ತ್ರಿವೇಣಿ…ನಾನು ಕಂಡಂತೆ. (ಅವರ ಜನ್ಮದಿನದ ಸ್ಮರಣಾರ್ಥ ಲೇಖನ) ಆಧುನಿಕ ಕನ್ನಡ ಸಾಹಿತ್ಯದ ಮೊದಲ ತಲೆಮಾರಿನ ಹಿರಿಯ ಕಾದಂಬರಿಗಾರ್ತಿ ತ್ರಿವೇಣಿ ೧೯೬೩ ರಲ್ಲಿ ಸಾರಸ್ವತ ಲೋಕದಿಂದ ನಿರ್ಗಮಿಸಿದಾಗ ಆಕೆಗಿನ್ನೂ ಮೂವತ್ತೈದು ವರ್ಷಗಳು. ನಾನು ...
ನನ್ನ ಓದಿನ ಗೀಳು ಆರಂಭವಾಗಿದ್ದೇ ನಮ್ಮೂರಿನ ಗ್ರಂಥಾಲಯದಲ್ಲಿ ನಾನು ಓದಿದ ತ್ರಿವೇಣಿಯವರ ಕಾದಂಬರಿಗಳಿಂದ.
ಪ್ರತೀ ಕಥೆಯೂ ತನ್ನ ಸಹಜ, ಸರಳ, ಸುಂದರ ಶೈಲಿಯಿಂದ ನೇರವಾಗಿ ಮನಸಿನಾಳಕ್ಕೆ ಇಳಿಯುತ್ತದೆ.
ತ್ರಿವೇಣಿಯವರ ಬೆಕ್ಕಿನ ಕಣ್ಣು, ಶರಪಂಜರ ಮುಂತಾದ ಕಾದಂಬರಿಗಳು ಓದಿದ ಅದೆಷ್ಟೋ ದಿನಗಳ ನಂತರವೂ ಮನಸನ್ನು ಕಾಡುತ್ತಲೇ ಇರುತ್ತದೆ.
ನನ್ನ ಅಚ್ಚುಮೆಚ್ಚಿನ ಬರಹಗಾರ್ತಿಯ ಬಗ್ಗೆ ನೀವು ಬರೆದ ಈ ಲೇಖನಕ್ಕೆ ನನ್ನ ಮನದಾಳದ ಧನ್ಯವಾದಗಳು 🙏❤️❤️🙏🙏😊😊❤️❤️😍
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನನ್ನ ಓದಿನ ಗೀಳು ಆರಂಭವಾಗಿದ್ದೇ ನಮ್ಮೂರಿನ ಗ್ರಂಥಾಲಯದಲ್ಲಿ ನಾನು ಓದಿದ ತ್ರಿವೇಣಿಯವರ ಕಾದಂಬರಿಗಳಿಂದ.
ಪ್ರತೀ ಕಥೆಯೂ ತನ್ನ ಸಹಜ, ಸರಳ, ಸುಂದರ ಶೈಲಿಯಿಂದ ನೇರವಾಗಿ ಮನಸಿನಾಳಕ್ಕೆ ಇಳಿಯುತ್ತದೆ.
ತ್ರಿವೇಣಿಯವರ ಬೆಕ್ಕಿನ ಕಣ್ಣು, ಶರಪಂಜರ ಮುಂತಾದ ಕಾದಂಬರಿಗಳು ಓದಿದ ಅದೆಷ್ಟೋ ದಿನಗಳ ನಂತರವೂ ಮನಸನ್ನು ಕಾಡುತ್ತಲೇ ಇರುತ್ತದೆ.
ನನ್ನ ಅಚ್ಚುಮೆಚ್ಚಿನ ಬರಹಗಾರ್ತಿಯ ಬಗ್ಗೆ ನೀವು ಬರೆದ ಈ ಲೇಖನಕ್ಕೆ ನನ್ನ ಮನದಾಳದ ಧನ್ಯವಾದಗಳು 🙏❤️❤️🙏🙏😊😊❤️❤️😍
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ