Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಫಾರ್ಮಾಲಿನ್ ಕೊಲೆಗಾರನನ್ನು ಹಿಡಿಯಲು ವಿಫಲನಾದ ಬಗ್ಗೆ ಕಮೀಷನರ್ ಮತ್ತೆ ಡಿಐಜಿ ವಿಕ್ರಾಂತ್ ಜೊತೆ ಸಭೆ ಮಾಡಿ, ಜಾಯಿಂಟ್ ಕಾರ್ಯಾಚರಣೆ ಇಂದ ಆಫಿಶಿಯಲ್ಲಾಗಿ ವೂಲ್ಫ್ ಹಿಂದೆ ಸರಿದಿದ್ದ. (ಅವನು ಅನ್ ಆಫಿಶಿಯಲ್ಲಾಗಿ ಫಾರ್ಮಾಲಿನ್ ಕೊಲೆಗಾರನನ್ನು ...
ಕೋಟ್ಯಾಂತರ ಆಸ್ತಿಗೆ ಏಕೈಕ ವಾರಸುದಾರಳು ಆದ ಸಾಕ್ಷಿಗೆ ಸ್ವೇಚ್ಛೆ ಇರಲಿಲ್ಲ. ಶಾಲಾ ವಿದ್ಯಾಭ್ಯಾಸದಿಂದ ಹಿಡಿದು ತನ್ನ ಕಾಲೇಜ್ ವಿದ್ಯಾಭ್ಯಾಸ ಮುಗಿಸುವವರೆಗೂ ಅವಳ ಹಿಂದೆ ಸದಾ ಒಬ್ಬ ಬಾಡಿಗಾರ್ಡ್ ಇದ್ದೆ ಇರುತ್ತಿದ್ದ. ಆದರಿಂದ ಅವಳಿಗೆ ತನ್ನ ...
"ಅಮೃತೂರು ಎಂಬ ಹಳ್ಳಿಯಲ್ಲಿ, ಬಸವರಾಜು ಅವರು ವಾಸವಿದ್ದರು!! ಅವರ ಮೊದಲನೇ ಹೆಂಡತಿ ಪುಷ್ಪಾವತಿ ಹೆರಿಗೆ ಸಮಯದಲ್ಲಿ ಮರಣ ಹೊಂದಿದರು...ಬಸವರಾಜು ಅವರು ಎಳೆ ಕಂದನನ್ನು ಸಾಕಲು ಆಗದೆ.?? ಇನ್ನೊಂದು ಮದುವೆ ಆದರು ಬಂದ ಹೊಸತರಲ್ಲಿ ತುಂಬಾ ...
ಸಮಯ ಬೆಳಗ್ಗೆ 4 ಗಂಟೆ ಅರ್ಜುನ್ ಗೆ ತನ್ನ ಹುಟ್ಟೂರಿಗೆ ಹೋಗುವ ತವಕ ತನ್ನ ಅಮ್ಮನನ್ನು ಎಬ್ಬಿಸಿ ಬಿಸಿ ಬಿಸಿ ಕಾಫೀ ಮಾಡಿಸಿಕೊಂಡು ಕುಡಿದು ತನ್ನ ಕಾರ್ ನಲ್ಲಿ ಹುಟ್ಟೂರಿಗೆ ಹೊರಟ.ಹೀಗೆ ಕಾರ್ ನಲ್ಲಿ ಹೋಗುವಾಗ ತನ್ನ ಹಳೆ ನೆನಪುಗಳೆಲ್ಲ ...
ಇವತ್ತು ಹೊಸ ಬಾಸ್ ಬರುತ್ತಾ ಇದ್ದಾರೆ ಎಂದು ತಿಳಿದಿತ್ತು ಆದರೆ ಮಗಳು ಮಾನ್ವಿಯ ಸ್ಕೂಲ್ ನಲ್ಲಿ ಪೇರೆಂಟ್ಸ್ ಮೀಟಿಂಗ್ ಇದ್ದಿದ್ದರಿಂದ ಸ್ಕೂಲ್ ಗೆ ಹೋಗಲೇ ಬೇಕಾಗಿತ್ತು ಎಂದು ನೆನ್ನೆನೇ ಒಂದು ಗಂಟೆ ಲೇಟ್ ಆಗಿ ಬರುವುದಾಗಿ ಹೇಳಿ ಪರ್ಮಿಷನ್ ...
ಮಂಜಿನಿಂದ ಕೂಡಿದ ಛಳಿಗಾಲದ ಬೆಳಗು... ಊಟಿಯ ಛಳಿ. ಮಂಜಿನ ಮುಸುಕನ್ನು ಸರಿಸಿ ತನ್ನ ಹೊಂಗಿರಣ ಬೀರುತ್ತ ಬರುತ್ತಿರುವ ಸೂರ್ಯ. ಎಲ್ಲೆಲ್ಲೂ ಸ್ವರ್ಗವೇ ಧರೆಗಿಳಿದಂತಹ ಸೌಂದರ್ಯ. ಹಸಿರಿನಿಂದ ತುಂಬಿದ ಗಿಡ-ಮರಗಳು.. ...
' ನಂದನವನ ' ವೃದ್ಧಾಶ್ರಮದ ಮುಂದೆ ಬೆಳಗಿನ ಸಮಯ ಒಂಭತ್ತು ಗಂಟೆಯ ಸುಮಾರಿಗೆ ಬಿಳಿ ಬಣ್ಣದ ಮರ್ಸಿಡೀಸ್ ಕಾರ್ ಬಂದು ನಿಂತಿತು. ಸರಿಸುಮಾರು ಅರವತ್ತೈದು ಪ್ರಾಯದ ಮಹಿಳೆ ಕಾರಿನಿಂದ ಇಳಿದರು. ಅಲ್ಲೇ ಗಾರ್ಡನಿನಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದಳು ...
ಸೂಚನೆ : ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು,ಕಥಾವಸ್ತು ಮತ್ತು ಸನ್ನಿವೇಶಗಳು ಕಾಲ್ಪನಿಕವಾಗಿದ್ದು ,ಒಂದೊಮ್ಮೆ ಯಾರ ಜೀವನಕ್ಕೆ ,ಧಾರವಾಹಿ ಅಥವಾ ಯೂಟ್ಯೂಬ್ ವೀಡಿಯೋಗೆ ಸಾಮ್ಯತೆ ಇದ್ದಂತೆ ಕಂಡರೆ ಅದು ಕೇವಲ ಕಾಕತಾಳೀಯವಷ್ಟೆ , ಇದಕ್ಕೆ ...
ದಟ್ಟವಾದ ಕಾಡು. ಸಣ್ಣಗೆ ಜಿನುಗುತ್ತಿರುವ ಮಳೆ ಸುತ್ತಲೂ ಗವ್ವೆನ್ನುವ ಕಗ್ಗತ್ತಲು.ಒಂದು ಕೈಯಲ್ಲಿ ಕೋಲು, ಇನ್ನೊಂದು ಕೈಯಲ್ಲಿ ದೀಪದ ಬುಡ್ಡಿ ಹಿಡಿದುಕೊಂಡು, ಕಂಬಳಿ ಹೊದ್ದುಕೊಂಡು ನಡೆದುಕೊಂಡು ಬರುತ್ತಿದ್ದಾನೆ ಜಾಣ! " ಥೂ, ಆ ಚಂದ್ರಂಗೆ ...
ಅದೊಂದು ನಗರದ ಪ್ರತಿಷ್ಠಿತ ಬಡಾವಣೆ... ಮುಂಜಾನೆ ಆರು ಗಂಟೆ.. ಅಲ್ಲೊಂದು ಅರಮನೆಯಂತ ಮನೆ... ಆ ಮನೆಯಲ್ಲಿ ಅದಾಗಲೇ ಎಲ್ಲಾ ಹೆಣ್ಣು ಮಕ್ಕಳು ಎದ್ದು ಅವರವರ ಕೆಲಸದಲ್ಲಿ ತೊಡಗಿದ್ದಾರೆ.. ಬಾಗಿಲಲ್ಲಿ ರಂಗೋಲಿ ಬಿಡಿಸುವವರು ಒಬ್ಬರಾದರೆ, ಅದಕ್ಕೆ ...
ಧಗಧಗಿಸುವ ಚಿತೆಯ ಅಗ್ನಿ ಶಿಲೆಯಂತೆ ನಿಂತಿದ್ದ ನನ್ನನ್ನು ಕಾವೇರಿಸುವಲ್ಲಿ ಸೋತಿತ್ತು. ನನ್ನೆದೆಯಲ್ಲಿ ಉರಿಯುತ್ತಿರುವ ಜ್ವಾಲೆಯ ಕಿಡಿಗೂ ಸಮವಿಲ್ಲ ಆ ಚಿತೆಯ ಬೆಂಕಿ...... ಸ್ಮಶಾನದಲ್ಲಿ ತಟಸ್ಥಳಾಗಿ ನಿಂತಿದ್ದೇನೆ. ನನ್ನ ಉಸಿರಿಗೆ ...
ಕೇಸ್ ನಂ : 197/2012 ಭಾಗ – ೦೧ ಸಂಜೀವ್ ಚಕ್ರವರ್ತಿಯ ಮೊಬೈಲ್ ಎರಡನೇ ಸಾರಿ ರಿಂಗಾಗುತ್ತಿತ್ತು. ಸಂಜೀವ್ ಗಾಢನಿದ್ದೆಯಿಂದೆದ್ದು ತನ್ನ ಮೊಬೈಲ್ ಗಾಗಿ ತಡಕಿದನು. ಆಗ ಸಮಯ ಸರಿಯಾಗಿ ರಾತ್ರಿ 3 ಘಂಟೆ ಯಾಗಿತ್ತು. ...
 ಅಲ್ಲೊಂದು ಭವ್ಯವಾದ ಅರಮನೆ. ನಗರದ ಹೊರವಲಯದಲ್ಲಿ ವಿಶಾಲವಾದ ಕೋಟೆಯೊಳಗೆ ಇಂದ್ರನ ನಂದನವನವೇ ಧರೆಯಲ್ಲಿ ಇದೆಯೇನೋ ಎಂಬ ಅದ್ಭುತವಾದ ಹೂದೋಟವನ್ನು ಹಾದು ಹೋಗಬೇಕು ಆ ಅರಮನೆಯನ್ನು ತಲುಪಲು. ಉದ್ಯಾನದಲ್ಲಿ ನೀರಿನ ಸಣ್ಣ ...
ಪ್ರತಿಲಿಪಿಯ ಎಲ್ಲ ಓದುಗರಿಗೆ ನನ್ನ ನಮಸ್ಕಾರಗಳು 🙏ಇದು ನನ್ನ ಮೊದಲ ಬರಹ. ಓದಿ ತಪ್ಪಿದ್ದರೆ ತಿಳಿಸಿ,ಹಾಗೂ ನಿಮ್ಮ ಅಮೂಲ್ಯ ಪ್ರತಿಕ್ರಿಯೆ, ಸಲಹೆ ನೀಡಿ ಪ್ರೋತ್ಸಾಹಿಸಿ. ಇದು ನನ್ನ ಕಾಲ್ಪನಿಕ ಕಥೆ ಅಷ್ಟೇ... ...
"ರೀ.. ಮೋಹನ್.. ಜೀಪ್ ತೆಗಿರಿ..ಒಂದು ರೌಂಡ್ಸ್ ಹಾಕಿ ಬರಣ " ಇನ್ಸ್ಪೆಕ್ಟರ್ ಶೇಖರಪ್ಪ ಹೇಳಿದರು. ಮೋಹನ್, "ಸರ್.. ತುಂಬಾ ಗುಡುಗ್ತಾ ಇದೆ.. ಮಳೆ ಬರಂಗಿದೆ.. ಈ ಊರಲ್ಲಿ ರಸ್ತೆಗಳು ಬೇರೆ ಸರಿಯಿಲ್ಲ. ಈಗ ರೌಂಡ್ಸ್ ಬೇಕಾ ಸರ್? " ಮೋಹನ್ ...