pratilipi-logo ಪ್ರತಿಲಿಪಿ
ಕನ್ನಡ

"ಅನಾಥ"

4.8
1139

ಹುಟ್ಟಿಸಿದ ತಂದೆಯಾದರೂ ರಮೇಶನಿಗೆ ಅಪ್ಪನ ಪಟ್ಟ ಸಿಗಲಿಲ್ಲ.....ಮನಸ್ಸಿನ ತುಂಬೆಲ್ಲಾ ಸುಹಾಸನ ವಿಚಾರವೇ ತುಂಬಿಕೊಂಡಿತ್ತು. ಈಗ ಲಕ್ಷ್ಮಿ ರವಿ ನನ್ನನ್ನ ದೂರ ಇಟ್ಟಿದಾರೆ. ಅದಕ್ಕೆ ಅವರದ್ದೇ ಆದ ಕಾರಣವಿದೆ. ಸುಹಾಸನಿಗಂತೂ ತಾನು ಏನೂ ...

ಓದಿರಿ
ಲೇಖಕರ ಕುರಿತು
author
ಕೆ. ಪಿ. ಸತ್ಯನಾರಾಯಣ

ಕೆ ಪಿ ಸತ್ಯನಾರಾಯಣ, ಹಾಸನ - ಮೈಸೂರು ಬ್ಯಾಂಕಿನಲ್ಲಿ ಮುವ್ವತ್ತಾರು ವರ್ಷ ಸೇವೆ ಸಲ್ಲಿಸಿ, ಇದೀಗ ನಿವೃತ್ತ. ಛಾಯಾಗ್ರಹಣ, ಚಾರಣ, ಸಾಹಿತ್ಯದಲ್ಲಿ ಕಳೆದ ಮೂರು ದಶಕಗಳಿಂದ ಕ್ರಿಯಾಶೀಲ. ಸಾವಿರಾರು ಛಾಯಾಚಿತ್ರಗಳು, ನೂರಾರು ಚಿತ್ರಲೇಖನಗಳು, ಹಲವಾರು ಕಥೆಗಳು, ಹಾಸ್ಯಲೇಖನಗಳು, ಪ್ರಬಂಧಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎರಡು ಕಥೆಗಳು ತೆಲುಗು ಭಾಷೆಗೆ ಅನುವಾದವಾಗಿ ತೆಲುಗು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಜೂನ್ ೨೦೧೮ರಲ್ಲಿ "ಚುರುಮುರಿ" ಎಂಬ ಹಾಸ್ಯಲೇಖನಗಳ ಸಂಕಲನ ಮತ್ತು ಡಿಸೆಂಬರ್ 2018ರಲ್ಲಿ "ಅಮೂಲ್ಯ ಉಡುಗೊರೆ" ಎಂಬ ಕಥಾ ಸಂಕಲನ ಪ್ರಕಟವಾಗಿವೆ. ೯೪೪೯೨೪೮೩೫೫

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರಮ್ಯ ರಾಜೇಶ್
    11 ಏಪ್ರಿಲ್ 2019
    ವಿಧಿಯ ಆಟಕ್ಕೆ ಎಲ್ಲರೂ ತಲೆ ಬಾಗಲೇ ಬೇಕು ... ಅಂದು ಮಗ ಅನಾಥನಾಗಬಾರದು ಎಂದು ಆತನನ್ನು ಸ್ನೇಹಿತನಿಗೆ ಒಪ್ಪಿಸಿದ ತಂದೆ ಇಂದು ತಾನೇ ಅನಾಥನಾದ ... ಎಂಥಹ ವಿಧಿ ವಿಪರ್ಯಾಸ ... ಉತ್ತಮ ಕಥೆ ...👌👌
  • author
    Pooja Shetty
    14 ಏಪ್ರಿಲ್ 2019
    Very nice story
  • author
    Rajalakshmi B S
    12 ಏಪ್ರಿಲ್ 2019
    ಸ್ವಂತ ಮಕ್ಕಳಿಂದ ದೂರವಿರಬೇಕಾದ ಸನ್ನಿವೇಶವನ್ನು ಎದುರಿಸುವ ಅನಿವಾರ್ಯತೆಗೆ ಸಿಲುಕಿದ ವ್ಯಕ್ತಿಗಳೂ ಇರುತ್ತಾರಾ ಎಂದು ಆಶ್ಚರ್ಯವಾಗುತ್ತದೆ. ಅದರೆ ಬದುಕು ಎಲ್ಲಿಗೆ ಬೇಕಾದರೂ ಕೊಂಡೊಯ್ಯಲು ಸಾಧ್ಯ! ಕಥೆಯನ್ನು ಓದುವಾಗ ಭಾವುಕರಾಗುತ್ತೇವೆ. ಅಂತ್ಯ ಮನಕಲಕುತ್ತದೆ. ಸುಖಾಂತ್ಯ ನಿರೀಕ್ಷಿಸಿದ ಓದುಗನಿಗೆ ನಿರಾಸೆಯೇ ಆಗುತ್ತದೆ. ಆದರೇನು ಎಲಗಲವೂ ನಾವಂದುಕೊಂಡಂತೆ ಆಗಲು ಸಾಧ್ಯವೇ? ಕಥೆ ಸಲೀಸಾಗಿ ಓದಿಸಿಕೊಂಡು ಹೋಗುವ ನಿರೂಪಣೆ, ಕುತೂಹಲ ಉಳಿಸಿಕೊಂಡು ಅನಿರೀಕ್ಷಿತ ಮುಕ್ತಾಯ ಕಾಣುತ್ತದೆ. ಅಭಿನಂದನೆಗಳು.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರಮ್ಯ ರಾಜೇಶ್
    11 ಏಪ್ರಿಲ್ 2019
    ವಿಧಿಯ ಆಟಕ್ಕೆ ಎಲ್ಲರೂ ತಲೆ ಬಾಗಲೇ ಬೇಕು ... ಅಂದು ಮಗ ಅನಾಥನಾಗಬಾರದು ಎಂದು ಆತನನ್ನು ಸ್ನೇಹಿತನಿಗೆ ಒಪ್ಪಿಸಿದ ತಂದೆ ಇಂದು ತಾನೇ ಅನಾಥನಾದ ... ಎಂಥಹ ವಿಧಿ ವಿಪರ್ಯಾಸ ... ಉತ್ತಮ ಕಥೆ ...👌👌
  • author
    Pooja Shetty
    14 ಏಪ್ರಿಲ್ 2019
    Very nice story
  • author
    Rajalakshmi B S
    12 ಏಪ್ರಿಲ್ 2019
    ಸ್ವಂತ ಮಕ್ಕಳಿಂದ ದೂರವಿರಬೇಕಾದ ಸನ್ನಿವೇಶವನ್ನು ಎದುರಿಸುವ ಅನಿವಾರ್ಯತೆಗೆ ಸಿಲುಕಿದ ವ್ಯಕ್ತಿಗಳೂ ಇರುತ್ತಾರಾ ಎಂದು ಆಶ್ಚರ್ಯವಾಗುತ್ತದೆ. ಅದರೆ ಬದುಕು ಎಲ್ಲಿಗೆ ಬೇಕಾದರೂ ಕೊಂಡೊಯ್ಯಲು ಸಾಧ್ಯ! ಕಥೆಯನ್ನು ಓದುವಾಗ ಭಾವುಕರಾಗುತ್ತೇವೆ. ಅಂತ್ಯ ಮನಕಲಕುತ್ತದೆ. ಸುಖಾಂತ್ಯ ನಿರೀಕ್ಷಿಸಿದ ಓದುಗನಿಗೆ ನಿರಾಸೆಯೇ ಆಗುತ್ತದೆ. ಆದರೇನು ಎಲಗಲವೂ ನಾವಂದುಕೊಂಡಂತೆ ಆಗಲು ಸಾಧ್ಯವೇ? ಕಥೆ ಸಲೀಸಾಗಿ ಓದಿಸಿಕೊಂಡು ಹೋಗುವ ನಿರೂಪಣೆ, ಕುತೂಹಲ ಉಳಿಸಿಕೊಂಡು ಅನಿರೀಕ್ಷಿತ ಮುಕ್ತಾಯ ಕಾಣುತ್ತದೆ. ಅಭಿನಂದನೆಗಳು.