ಸನ್ಯಾಸಿ' ಆಗಬೇಕೆಂದು ಬಯಸಿ ಗುರುಗಳ ಬಳಿ ಹೋದಾಗ, ಆಸೆ ಬಿಡು ಆಗ ಸನ್ಯಾಸಿ ಆಗುವೆ ಎಂದಾಗ ವಾಪಾಸ್ ಬಂದೆ. ಆಸೆಯೇ ಸಕಲ ದುಃಖಕ್ಕೆ ಮೂಲ ಎಂದು ಅರಿವಾದೊಡೆ ಹಿತ್ತಲಲ್ಲಿದ್ದ ಔದುಂಬರ ವೃಕ್ಷದಡಿ ಕುಳಿತೆ. ಮುಂದೇನು?
ಸನ್ಯಾಸಿ' ಆಗಬೇಕೆಂದು ಬಯಸಿ ಗುರುಗಳ ಬಳಿ ಹೋದಾಗ, ಆಸೆ ಬಿಡು ಆಗ ಸನ್ಯಾಸಿ ಆಗುವೆ ಎಂದಾಗ ವಾಪಾಸ್ ಬಂದೆ. ಆಸೆಯೇ ಸಕಲ ದುಃಖಕ್ಕೆ ಮೂಲ ಎಂದು ಅರಿವಾದೊಡೆ ಹಿತ್ತಲಲ್ಲಿದ್ದ ಔದುಂಬರ ವೃಕ್ಷದಡಿ ಕುಳಿತೆ. ಮುಂದೇನು?