ಏನು ಬೇಕು ಹೇಳು ನೀ ಬರಲು ನನ್ನ ಸನಿಹಕೆ.. ಚುಂಬನವ ನೀಡಲೇ ಚಡಪಡಿಸುತಿರುವ ಆ ಸಿಹಿಜೇನುಭರಿತ ಅಧರಕೆ. ನೀ ಇಲ್ಲದಿರೆ ನಾ ಹೋಗುವೆ ವ್ಯಾಪ್ತಿ ಪ್ರದೇಶದ ಹೊರಗೆ.. ನೀ ಮೆಲ್ಲಗೆ ಪ್ರವೇಶಿಸು ಎದೆಯ ಬಾಗಿಲ ತೆಗೆದು ಒಳಗೆ. ಕಂಡೆನು ನನ್ನದೇ ಬಿಂಬವ ...
ಮಲೆನಾಡಿನ ಸೌಂದರ್ಯವನ್ನು ಮೈತುಂಬಾ ಹೊದ್ದಿರುವ ಶೃಂಗೇರಿ ನನ್ನೂರು. ಪ್ರಭು ಆಂಜನೇಯ ಈ ಪುಟ್ಟ ಹೃದಯದ ಸಾಮ್ರಾಟ. ಪ್ರಾಣಿಗಳನ್ನು ತುಂಬಾ ನಂಬ್ತೀನಿ ಆದರೆ ಮನುಷ್ಯರನ್ನು ನಂಬೋದು ಬಹಳ ಕಡಿಮೆ..
ನನ್ನ ಮುದ್ದು ನಾಯಿ 'ಜೀವ' ನನಗೆಲ್ಲಾ. She is my everything ❤️❤️❤️💝💝
ಮೆಸೆಂಜರ್ ನಲ್ಲಿ ರಿಪ್ಲೈ ಮಾಡಿಲ್ಲ ಅಂತ ಬೈಕೋಬೇಡಿ. ಮೆಸೆಂಜರ್ ನೋಡೋದು ತುಂಬಾ ಕಡಿಮೆ ನಾನು.
'ನಾನು' ಎಲ್ಲರಂತಲ್ಲ 😉
ಸಾರಾಂಶ
ಮಲೆನಾಡಿನ ಸೌಂದರ್ಯವನ್ನು ಮೈತುಂಬಾ ಹೊದ್ದಿರುವ ಶೃಂಗೇರಿ ನನ್ನೂರು. ಪ್ರಭು ಆಂಜನೇಯ ಈ ಪುಟ್ಟ ಹೃದಯದ ಸಾಮ್ರಾಟ. ಪ್ರಾಣಿಗಳನ್ನು ತುಂಬಾ ನಂಬ್ತೀನಿ ಆದರೆ ಮನುಷ್ಯರನ್ನು ನಂಬೋದು ಬಹಳ ಕಡಿಮೆ..
ನನ್ನ ಮುದ್ದು ನಾಯಿ 'ಜೀವ' ನನಗೆಲ್ಲಾ. She is my everything ❤️❤️❤️💝💝
ಮೆಸೆಂಜರ್ ನಲ್ಲಿ ರಿಪ್ಲೈ ಮಾಡಿಲ್ಲ ಅಂತ ಬೈಕೋಬೇಡಿ. ಮೆಸೆಂಜರ್ ನೋಡೋದು ತುಂಬಾ ಕಡಿಮೆ ನಾನು.
'ನಾನು' ಎಲ್ಲರಂತಲ್ಲ 😉
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ