pratilipi-logo ಪ್ರತಿಲಿಪಿ
ಕನ್ನಡ

ನಾನೊಬ್ಬ ಜೋಕರ್

4.5
4307

ಆ ಊರಿಗೆ ಒಂದು ಸರ್ಕಸ್ ಕಂಪನಿ ಬಂದಿತ್ತು. ಅವರ ಪ್ರದರ್ಶನಕ್ಕೆ ಒಂದು ಜಾಗಕ್ಕಾಗಿ ಹುಡುಕಾಟ ನಡೆಸುವಾಗ ಆ ಊರಿನ ಜಮೀನ್ದಾರೆರೆ ತಮ್ಮ ಖಾಲಿ ಜಾಗವನ್ನು ಬಳಸಿಕೊಳ್ಳಿ ಎಂದು ಅಪ್ಪಣೆ ಕೊಟ್ಟರು, ಅಲ್ಲೇ ಗುಡಾರ ಕಟ್ಟಿ, ಸರ್ಕಸ್’ಗೆ ಬೇಕಾದ ಎಲ್ಲಾ ...

ಓದಿರಿ

Hurray!
Pratilipi has launched iOS App

Become the first few to get the App.

Download App
ios
ಲೇಖಕರ ಕುರಿತು
author
ಪ್ರಕಾಶ್ ಶ್ರೀನಿವಾಸ್

ಮೊದಲಿಗೆ ತಾಯಿ ಕನ್ನಡಮ್ಮನ ಪಾದಗಳಿಗೆ ನನ್ನ ನಮನಗಳು, ಕವಿತೆ ಎಂದರೆ? ಕಾಲಗಳನ್ನು ಸಹ ತನ್ನ ಕರದಲ್ಲಿ ಹಿಡಿದಿಡುವ ಕಲೆ ಕವಿತೆಗಳಿಗೆ ಮಾತ್ರವೇ ತಿಳಿದಿರುವುದು ಯಾರೂ ಇಲ್ಲದ ಮನೆಯಲ್ಲೂ ಸುತ್ತುವ ಗಡಿಯಾರದ ಮುಳ್ಳಿನಂತೆ ಆತ್ಮೀಯರು ಅಗಲಿದ ಮೇಲೆಯೂ ಮೂಡುವ ಭಾವನೆಗಳ ಸೂಚನೆಯೇ ಕವಿತೆ, ಕವಿತೆಗಳನ್ನು ಬರೆದ ಮಾತ್ರಕ್ಕೆ ಅವರು ಕವಿಯಲ್ಲ! ಆ ಕವಿತೆಗಳನ್ನು ಓದಿ ಅದರ ನಿಜವಾದ ಭಾವವನ್ನು ಯಾರೋ ಮನಸಿನಿಂದ ಅನುಭವಿಸುತ್ತಾರೋ ಅವರೂ ಸಹ ಕವಿಗಳೇ! ಕವಿತೆಯಂತೆ ಕಥೆಯನ್ನು ಬರೆಯಲಾಗದು.. ಕವಿತೆ ಬರೆಯುವಾಗ ಎಲ್ಲಿ ಬೇಕಿದ್ದರೂ ಒಂದು ಚುಕ್ಕಿ ಇಟ್ಟು ಮುಗಿಸಬಹುದು  ಅದು ಅಪೂರ್ಣ ಕಾವ್ಯವಾದರೂ ಓದುಗರ ಮನಸನ್ನು ಮುಟ್ಟುವ ಭಾವನೆ ಇದ್ದರೆ ಸಾಕು ಅದರ ಗೆಲುವಿಗೆ.. ಆದರೆ ಕಥೆ, ಅದಕ್ಕೆ ಅದರದೇ ಅದ ಸಮಯ ಕೊಡಬೇಕು ಪಾತ್ರಗಳ ಮೇಲೆ ಹಿಡಿತ ಸಾಧಿಸಬೇಕು. ನನಗೆ ಕಥೆಗಳನ್ನು ಬರೆಯುವುದಕ್ಕೆ ಇಷ್ಟ ಅದರಲ್ಲೂ ನೈಜ ಘಟನೆಗಳಿಗೆ ಬರಹ ರೂಪ ಕೊಟ್ಟು ಓದುಗರ ಮುಂದಿಡುವುದು ಎಂದರೆ ಬಹಳ ಇಷ್ಟ. ಈಗಷ್ಟೇ ಸಾಹಿತ್ಯಲೋಕದಲ್ಲಿ ಅಂಬೆಗಾಲು ಇಡುತ್ತಿರುವ ನನ್ನನ್ನು ನಿಮ್ಮ ಅಭಿಪ್ರಾಯದ ಮೂಲಕವೇ ಬೆನ್ನು ತಟ್ಟಿ ಪ್ರೋತ್ಸಾಹಿಸುವ ನಿಮಗೆಲ್ಲಾ ನಾನು ಸದಾ ಚಿರಋಣಿ.. ಇಂತಿ ನಿಮ್ಮ ಪ್ರೀತಿಯ: -ಪ್ರಕಾಶ್ ಶ್ರೀನಿವಾಸ್ https://www.facebook.com/prakashsrinivaas

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Dr ಶಾಸ್ತ್ರಿ
    16 ഏപ്രില്‍ 2017
    ನಿಜ !! ನಗು ಮುಖದ ಹಿಂದೆ ಹೇಳಿಕೊಳ್ಳಲಾರದಷ್ಟು ನೋವಿರುತ್ತೆ ಅದ್ಭುತ ಕಥೆ 😊
  • author
    Keerti C Kanoj Kanoj
    16 ഏപ്രില്‍ 2017
    tumba chanagi ide Sir kathe
  • author
    Ravi Gowda Ravi
    03 ഫെബ്രുവരി 2018
    ಸರ್ ಇಷ್ಟೇನಾ ಸರ್ ಇನು ಸೋಲ್ಪ ಮುಂದುವರಿಸಿ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Dr ಶಾಸ್ತ್ರಿ
    16 ഏപ്രില്‍ 2017
    ನಿಜ !! ನಗು ಮುಖದ ಹಿಂದೆ ಹೇಳಿಕೊಳ್ಳಲಾರದಷ್ಟು ನೋವಿರುತ್ತೆ ಅದ್ಭುತ ಕಥೆ 😊
  • author
    Keerti C Kanoj Kanoj
    16 ഏപ്രില്‍ 2017
    tumba chanagi ide Sir kathe
  • author
    Ravi Gowda Ravi
    03 ഫെബ്രുവരി 2018
    ಸರ್ ಇಷ್ಟೇನಾ ಸರ್ ಇನು ಸೋಲ್ಪ ಮುಂದುವರಿಸಿ