pratilipi-logo ಪ್ರತಿಲಿಪಿ
ಕನ್ನಡ

ಪದ್ಯಾ

4.7
4325

ಒಮ್ಮೆ ಅಪರಾತ್ರಿಯಲ್ಲಿ ಮಗು ಎದ್ದು ಕೂತು ಅಪ್ಪನ ಕುತ್ತಿಗೆಗೆ ಕೈ ಹಾಕಿ ಅಳುನುಂಗುತ್ತಾ "..ಅಮ್ಮ ಬರಲ್ಲ ಅಲ್ವಾ. ಇನ್ಮೇಲೆ ಕೇಳಲ್ಲ. ಅದರೆ ನೀನು ಅಳ್ಬೇಡಪ್ಪಾ. ನೀನಿದ್ದೀಯಲ್ಲ.. ಸಾಕಪ್ಪ. ನೀನೂ ಅತ್ರೆ ಅಮ್ಮಂಗೂ ...

ಓದಿರಿ
ಲೇಖಕರ ಕುರಿತು
author
ಸಂತೋಷಕುಮಾರ ಮೆಹೆಂದಳೆ

ಭೂಮಿ ಎಂಬ ಕ್ಯಾನ್ವಾಸಿನ ಮೇಲೆ ಕಲಾಕಾರನೊಬ್ಬ ಚಿತ್ರಿಸಿದ ಈ ಅಧ್ಬುತವನ್ನು ಅನುಭವಿಸದಿದ್ದರೆ ಬದುಕು ಪೂರ್ತಿಯಾಗುವುದಿಲ್ಲ. ನಿಸರ್ಗವೆನ್ನುವುದು ಕೈಯ್ಯ ಹಿಡಿತಕ್ಕೆ, ತರ್ಕಗಳ ನಿಲುವಿಗೆ ಸಿಗುವ೦ತಹದ್ದಲ್ಲ. ಬೇಕಾದಂತೆ ಬದುಕದಿದ್ದರೆ ಬದುಕಿ ಪ್ರಯೋಜನವಿಲ್ಲ. ಜೀವನ ಒಮ್ಮೆ ಮಾತ್ರ ಈ ಭೂಮಿಯ ಮೇಲೆ. ಕಳೆದ ಸಮಯ ಹಿಂದಕ್ಕೆ ಬಾರದು.. ಬಾರಲಿರುವ ಸಮಯ ನಮ್ಮ ಕೈಯ್ಯಲಿಲ್ಲ. ಅ ಕ್ಷಣ ಮಾತ್ರ ನನ್ನದು... ಕಳೆದುಕೊಂಡಲ್ಲಿ ಸಿಕ್ಕಲಾರದು.. ಸಿಗುವುದನ್ನು ತಪ್ಪಿಸಿಕೊಂಡರೆ ಬದುಕಿ ಪ್ರಯೋಜನವಿಲ್ಲ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    29 ऑक्टोबर 2018
    ಅಬ್ಬಾ... ಕಣ್ಣುಗಳು ಮಂಜಾದವು ಓದುವಾಗ... ಪ್ರತಿಯೊಬ್ಬ ಅಪ್ಪನಲ್ಲೂ ಅಮ್ಮನ ಪ್ರೀತಿ ಅಡಗಿರುತ್ತೆ.. ಅದು ಕುಟ್ಟಿ ಹೊಡೆದು ನೆತ್ತಿ ಮುಟ್ಟಲು ಏಳು.. ಜನ್ಮದ ಪುಣ್ಯ ಆ ಪ್ರೀತಿ ಪಡೆವವರಿಗೆ.... ತುಂಬಾ....... ಚೆನ್ನಾಗಿದೇ
  • author
    ಭಾಗ್ಯ ಬೀರೇಶ್ "ಭಾಂದವ್ಯ"
    29 ऑक्टोबर 2018
    ಏನ್ ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ, ಮಾತು ಬಾರದ ಮುಖಿಯಾದೆ ನಾ.. ಈ ತರದ ತಂದೆನ ಪಡೆಯಲಿಕ್ಕೆ ಪೂರ್ವ ಜನ್ಮದ ಪುಣ್ಯ ಮಾಡಿರ್ಬೇಕು.......
  • author
    Deepak Murudittaya
    28 ऑक्टोबर 2018
    ಮೌನ ಮಾತ್ರ ಇದಕ್ಕೆ ಉತ್ತಮ ಕಮೆಂಟ್
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    29 ऑक्टोबर 2018
    ಅಬ್ಬಾ... ಕಣ್ಣುಗಳು ಮಂಜಾದವು ಓದುವಾಗ... ಪ್ರತಿಯೊಬ್ಬ ಅಪ್ಪನಲ್ಲೂ ಅಮ್ಮನ ಪ್ರೀತಿ ಅಡಗಿರುತ್ತೆ.. ಅದು ಕುಟ್ಟಿ ಹೊಡೆದು ನೆತ್ತಿ ಮುಟ್ಟಲು ಏಳು.. ಜನ್ಮದ ಪುಣ್ಯ ಆ ಪ್ರೀತಿ ಪಡೆವವರಿಗೆ.... ತುಂಬಾ....... ಚೆನ್ನಾಗಿದೇ
  • author
    ಭಾಗ್ಯ ಬೀರೇಶ್ "ಭಾಂದವ್ಯ"
    29 ऑक्टोबर 2018
    ಏನ್ ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ, ಮಾತು ಬಾರದ ಮುಖಿಯಾದೆ ನಾ.. ಈ ತರದ ತಂದೆನ ಪಡೆಯಲಿಕ್ಕೆ ಪೂರ್ವ ಜನ್ಮದ ಪುಣ್ಯ ಮಾಡಿರ್ಬೇಕು.......
  • author
    Deepak Murudittaya
    28 ऑक्टोबर 2018
    ಮೌನ ಮಾತ್ರ ಇದಕ್ಕೆ ಉತ್ತಮ ಕಮೆಂಟ್