ಅವತ್ತು ಕಾಲೇಜು ಬಿಟ್ಟೊಡನೆಯೇ ಹಲಸೂರು ಬಸ್ ಸ್ಟಾಪಿನೆಡೆಗೆ ನಡೆದೆ.. ಬಸ್ ನಿಲ್ದಾಣಕ್ಕೆ ಬಂದು ಇನ್ನೂ ಎರಡು - ಮೂರು ನಿಮಿಷಗಳೂ ಆಗಿರಲಿಲ್ಲ. ಹೊಸಕೋಟೆ ಬಸ್ಸೊಂದು ಪ್ರತ್ಯಕ್ಷವಾಯ್ತು. ಎಲ್ಲಾ ಹೊಸಕೋಟೆ ಬಸ್ಗಳು ಆವಲಹಳ್ಳಿಗೆ ಹೋಗ್ತದಲ್ಲ.. ಭಯ ...
ನನಗೆ ಮೊದಲಿನಿಂದಲೂ ಕನ್ನಡ ಭಾಷೆಯ ಮೇಲೆ ಹೆಚ್ಚು ಒಲವು... ಗುರುಗಳು ಕನ್ನಡವನ್ನು ಬೋಧಿಸುತ್ತಿದ್ದರೆ, ಇದೊಂದೆ ಭಾಷೆ ನೋಡಿ.. ತರಗತಿಗೆ ಜೀವಂತಿಕೆಯನ್ನು ವರವಾಗಿಸಿದ್ದು... ಎನ್ನಿಸಿಬಿಡುತಿತ್ತು.. ಅದೇ ನನ್ನನ್ನು ಈ ಕೆಲಸಕ್ಕೆ ಕೈ ಹಚ್ಚುವಂತೆ ಮಾಡಿದ್ದು..
ನನಗೆ ಮೊದಲಿನಿಂದಲೂ ಕನ್ನಡ ಭಾಷೆಯ ಮೇಲೆ ಹೆಚ್ಚು ಒಲವು... ಗುರುಗಳು ಕನ್ನಡವನ್ನು ಬೋಧಿಸುತ್ತಿದ್ದರೆ, ಇದೊಂದೆ ಭಾಷೆ ನೋಡಿ.. ತರಗತಿಗೆ ಜೀವಂತಿಕೆಯನ್ನು ವರವಾಗಿಸಿದ್ದು... ಎನ್ನಿಸಿಬಿಡುತಿತ್ತು.. ಅದೇ ನನ್ನನ್ನು ಈ ಕೆಲಸಕ್ಕೆ ಕೈ ಹಚ್ಚುವಂತೆ ಮಾಡಿದ್ದು..
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ