾ... ಮೈ ನವಿರೇಳುವಂತಿದೆ. ಘಟನೆಯ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ನಮ್ಮ ಮುಂದೆ ಇಟ್ಟಿದ್ದಾರೆ. ಲೇಖಕರು ಚಿರತೆಯ ಬಾಯಿಂದ ತಪ್ಪಿಸಿಕೊಂಡಿದ್ದು ಒಳ್ಳೆಯದಾಯ್ತು. ಇಂತಹ ಉತ್ತಮ ಬರಹವನ್ನು ನಮಗೆ ಕೊಟ್ಟಿದ್ದಾರೆ!