pratilipi-logo ಪ್ರತಿಲಿಪಿ
ಕನ್ನಡ

ಎಚ್ಚರಿಕೆ

5
229

ಏನು ಬೇಕು ಹೇಳು ನೀ ಬರಲು ನನ್ನ ಸನಿಹಕೆ.. ಚುಂಬನವ ನೀಡಲೇ ಚಡಪಡಿಸುತಿರುವ ಆ ಸಿಹಿಜೇನುಭರಿತ ಅಧರಕೆ. ನೀ ಇಲ್ಲದಿರೆ ನಾ ಹೋಗುವೆ ವ್ಯಾಪ್ತಿ ಪ್ರದೇಶದ ಹೊರಗೆ.. ನೀ ಮೆಲ್ಲಗೆ ಪ್ರವೇಶಿಸು ಎದೆಯ ಬಾಗಿಲ ತೆಗೆದು ಒಳಗೆ. ಕಂಡೆನು ನನ್ನದೇ ಬಿಂಬವ ...

ಓದಿರಿ
ಲೇಖಕರ ಕುರಿತು
author
ಸಂತೋಷ್ ವಿಶ್ವಾಮಿತ್ರ 🤘

ಮಲೆನಾಡಿನ ಸೌಂದರ್ಯವನ್ನು ಮೈತುಂಬಾ ಹೊದ್ದಿರುವ ಶೃಂಗೇರಿ ನನ್ನೂರು. ಪ್ರಭು ಆಂಜನೇಯ ಈ ಪುಟ್ಟ ಹೃದಯದ ಸಾಮ್ರಾಟ. ಪ್ರಾಣಿಗಳನ್ನು ತುಂಬಾ ನಂಬ್ತೀನಿ ಆದರೆ ಮನುಷ್ಯರನ್ನು ನಂಬೋದು ಬಹಳ ಕಡಿಮೆ.. ನನ್ನ ಮುದ್ದು ನಾಯಿ 'ಜೀವ' ನನಗೆಲ್ಲಾ. She is my everything ❤️❤️❤️💝💝 ಮೆಸೆಂಜರ್ ನಲ್ಲಿ ರಿಪ್ಲೈ ಮಾಡಿಲ್ಲ ಅಂತ ಬೈಕೋಬೇಡಿ. ಮೆಸೆಂಜರ್ ನೋಡೋದು ತುಂಬಾ ಕಡಿಮೆ ನಾನು. 'ನಾನು' ಎಲ್ಲರಂತಲ್ಲ 😉

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಭಾವ ಲೋಕ ಯಾನ "ಕವಿ"
    10 ಡಿಸೆಂಬರ್ 2018
    ಪ್ರೀತಿ ಬೆರೆತ ಎಚ್ಚರಿಕೆಯನ್ನ ಗೆಳತಿಗೆ ನೀಡುತ್ತಿರವ ಭಾವದ ಕವಿತೆ ಚೆನ್ನಾಗಿದೆ ಸರ್..
  • author
    Swarnavathi KP
    10 ಡಿಸೆಂಬರ್ 2018
    nimma manasina maathu ansutte sir...😜😜
  • author
    navya D "Thanu"
    10 ಡಿಸೆಂಬರ್ 2018
    all the best. manasina matu keli bro.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಭಾವ ಲೋಕ ಯಾನ "ಕವಿ"
    10 ಡಿಸೆಂಬರ್ 2018
    ಪ್ರೀತಿ ಬೆರೆತ ಎಚ್ಚರಿಕೆಯನ್ನ ಗೆಳತಿಗೆ ನೀಡುತ್ತಿರವ ಭಾವದ ಕವಿತೆ ಚೆನ್ನಾಗಿದೆ ಸರ್..
  • author
    Swarnavathi KP
    10 ಡಿಸೆಂಬರ್ 2018
    nimma manasina maathu ansutte sir...😜😜
  • author
    navya D "Thanu"
    10 ಡಿಸೆಂಬರ್ 2018
    all the best. manasina matu keli bro.