pratilipi-logo ಪ್ರತಿಲಿಪಿ
ಕನ್ನಡ

ಒಂದುದಿನ

4.9
406

ಪರಿಶುದ್ಧ ಪ್ರೇಮವ ಪರಿಹಾಸ್ಯ ಮಾಡದಿರು ಪರಿತಪಿಸುವೆ ಒಂದುದಿನ ಪರಿಸ್ಥಿತಿಗೆ ಸಿಲುಕಿ ಹೃದಯದ ಮಾತನ್ನು ಪೊಳ್ಳೆಂದು ಜರಿಯದಿರು ನೆನೆಯುವೆ ಒಂದುದಿನ ಒಂಟಿತನಕ್ಕೆ ಸಿಲುಕಿ ಕಾಡುವ ನೆನಪನ್ನು ಕಾಲಲ್ಲಿ ತುಳಿಯದಿರು ಕಾಡುವುದು ಒಂದುದಿನ ...

ಓದಿರಿ
ಲೇಖಕರ ಕುರಿತು
author
ರಮ್ಯಾ

ಆ ಮನದಲ್ಲೊಂದು ಮೌನ.. ಆ ಮೌನದೊಳಗೊಂದು ಭಾವ.. ಆ ಭಾವವೇ ದಿವ್ಯ ಧ್ಯಾನ.. ಆ ಧ್ಯಾನವೇ ನನ್ನೊಳಗಿನ ದೇವ...❤❤

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಅಶೋಕ್ ಕುಂದರ್ "ಅಶು"
    24 ಡಿಸೆಂಬರ್ 2019
    ಒಟ್ಟಿನಲ್ಲಿ ನಾನು ಅನ್ನೋದು ಹೋಗಿ ನಾವು ಅನ್ನೋದು ಇರಬೇಕು...! ನಾನು ಅನ್ನೋದು ಮಣ್ಣಲ್ಲಿ ಮಣ್ಣಾಗಿ ಹೋಗುವುದು..ನಾವು ಅನ್ನೋದು ನೆನಪಲ್ಲಿ ನೆನಪಾಗಿ ಉಳಿಯುವುದು...! ಹಮ್ಮು ಬಿಮ್ಮು ಅಹಂ ಎಲ್ಲವೂ ಈ ನಾನು ಅನ್ನೋದರಲ್ಲೇ ಇರುತ್ತೆ ಅಲ್ವಾ...ತುಂಬ ಚೆಂದವಿದೆ ಈ ಕವನ👌🏻👌🏻👌🏻👌🏻👌🏻👌🏻👌🏻👌🏻👌🏻👌🏻
  • author
    Indira Udupa
    24 ಮೇ 2019
    ಇಂದು ಇರುವುದು.....ನಾಳೆ ಇರದು....ಇಂದು ಮುಗಿಯದಿರದು......ನಾಳೆ ಬಾರದಿರದು.......ಬಿಡು ನಿನ್ನ ಬಿಂಕ, ಅಹಂಕಾರ, ಬಿಗುಮಾನ.....ರೂಢಿಸಿಕೊಂಡು ಸರಳ ಜೀವನ ಉದಾತ್ತ ಚಿಂತನ.....👌👌👌👌👌👌
  • author
    ಶ್ರೀಕಾಂತ ಜಂಗಣ್ಣನವರ
    26 ಜನವರಿ 2019
    ತುಂಬಾ ಅರ್ಥಪೂರ್ಣವಾಗಿದೆ,,ಆಡಿಕೊಂಡು ದುಡಿಕೊಂಡು ಕಳೆದುಕೊಂಡ ಮೇಲೆ ಮರುಕ ಪಡಬೇಡಿ ಅಂತಾ ಮಾರ್ಮಿಕವಾಗಿ ಹೇಳಿದ್ದೀರಿ.,😊
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಅಶೋಕ್ ಕುಂದರ್ "ಅಶು"
    24 ಡಿಸೆಂಬರ್ 2019
    ಒಟ್ಟಿನಲ್ಲಿ ನಾನು ಅನ್ನೋದು ಹೋಗಿ ನಾವು ಅನ್ನೋದು ಇರಬೇಕು...! ನಾನು ಅನ್ನೋದು ಮಣ್ಣಲ್ಲಿ ಮಣ್ಣಾಗಿ ಹೋಗುವುದು..ನಾವು ಅನ್ನೋದು ನೆನಪಲ್ಲಿ ನೆನಪಾಗಿ ಉಳಿಯುವುದು...! ಹಮ್ಮು ಬಿಮ್ಮು ಅಹಂ ಎಲ್ಲವೂ ಈ ನಾನು ಅನ್ನೋದರಲ್ಲೇ ಇರುತ್ತೆ ಅಲ್ವಾ...ತುಂಬ ಚೆಂದವಿದೆ ಈ ಕವನ👌🏻👌🏻👌🏻👌🏻👌🏻👌🏻👌🏻👌🏻👌🏻👌🏻
  • author
    Indira Udupa
    24 ಮೇ 2019
    ಇಂದು ಇರುವುದು.....ನಾಳೆ ಇರದು....ಇಂದು ಮುಗಿಯದಿರದು......ನಾಳೆ ಬಾರದಿರದು.......ಬಿಡು ನಿನ್ನ ಬಿಂಕ, ಅಹಂಕಾರ, ಬಿಗುಮಾನ.....ರೂಢಿಸಿಕೊಂಡು ಸರಳ ಜೀವನ ಉದಾತ್ತ ಚಿಂತನ.....👌👌👌👌👌👌
  • author
    ಶ್ರೀಕಾಂತ ಜಂಗಣ್ಣನವರ
    26 ಜನವರಿ 2019
    ತುಂಬಾ ಅರ್ಥಪೂರ್ಣವಾಗಿದೆ,,ಆಡಿಕೊಂಡು ದುಡಿಕೊಂಡು ಕಳೆದುಕೊಂಡ ಮೇಲೆ ಮರುಕ ಪಡಬೇಡಿ ಅಂತಾ ಮಾರ್ಮಿಕವಾಗಿ ಹೇಳಿದ್ದೀರಿ.,😊