pratilipi-logo ಪ್ರತಿಲಿಪಿ
ಕನ್ನಡ

ಲೋನ್ಲೀನೆಸ್ ಎಂಬ ಭೂತ

4.0
3064

ಈಗಿನ ಕಾಲದ ತರುಣರಲ್ಲಿ ಲೋನ್ಲೀನೆಸ್ ಕಾಡೋದು ಸರ್ವೇಸಾಮಾನ್ಯ. “ಓತ್ಲಾ ಹಿತವಚನ” ಇದೇ ಈಗಿನ ಜನರೇಷನ್ ಹುಡ್ಗರ ಪಾಲಿಗೆ ವೇದವಾಕ್ಯ. ಕಾಲಹರಣವೇ ನಮ್ಮ ಜೀವನದ ಧ್ಯೇಯ ಅನ್ಕೊಂಡಿರ್ತಾರೆ. ಆದ್ರೂ ಈ ತರ ಕಾಲಹರಣ ಮಾಡೋ ಟೈಮ್‍ನಲ್ಲಿ ಲೋನ್ಲೀನೆಸ್ ಕಾಡೋದು ಕೂಡ ಸಹಜವೇ. ಯಾವ ಲೆವೆಲಿಗೆ ಅಂದ್ರೆ, ಕಾಲೇಜಲ್ಲೇ ಜಾಸ್ತಿ ಟೈಮ್ ಸ್ಪೆಂಡ್ ಮಾಡ್ತಾರೆ. ಎಷ್ಟೋ ಬಾರಿ ಕಾಲೇಜಲಿದ್ದಾಗ ರಜಾ ಬೇಕನ್ನಿಸತ್ತೆ, ರಜಾ ಇದ್ದಾಗ ಕಾಲೇಜು ಇರ್ಬೇಕು ಅನ್ಸತ್ತೆ. ಎಲ್ಲಾರ ಜೊತೆ ಇದ್ದಾಗ್ಲೂ ನಾನೇ ಒಬ್ಬಂಟಿ ಅನ್ನೋ ಹಂಗೂ ಆಗತ್ತೆ. ಇದ್ರಿಂದ ಪಾರಾಗೋಕೆ ಈ ಹದಿಹರೆಯದವರು ಏನ್ಮಾಡ್ತಾರೆ ಅಂಥ ಯೋಚಿಸಿದ್ರೆ, ನನಗೆ ಸಿಕ್ಕ ಉತ್ತರ ಹತ್ತು ಹಲವು....

ಓದಿರಿ
ಲೇಖಕರ ಕುರಿತು
author
ಆಶಾ ಅನಂತರಾಮ್
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರಾಜೇಶ್ವರಿ ರಾವ್ "ರಾಜಿ"
    01 জুলাই 2019
    ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.ಈ ಮೊಬೈಲ್ ಕೈಗೆ ಫಿಕ್ಸ್ ಆಗಿಬಿಟ್ಟಿದೆಯೇನೋ ಎಂದೆನಿಸುತ್ತದೆ. ಹಿಂದೆ ಟೀವೀ ಮುಂದೆಯಾದರೂ ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುವ ಪದ್ಧತಿಯಿತ್ತು.ಈಗ ಊಟ್ ಬಂದು ಅದೂ ಕಾಣೆಯಾಯ್ತು.😂
  • author
    shashidhara shashidhara
    10 মার্চ 2017
    ತುಂಬಾ ಚೆನ್ನಾಗಿ ಬರೆದಿದ್ದೀರಿ ನಾನು ಒಂಟಿ ಇವಾಗ ಯಾಕಂದ್ರೆ ನನ್ನ ಗೆಳೆಯರೆಲ್ಲರು ಊರಿಗೆ ಹೋಗಿದರೆ ಹಬ್ಬಕ್ಕೆಂದು ನಿಮ್ಮ ಈ ಸಾಲುಗಳು ನನಗೆ ಸ್ಫೂರ್ತಿ ತುಂಬಿವೆ ಧನ್ಯ ವಾದಗಳು ನಿಮಗೆ
  • author
    suman hegde s
    01 নভেম্বর 2016
    ಏಕಾಂತತೆ ಮನುಷ್ಯನಿಗೆ ಒಳ್ಳೆಯದು ಹೌದು ಕೆಟ್ಟದ್ದು ಹೌದು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರಾಜೇಶ್ವರಿ ರಾವ್ "ರಾಜಿ"
    01 জুলাই 2019
    ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.ಈ ಮೊಬೈಲ್ ಕೈಗೆ ಫಿಕ್ಸ್ ಆಗಿಬಿಟ್ಟಿದೆಯೇನೋ ಎಂದೆನಿಸುತ್ತದೆ. ಹಿಂದೆ ಟೀವೀ ಮುಂದೆಯಾದರೂ ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುವ ಪದ್ಧತಿಯಿತ್ತು.ಈಗ ಊಟ್ ಬಂದು ಅದೂ ಕಾಣೆಯಾಯ್ತು.😂
  • author
    shashidhara shashidhara
    10 মার্চ 2017
    ತುಂಬಾ ಚೆನ್ನಾಗಿ ಬರೆದಿದ್ದೀರಿ ನಾನು ಒಂಟಿ ಇವಾಗ ಯಾಕಂದ್ರೆ ನನ್ನ ಗೆಳೆಯರೆಲ್ಲರು ಊರಿಗೆ ಹೋಗಿದರೆ ಹಬ್ಬಕ್ಕೆಂದು ನಿಮ್ಮ ಈ ಸಾಲುಗಳು ನನಗೆ ಸ್ಫೂರ್ತಿ ತುಂಬಿವೆ ಧನ್ಯ ವಾದಗಳು ನಿಮಗೆ
  • author
    suman hegde s
    01 নভেম্বর 2016
    ಏಕಾಂತತೆ ಮನುಷ್ಯನಿಗೆ ಒಳ್ಳೆಯದು ಹೌದು ಕೆಟ್ಟದ್ದು ಹೌದು