pratilipi-logo ಪ್ರತಿಲಿಪಿ
ಕನ್ನಡ

ಕ್ಷಮಿಸಿಬಿಡು ನಿರ್ಭಯಾ...

4.6
4324

ಹೆಣ್ಣುಮಕ್ಕಳು ಕತ್ತಲಾದ್ಮೇಲೆ ಒಬ್ಬರೇ ಓಡಾಡೋದು ಅಷ್ಟು ಸುರಕ್ಷಿತ ಅಲ್ಲ ಅನ್ನೋದು ಪ್ರಸ್ತುತ. ಅದಕ್ಕೆ ಇರ್ಬೇಕು ಅವತ್ತು ನಿನ್ನ ಗೆಳೆಯ ಕೂಡ ನಿನ್ನನ್ನು ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿಯಿಂದ, ಸಿನಿಮಾ ನೋಡಿ ವಾಪಾಸ್ ಬರೋವಾಗ ನಿನ್ನ ...

ಓದಿರಿ
ಲೇಖಕರ ಕುರಿತು
author
ಮೀರಾ
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Manasa gowda
    21 অক্টোবর 2017
    ತಪ್ಪು ಮಾಡಿದ ಆ ಅಪ್ರಾಪ್ತನಿಗೆ ಹೊಸ ಬದುಕು.... but ನಿರ್ಭಯಳಿಗೆ ಅನ್ಯಾಯ....ಎಂಥ ವಿಪರ್ಯಾಸ...ಕಾನೂನು ವ್ಯವಸ್ಥೆ ಬದಲಾಗಬೇಕು..ಆಗ ಮಾತ್ರ ಇಂಥ ವಿಷಜಂತುಗಳ ಹಾವಳಿಯನ್ನು ತಡೆಯಬಹುದು....##ನಿರ್ಭಯ ##ಕಮರಿದ ಕನಸು##
  • author
    01 জুন 2017
    ಹೌದು ಇಡೀ ದೇಶ, ಕಾನೂನು ಕಾಯ್ದೆ ಗಳೆಲ್ಲವೂ ನಿರ್ಭಯಳ ಕ್ಷಮೆ ಕೇಳಬೇಕು
  • author
    basav s
    26 জুন 2017
    ನಮ್ಮ ದೇಶದಲ್ಲಿ ಒಳ್ಳೆಯದಕ್ಕಿಂತ ಅಥವಾ ಒಳ್ಳೆಯವರಿಗಿಂತ ಕೆಟ್ಟವರಿಗೆ ಸಹಾಯ ಮಾಡುವ ಜನ ಅಲ್ಪ ಅದನ್ನು ನೋಡಿಕೊಂಡು ಸುಮ್ಮನೆ ಹೋಗುವವರ ಸಂಖ್ಯೆ ಅಧಿಕ, ಏಕೆಂದರೆ ತೊಂದರೆ ಆಗುತ್ತಿರುವದು ಅವರಿಗಲ್ಲ, ಅವರ ಮನೆಯವರಿಗಲ್ಲ, ಬೇರೆ ಯಾರೋ ವ್ಯಕ್ತಿಗೆ. ನಮ್ಮ ದೇಶದ ರಾಜಕೀಯ, ಕಾನೂನು ವ್ಯವಸ್ಥೆ ಬದಲಾಗಬೇಕು ಮತ್ತು ನಾವು(ಜನ) ಕೂಡಾ ಬದಲಾಗಬೇಕು. ಇವತ್ತಿನ ದಿನಗಳಲ್ಲಿ ಅಪರಾಧ ಮಾಡುವದು ಒಂದೊಂದು ಸರ್ಟಿಫಿಕೇಟ್ ಇದ್ದ ಹಾಗೆ, ಯಾವುದೇ ರೀತಿಯ ತಪ್ಪುಗಳನ್ನು ಮಾಡಿದರು ಅವನು ಅಪರಾಧಿ ಅಂತ ಗೊತ್ತಿದ್ದರು ನಮ್ಮ ವಕೀಲರು ಅವರನ್ನು ನಿರಪರಾಧಿ ಎಂದು ವಾದಿಸುತ್ತಾರೆ. ಇನ್ನು ನಮ್ಮ ರಾಜಕೀಯದ ನಾಯಕರಿಗೆ ಜಾತಿಯೇ ಮುಖ್ಯ ಅವನು ಅಪರಾಧಿಯೊ ನಿರಪರಾಧಿಯೊ ಮುಖ್ಯವಲ್ಲ. ಎಲ್ಲಿಯವರೆಗೆ ಜನ ಬದಲಾಗುವದಿಲ್ಲವೋ ಅಲ್ಲಿಯವರೆಗೂ ........
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Manasa gowda
    21 অক্টোবর 2017
    ತಪ್ಪು ಮಾಡಿದ ಆ ಅಪ್ರಾಪ್ತನಿಗೆ ಹೊಸ ಬದುಕು.... but ನಿರ್ಭಯಳಿಗೆ ಅನ್ಯಾಯ....ಎಂಥ ವಿಪರ್ಯಾಸ...ಕಾನೂನು ವ್ಯವಸ್ಥೆ ಬದಲಾಗಬೇಕು..ಆಗ ಮಾತ್ರ ಇಂಥ ವಿಷಜಂತುಗಳ ಹಾವಳಿಯನ್ನು ತಡೆಯಬಹುದು....##ನಿರ್ಭಯ ##ಕಮರಿದ ಕನಸು##
  • author
    01 জুন 2017
    ಹೌದು ಇಡೀ ದೇಶ, ಕಾನೂನು ಕಾಯ್ದೆ ಗಳೆಲ್ಲವೂ ನಿರ್ಭಯಳ ಕ್ಷಮೆ ಕೇಳಬೇಕು
  • author
    basav s
    26 জুন 2017
    ನಮ್ಮ ದೇಶದಲ್ಲಿ ಒಳ್ಳೆಯದಕ್ಕಿಂತ ಅಥವಾ ಒಳ್ಳೆಯವರಿಗಿಂತ ಕೆಟ್ಟವರಿಗೆ ಸಹಾಯ ಮಾಡುವ ಜನ ಅಲ್ಪ ಅದನ್ನು ನೋಡಿಕೊಂಡು ಸುಮ್ಮನೆ ಹೋಗುವವರ ಸಂಖ್ಯೆ ಅಧಿಕ, ಏಕೆಂದರೆ ತೊಂದರೆ ಆಗುತ್ತಿರುವದು ಅವರಿಗಲ್ಲ, ಅವರ ಮನೆಯವರಿಗಲ್ಲ, ಬೇರೆ ಯಾರೋ ವ್ಯಕ್ತಿಗೆ. ನಮ್ಮ ದೇಶದ ರಾಜಕೀಯ, ಕಾನೂನು ವ್ಯವಸ್ಥೆ ಬದಲಾಗಬೇಕು ಮತ್ತು ನಾವು(ಜನ) ಕೂಡಾ ಬದಲಾಗಬೇಕು. ಇವತ್ತಿನ ದಿನಗಳಲ್ಲಿ ಅಪರಾಧ ಮಾಡುವದು ಒಂದೊಂದು ಸರ್ಟಿಫಿಕೇಟ್ ಇದ್ದ ಹಾಗೆ, ಯಾವುದೇ ರೀತಿಯ ತಪ್ಪುಗಳನ್ನು ಮಾಡಿದರು ಅವನು ಅಪರಾಧಿ ಅಂತ ಗೊತ್ತಿದ್ದರು ನಮ್ಮ ವಕೀಲರು ಅವರನ್ನು ನಿರಪರಾಧಿ ಎಂದು ವಾದಿಸುತ್ತಾರೆ. ಇನ್ನು ನಮ್ಮ ರಾಜಕೀಯದ ನಾಯಕರಿಗೆ ಜಾತಿಯೇ ಮುಖ್ಯ ಅವನು ಅಪರಾಧಿಯೊ ನಿರಪರಾಧಿಯೊ ಮುಖ್ಯವಲ್ಲ. ಎಲ್ಲಿಯವರೆಗೆ ಜನ ಬದಲಾಗುವದಿಲ್ಲವೋ ಅಲ್ಲಿಯವರೆಗೂ ........