pratilipi-logo ಪ್ರತಿಲಿಪಿ
ಕನ್ನಡ

ಹೊಸ ಬೆಳಕಿನೆಡೆಗೆ!!!

4.2
1825

ಶ್ರೀಧರ್ ಸ್ನೇಹಿತರೊಬ್ಬರನ್ನು ನೋಡಲು ಆಸ್ಪತ್ರೆಗೆ ಹೋಗಿ ಹಿಂತಿರುಗುವಾಗ ಕಾರಿಡಾರ್ ನಲ್ಲಿ ಯಾರೋ ಚಿರಪರಿಚಿತರನ್ನು ಕಂಡಂತಾಗಿ ತಿರುಗಿ ಗಮನಿಸುತ್ತಾನೆ. ಹೌದು!!! ಸಂಶಯವೇ ಇಲ್ಲ ಆಕೆ ಸ್ಪಂದನಾನೇ...ಆರು ವರ್ಷದ ಕೆಳಗೆ ತನ್ನ ಕೈಜಾರಿ ಹೋದ ...

ಓದಿರಿ
ಲೇಖಕರ ಕುರಿತು
author
ಚಂದ್ರಶೇಖರ್ ಪಿ ಎಸ್

ಉಪನ್ಯಾಸಕ, ವಿದ್ಯುನ್ಮಾನ ವಿಭಾಗ, ಪಿವಿಪಿ ಪಾಲಿಟೆಕ್ನಿಕ್ ಬೆಂಗಳೂರು

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Prabha Chandrashekar
    06 ಮಾರ್ಚ್ 2018
    ಆತನ ಸುಪ್ತಮನಸಿನ ಅಡಗಿದ್ದ ಪ್ರೀತಿಯ ಅನಾವರಣ..ಹಾಗೆ ಹೆಣ್ಣು ತನ್ನ ಪತಿಯ ಮೇಲಿನ ಪ್ರೀತಿಯ ಮಹತ್ವ ಬಹಳ ಚೆನ್ನಾಗಿ ತಿಳಿಸಿದ್ದೀರ ಸರ್.. ನಮ್ಮ ಹೆಣ್ಣು ಮಕ್ಕಳು ಮದುವೆ ಆದ ಮೇಲೆ ಸಂಸ್ಕತಿಯನ್ನು ಹೇಗೆ ಬೆಳಗುತ್ತಾರೆ ಅನ್ನುವ ವಿಚಾರ ಸೊಗಸಾಗಿದೆ.. 👌👌🌷🌷
  • author
    ವಾಣಿ
    07 ಏಪ್ರಿಲ್ 2018
    ಕಿರಿದರೋಳ್ ಪಿರಿದರ್ಥಂ ಎಂಬಂತ ಕಥೆ. ಚಿಕ್ಕದಾದರೂ ತನ್ನಾಶಯ ಹೇಳುವಲ್ಲಿ ಯಶಸ್ವಿಯಾಗಿದೆ
  • author
    ಅಂಬಿಕಾ ರವೀಂದ್ರ
    08 ಮಾರ್ಚ್ 2021
    ಶ್ರೀಧರ್ ಪಾಲಿಗೆ ಗಗನಕುಸುಮವೇ ಸ್ಪಂದನ. ಯಾರ ತಪ್ಪು?..,.. ಪ್ರೀತಿಯದ್ದಾ. ಸ್ಪಂದನ ಗೃಹಿಣಿ ಧರ್ಮ ಪಾಲಕಿ. ಸಣ್ಣ ಕಥೆ ಆದರೆ ಮನಮಿಡಿದ ಕಥೆ ಸೂಪರ್
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Prabha Chandrashekar
    06 ಮಾರ್ಚ್ 2018
    ಆತನ ಸುಪ್ತಮನಸಿನ ಅಡಗಿದ್ದ ಪ್ರೀತಿಯ ಅನಾವರಣ..ಹಾಗೆ ಹೆಣ್ಣು ತನ್ನ ಪತಿಯ ಮೇಲಿನ ಪ್ರೀತಿಯ ಮಹತ್ವ ಬಹಳ ಚೆನ್ನಾಗಿ ತಿಳಿಸಿದ್ದೀರ ಸರ್.. ನಮ್ಮ ಹೆಣ್ಣು ಮಕ್ಕಳು ಮದುವೆ ಆದ ಮೇಲೆ ಸಂಸ್ಕತಿಯನ್ನು ಹೇಗೆ ಬೆಳಗುತ್ತಾರೆ ಅನ್ನುವ ವಿಚಾರ ಸೊಗಸಾಗಿದೆ.. 👌👌🌷🌷
  • author
    ವಾಣಿ
    07 ಏಪ್ರಿಲ್ 2018
    ಕಿರಿದರೋಳ್ ಪಿರಿದರ್ಥಂ ಎಂಬಂತ ಕಥೆ. ಚಿಕ್ಕದಾದರೂ ತನ್ನಾಶಯ ಹೇಳುವಲ್ಲಿ ಯಶಸ್ವಿಯಾಗಿದೆ
  • author
    ಅಂಬಿಕಾ ರವೀಂದ್ರ
    08 ಮಾರ್ಚ್ 2021
    ಶ್ರೀಧರ್ ಪಾಲಿಗೆ ಗಗನಕುಸುಮವೇ ಸ್ಪಂದನ. ಯಾರ ತಪ್ಪು?..,.. ಪ್ರೀತಿಯದ್ದಾ. ಸ್ಪಂದನ ಗೃಹಿಣಿ ಧರ್ಮ ಪಾಲಕಿ. ಸಣ್ಣ ಕಥೆ ಆದರೆ ಮನಮಿಡಿದ ಕಥೆ ಸೂಪರ್