pratilipi-logo ಪ್ರತಿಲಿಪಿ
ಕನ್ನಡ

ಕಾಸರಗೋಡು - ಒಂದು ದುರಂತ ಕಥೆ

4.8
652

ಭಾಷಾವಾರು ಪ್ರಾಂತ್ಯಗಳ ರೂಪೀಕರಣದ ಸಂದರ್ಭದಲ್ಲಿ ಕರ್ನಾಟಕದಿಂದ ಹೊರಗುಳಿದು ಕೇರಳ‌ ರಾಜ್ಯಕ್ಕೆ ಸೇರಿಹೋದ ಕಾಸರಗೋಡು ಎಂಬ ಪ್ರದೇಶದ ಬಗ್ಗೆ..

ಓದಿರಿ
ಲೇಖಕರ ಕುರಿತು
author
ಶ್ರೀಶ

ಗಡಿನಾಡು ಕಾಸರಗೋಡಿನ ಕನ್ನಡಿಗ. Bhabha Atomic Research Center ನಲ್ಲಿ Scientific Officer ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shreevani Kakunje
    06 ಮೇ 2019
    ಗಡಿನಾಡ ಕನ್ನಡಿಗರಾದ ನಾವು ಮಲೆಯಾಳಿಗರ ಕಪಿಮುಷ್ಟಿಯಲ್ಲಿ ಸಿಲುಕಿ ನರಳುತ್ತಿರುವುದು ಇಂದು ನಿನ್ನೆಯ ಸಂಗತಿಯಲ್ಲ. ಇಲ್ಲಿನ ಜನಪ್ರತಿನಿಧಿಗಳೂ ಕೂಡ ಕನ್ನಡಿಗರ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಹುಡುಕುವುದರಲ್ಲಿ ನಿರಾಸಕ್ತಿ ತೋರುತ್ತಿರುವುದು ಕನ್ನಡಿಗರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗಡಿನಾಡ ಕನ್ನಡಿಗರ ಈ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಹಿಡಿದ ಕನ್ನಡಿಯಂತಿದೆ ಈ ಲೇಖನ. ಬಹಳ ಆಳವಾಗಿ ಚಿಂತಿಸಿ ಸೂಕ್ತವಾಗಿ ಬರೆಯುವಂತಹ (ಕವಿಯೂ, ಕಥೆಗಾರನೂ, ಚಿಂತಕನೂ,ಉತ್ತಮ ವಾಗ್ಮಿಯೂ ಆಗಿರುವಂತಹ) ಈ ಯುವ ಬರಹಗಾರನಿಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.
  • author
    ✍️ "ನಿರ್ಲಿಪ್ತ"
    09 ಮೇ 2019
    ಕನ್ನಡಿಗರೇ ಕಾಸರಗೋಡನ್ನು ದೂರ ಮಾಡಿರುವಾಗ ಕೇರಳೀಯರಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯ? ನವೆಂಬರ್ ತಿಂಗಳನಲ್ಲಿ ಮಾತ್ರ ಕನ್ನಡ ದಿನ ಆಚರಿಸುವ ಕನ್ನಡಿಗರಿಗೆ ನಮ್ಮ ಕಾಸರಗೋಡು ಕರ್ನಾಟಕದ ಭಾಗ ಎಂಬ ಅರಿವು ಇರಲಿಕ್ಕಿಲ್ಲ.
  • author
    BR Sathyanarayan Rao
    05 ಮೇ 2019
    ಮಾತೃಭಾಷೆಯನ್ನು ಕಡೆಗಣಿಸಿದರೆ ಸಾಂಸ್ಕೃತಿಕ ವಿಪತ್ತನ್ನು ಎದುರಿಸುವ ದುರಂತದ ಸೂಚನೆ ನಿಮ್ಮ ಲೇಖನದಲ್ಲಿದೆ.ಗಡಿನಾಡಲ್ಲಿ ಗಡಿಪಾರಾಗಿರುವ ಕನ್ನಡ ಭಾಷೆ ಮಹಾನಗರ,ನಗರ,ಪಟ್ಟಣಗಳಲ್ಲಿ ಔದಾಸೀನ್ಯಕ್ಕೆ ತುತ್ತಾಗಿದೆ. ಆಂಗ್ಲಭಾಷೆ ಅನ್ನದ ಭಾಷೆಯಾಗಿದೆ .ಕನ್ನಡ ಸಾಂಸ್ಕೃತಿಕ ವಾಗಿ ಉಳಿಯಬೇಕಾದರೆ ಅನ್ನದ ಭಾಷೆಯೂ ಆಗ ಬೇಕಾದ ಅನಿವಾರ್ಯತೆ ಎಂದಿಗಿಂತಲೂ ಇಂದು ಅಧಿಕವಾಗಿದೆ. ನಮ್ಮ ನೆಲ,ಜಲ,ಭಾಷೆಗಳನ್ನು ರಕ್ಷಿಸದಿದ್ದರೆ ಕನ್ನಡ ಗ್ರಂಥಸ್ಥಭಾಷೆ ಯಾಗುವ ಭಯ ಕನ್ನಡಿಗರನ್ನು ಕಾಡುತ್ತಲೇ ಇರುತ್ತದೆ. ನಿಮ್ಮ ಭಾಷೆ,ಶೈಲಿ, ಅಭಿವ್ಯಕ್ತಿ ,ಅಭಿಮಾನ,ಎಲ್ಲವೂ ಸೊಗಸಾಗಿದೆ ಕಾಸರಗೋಡು ಕನ್ನಡಿಗರದಾಗಲಿ ಎಂದು ಆಶಿಸುತ್ತೇನೆ. ಅಭಿನಂದನೆಗಳು.👍👌👌👌💐
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shreevani Kakunje
    06 ಮೇ 2019
    ಗಡಿನಾಡ ಕನ್ನಡಿಗರಾದ ನಾವು ಮಲೆಯಾಳಿಗರ ಕಪಿಮುಷ್ಟಿಯಲ್ಲಿ ಸಿಲುಕಿ ನರಳುತ್ತಿರುವುದು ಇಂದು ನಿನ್ನೆಯ ಸಂಗತಿಯಲ್ಲ. ಇಲ್ಲಿನ ಜನಪ್ರತಿನಿಧಿಗಳೂ ಕೂಡ ಕನ್ನಡಿಗರ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಹುಡುಕುವುದರಲ್ಲಿ ನಿರಾಸಕ್ತಿ ತೋರುತ್ತಿರುವುದು ಕನ್ನಡಿಗರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗಡಿನಾಡ ಕನ್ನಡಿಗರ ಈ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಹಿಡಿದ ಕನ್ನಡಿಯಂತಿದೆ ಈ ಲೇಖನ. ಬಹಳ ಆಳವಾಗಿ ಚಿಂತಿಸಿ ಸೂಕ್ತವಾಗಿ ಬರೆಯುವಂತಹ (ಕವಿಯೂ, ಕಥೆಗಾರನೂ, ಚಿಂತಕನೂ,ಉತ್ತಮ ವಾಗ್ಮಿಯೂ ಆಗಿರುವಂತಹ) ಈ ಯುವ ಬರಹಗಾರನಿಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.
  • author
    ✍️ "ನಿರ್ಲಿಪ್ತ"
    09 ಮೇ 2019
    ಕನ್ನಡಿಗರೇ ಕಾಸರಗೋಡನ್ನು ದೂರ ಮಾಡಿರುವಾಗ ಕೇರಳೀಯರಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯ? ನವೆಂಬರ್ ತಿಂಗಳನಲ್ಲಿ ಮಾತ್ರ ಕನ್ನಡ ದಿನ ಆಚರಿಸುವ ಕನ್ನಡಿಗರಿಗೆ ನಮ್ಮ ಕಾಸರಗೋಡು ಕರ್ನಾಟಕದ ಭಾಗ ಎಂಬ ಅರಿವು ಇರಲಿಕ್ಕಿಲ್ಲ.
  • author
    BR Sathyanarayan Rao
    05 ಮೇ 2019
    ಮಾತೃಭಾಷೆಯನ್ನು ಕಡೆಗಣಿಸಿದರೆ ಸಾಂಸ್ಕೃತಿಕ ವಿಪತ್ತನ್ನು ಎದುರಿಸುವ ದುರಂತದ ಸೂಚನೆ ನಿಮ್ಮ ಲೇಖನದಲ್ಲಿದೆ.ಗಡಿನಾಡಲ್ಲಿ ಗಡಿಪಾರಾಗಿರುವ ಕನ್ನಡ ಭಾಷೆ ಮಹಾನಗರ,ನಗರ,ಪಟ್ಟಣಗಳಲ್ಲಿ ಔದಾಸೀನ್ಯಕ್ಕೆ ತುತ್ತಾಗಿದೆ. ಆಂಗ್ಲಭಾಷೆ ಅನ್ನದ ಭಾಷೆಯಾಗಿದೆ .ಕನ್ನಡ ಸಾಂಸ್ಕೃತಿಕ ವಾಗಿ ಉಳಿಯಬೇಕಾದರೆ ಅನ್ನದ ಭಾಷೆಯೂ ಆಗ ಬೇಕಾದ ಅನಿವಾರ್ಯತೆ ಎಂದಿಗಿಂತಲೂ ಇಂದು ಅಧಿಕವಾಗಿದೆ. ನಮ್ಮ ನೆಲ,ಜಲ,ಭಾಷೆಗಳನ್ನು ರಕ್ಷಿಸದಿದ್ದರೆ ಕನ್ನಡ ಗ್ರಂಥಸ್ಥಭಾಷೆ ಯಾಗುವ ಭಯ ಕನ್ನಡಿಗರನ್ನು ಕಾಡುತ್ತಲೇ ಇರುತ್ತದೆ. ನಿಮ್ಮ ಭಾಷೆ,ಶೈಲಿ, ಅಭಿವ್ಯಕ್ತಿ ,ಅಭಿಮಾನ,ಎಲ್ಲವೂ ಸೊಗಸಾಗಿದೆ ಕಾಸರಗೋಡು ಕನ್ನಡಿಗರದಾಗಲಿ ಎಂದು ಆಶಿಸುತ್ತೇನೆ. ಅಭಿನಂದನೆಗಳು.👍👌👌👌💐