ಮೂಲಕಥೆ ಆಂಡರ್ಸನ್ ಬರೆದಿದ್ದು, ಕನ್ನಡಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಅನುವಾದಿಸಿದ್ದಾರೆ. ಇಲ್ಲಿ ೪ ಕತೆಗಳು ಇವೆ.ಕಥೆಯ ಪ್ರಾರಂಭದಲ್ಲಿ ಬೆಂಗಳೂರಿನ ವರ್ಣನೆ ಕಂಡುಬರುತ್ತದೆ. ಈಗಿರುವ ಬೆಂಗಳೂರಿಗೂ ಅವರು ವರ್ಣಿಸಿರುವ ಬೆಂಗಳೂರಿಗೆ ...
ಎರಡೂ ಕಥೆಗಳಲ್ಲಿ ಬರುವ ಪ್ರಾಣಿಗಳು ತರುವ ಗಂಡಾಂತರದ ವರ್ಣನೆ ಚೆನ್ನಾಗಿದೆ. ಆಗಿನ ಕಾಲವೇಕೆ ನಾನು 96-97 ಇಸವಿಯಲ್ಲಿ ನೋಡಿದ ಮಾಗಡಿ,ಸಾವನದುರ್ಗ ಅಲ್ಲಿನ ಕಾಡುಗಳು ಅದೇ ರೀತಿ ಇತ್ತು. ಏನೋ ಸಾಧಿಸಲು ಹೋಗಿ ಮುನಿಶಾಮಿ ಪಡುವ ಪೇಚು ಚೆನ್ನಾಗಿದೆ. ಮಹಾಭಾರತದಲ್ಲಿ ಉತ್ತರಕುಮಾರ ರಣರಂಗಕ್ಕೆ ಹೋಗಿ ಹೋರಾಟಮಾಡಲಾಗದೆ ಅರ್ಜುನನಿಂದ ಸಹಾಯ ಪಡೆದು ಆತನ ಸಾರಥಿಯಾಗಿ ಕೊನೆಗೆ ಪಾಂಡವರಿಗೆ ಸಹಾಯಕ್ಕೆ ಬಂದವನ ತರವೇ ಇತ್ತು.ಕರಡಿಯ ಬೆಟೆಯಲ್ಲಿ ತುಂಬಾ ರೋಚಕತೆ ಇತ್ತು.ಮೊಬೈಲ್ ಗೂಗಲ್ ಮ್ಯಾಪ್ ಇತರ ಯಾವುದೇ ಸಲಕರಣೆಗಳು ಇಲ್ಲದ ಆ ಕಾಲದಲ್ಲಿ ಲೇಖಕರು ಕಾಡು ಮೇಡುಗಳಲ್ಲಿ ಕರಡಿಯ ಜಾಡು ಹಿಡಿದು ಅವರೂ ಸುಸ್ತಾಗಿ ಕೊನೆಯಲ್ಲಿ ವಿಕ್ರಮ ಸಾಧಿಸುವ ಕಥೆ ಚೆನ್ನಾಗಿದೆ. ಇನ್ನೆರಡು ಕಥೆಯ ಸಾರಾಂಶವಿರುವ ನಿಮ್ಮ ಬರಹ ಓದುವುದಕ್ಕಾಗಿ ತುದಿಗಳ ಮೇಲೆ ನಿಂತಿದ್ದೇನೆ. ಧನ್ಯವಾದಗಳು
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಎರಡೂ ಕಥೆಗಳಲ್ಲಿ ಬರುವ ಪ್ರಾಣಿಗಳು ತರುವ ಗಂಡಾಂತರದ ವರ್ಣನೆ ಚೆನ್ನಾಗಿದೆ. ಆಗಿನ ಕಾಲವೇಕೆ ನಾನು 96-97 ಇಸವಿಯಲ್ಲಿ ನೋಡಿದ ಮಾಗಡಿ,ಸಾವನದುರ್ಗ ಅಲ್ಲಿನ ಕಾಡುಗಳು ಅದೇ ರೀತಿ ಇತ್ತು. ಏನೋ ಸಾಧಿಸಲು ಹೋಗಿ ಮುನಿಶಾಮಿ ಪಡುವ ಪೇಚು ಚೆನ್ನಾಗಿದೆ. ಮಹಾಭಾರತದಲ್ಲಿ ಉತ್ತರಕುಮಾರ ರಣರಂಗಕ್ಕೆ ಹೋಗಿ ಹೋರಾಟಮಾಡಲಾಗದೆ ಅರ್ಜುನನಿಂದ ಸಹಾಯ ಪಡೆದು ಆತನ ಸಾರಥಿಯಾಗಿ ಕೊನೆಗೆ ಪಾಂಡವರಿಗೆ ಸಹಾಯಕ್ಕೆ ಬಂದವನ ತರವೇ ಇತ್ತು.ಕರಡಿಯ ಬೆಟೆಯಲ್ಲಿ ತುಂಬಾ ರೋಚಕತೆ ಇತ್ತು.ಮೊಬೈಲ್ ಗೂಗಲ್ ಮ್ಯಾಪ್ ಇತರ ಯಾವುದೇ ಸಲಕರಣೆಗಳು ಇಲ್ಲದ ಆ ಕಾಲದಲ್ಲಿ ಲೇಖಕರು ಕಾಡು ಮೇಡುಗಳಲ್ಲಿ ಕರಡಿಯ ಜಾಡು ಹಿಡಿದು ಅವರೂ ಸುಸ್ತಾಗಿ ಕೊನೆಯಲ್ಲಿ ವಿಕ್ರಮ ಸಾಧಿಸುವ ಕಥೆ ಚೆನ್ನಾಗಿದೆ. ಇನ್ನೆರಡು ಕಥೆಯ ಸಾರಾಂಶವಿರುವ ನಿಮ್ಮ ಬರಹ ಓದುವುದಕ್ಕಾಗಿ ತುದಿಗಳ ಮೇಲೆ ನಿಂತಿದ್ದೇನೆ. ಧನ್ಯವಾದಗಳು
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ