Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
"ಮಮ್ಮಿ ಮಮ್ಮಿ "ಕಣ್ಣುಜ್ಜಿ ಕೊಳ್ಳುತ್ತಾ ಅಮ್ಮನ ಹುಡುಕಿಕೊಂಡು ಮೆಟ್ಟಿಲಿಳಿದು ಅಡಿಗೆ ಮನೆ ಕಡೆ ಬಂದ ಅದ್ವಿಕ್ ಗೆ ಎಂದಿನಂತೆ ಪ್ರತಿ ಮುಂಜಾನೆ ರೇಡಿಯೋನಲ್ಲಿ ಕೇಳಿ ಬರುವ ಸುಪ್ರಭಾತ ಕಿವಿಗೆ ಬೀಳಲಿಲ್ಲ ಅಡಿಗೆ ಮನೆ ಲೈಟ್ ಕೂಡ ಹಾಕಿರಲಿಲ್ಲ ...
ಕಣ್ಣೀರ ಧಾರೆ ಅಪೇಕ್ಷಳ ಕಣ್ಣಲ್ಲಿ .ಪಕ್ಕದಲ್ಲೇ ಕುಳಿತಿದ್ದ ತನ್ನಿನಿಯನನ್ನು ನೋಡಲು ಇಷ್ಟವಿಲ್ಲ ಆಕೆಗೆ ..ಬಲವಂತದ ಮದುವೆಯದು .. ಗಟ್ಟಿಮೇಳ...ಗಟ್ಟಿಮೇಳ ...ಪೂರೋಹಿತರ ಧ್ವನಿ. ಪಕ್ಕದಲ್ಲಿದ್ದ ಕಿರಣ್ ಕೈಗೆ ತಾಳಿ ಬಂತು...ಬೇಗ ಕಟ್ಟಪ್ಪ ...
ಸಾಕ್ಷಿ ಧೃಢ ನಿಶ್ಚಯಕ್ಕೆ ಬಂದವಳಂತೆ ಕಣ್ಣೀರು ಒರೆಸಿಕೊಂಡವಳು ಸುಕುಮಾರಮ್ಮನ ಬಳಿ ಬಂದು "ಗ್ರಾನಿ ನಾನು ನನ್ನ ಗಂಡನ ಮನೆಗೆ ಹೋಗ್ತೀನಿ ನಾಳೆನೆ ನನ್ನ ಕಳುಹಿಸಿಕೊಡಿ" ಎಂದಳು ಕ್ಷಣ ಕಾಲ ಸುಕುಮಾರಮ್ಮನಿಗೆ ಅವಳು ಏನು ಹೇಳಿದಳು ಎಂದು ...
ಮಾವಿನ ತೋರಣ ಹಾಗೂ ಚಂಡು ಹೂವುಗಳಿಂದ ಅಲಂಕೃತವಾಗಿರುವ ಹಸಿ ತೆಂಗಿನ ಗರಿಯ ಚಪ್ಪರ, ಈಗ 'ಬಿಕೋ' ಎನ್ನುತ್ತಿದೆ. ಅಲ್ಲಲ್ಲಿ ಚೆಲ್ಲಿರುವ ಹೂವುಗಳ ರಾಶಿ, ಸಂಭ್ರಮಾಚರಣೆಯ ಬದಲು ಶೋಕಾಚರಣೆ ಮಾಡಿದಂತಿವೆ. ರಾಶಿ ಬಿದ್ದಿರುವ ಅಕ್ಷತೆ ಇನ್ನೂ ಮಾಸದ ...
ಸ್ತ್ರೀ ದ್ವೇಷಿ, ತಾಳ್ಮೆ ಎಂಬ ಪದವನ್ನು ಜೀವನದ ನಿಘಂಟಿನಲ್ಲಿ ಇಟ್ಟುಕೊಳ್ಳದ, ಮಹಾ ಕೋಪಿಷ್ಟ ಅವನು.. ಜೀವನ ಪೂರ್ತಿ ಸಂತೋಷವಾಗಿರಬೇಕೆಂದರೆ ಮದುವೆಯಾಗಬಾರದು ಎಂಬ ಮನಸ್ಥಿತಿಯುಳ್ಳ ಅವಳು... ಇಬ್ಬರ ಸೇರಿಸಿದ ವಿಧಿ ಆಟ ನೋಡುತ್ತಿದೆ.. ಅವಳು ...
ಇಲ್ಲಿವರೆಗೂ ತೆಗೆದುಕೊಂಡ ಕೇಸ್ ಗಳಲ್ಲಿ ಸೋಲನ್ನೇ ನೋಡದ ಊರಿಗೆ ಹೆಸರು ವಾಸಿಯಾದ ಗ್ರೇಟ್ ಕ್ರಿಮಿನಲ್ ಲಾಯರ್ ರಾಮಚಂದ್ರ ಅವರ ಧರ್ಮಪತ್ನಿ ಸಾವಿತ್ರಿ ಗೃಹಿಣಿ .....ಗಂಡ ಮಕ್ಕಳನ್ನು ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಎಂದು ಬದುಕುತ್ತಿರುವವರು. ...
ಸೂಚನೆ : ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು,ಕಥಾವಸ್ತು ಮತ್ತು ಸನ್ನಿವೇಶಗಳು ಕಾಲ್ಪನಿಕವಾಗಿದ್ದು ,ಒಂದೊಮ್ಮೆ ಯಾರ ಜೀವನಕ್ಕೆ ಸಾಮ್ಯತೆ ಇದ್ದಂತೆ ಕಂಡರೆ ಅದು ಕೇವಲ ಕಾಕತಾಳೀಯವಷ್ಟೆ , ಇದಕ್ಕೆ ಸಾಹಿತಿಗಳು ಜವಾಬ್ದಾರರಲ್ಲ ಕಥಾ ...
ಆತ್ಮೀಯ ಓದುಗರೇ ಇದುವರೆವಿಗೂ ನನ್ನ ಕಥೆಗಳನ್ನು ಓದಿ ಪ್ರೋತ್ಸಾಹ ನೀಡಿರುವ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻🌹🌹 ನಿಮ್ಮ ಮುಂದೆ ಮತ್ತೊಂದು ಹೊಸ ಕಥೆಯನ್ನು ತಂದಿರುವೆ ಓದಿ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಬೇಕೆಂದು ...
ಸೂರ್ಯನ ಕಿರಣಗಳು ಭೂಮಿಗೆ ಸ್ಪರ್ಷಿಸೋ ಮೊದಲೇ ಬೆಳ್ಳಗೆ 5 ಗಂಟೆ ತಂಪು ತಂಗಾಳಿ ಚಿಲಿ ಪೀಲಿ ಹಕ್ಕಿಗಳ ಕಲರವ...ಭಾರತೀಯ ಸಂಪ್ರದಾಯದಂತೆ ಲಂಗ ದಾವಣಿಯಲಿದ್ದ ಸುಂದರ ಹುಡುಗಿ.. ಅವಳ ಗಾಜಿನ ಕೈಬಳೆಯ ಇಂಪಾದ ಸದ್ದು ತಂಗಾಳಿ ಯಲ್ಲಿ ಹಾ ರಡುತ್ತಿರುವ ...
ಈಶ್ವರಪುರ ಎಂಬ ಪುಟ್ಟ ಗ್ರಾಮ...ಅಷ್ಟೇನು ಆಧುನಿಕತೆಯ ಗಾಳಿ ಬಿಸದೇ ಹೋದ್ರು ಮೂರೊತ್ತು ಹೊಟ್ಟೆ ತುಂಬ ಊಟ, ಕಣ್ಣಿಗೆ ನೆಮ್ಮದಿ ನಿದ್ದೆ ಇಷ್ಟಕ್ಕೆ ಯಾವ ಕೊರತೆಯಿರದೇ , ಮಾನವೀಯತೆ, ನಂಬಿಕೆಗೆ ಹೆಸರುವಾಸಿಯಾದ ...
ಕಂಗಳು ವಂದನೆ ಹೇಳಿವೆ..... ಹೃದಯವು ತುಂಬಿ ಹಾಡಿದೆ.... ಆಡದೆ ಉಳಿದಿಹ ಮಾತು ನೂರಿವೆ.... ಜೀವ ಜೀವ ಸೇರಲೂ ಮಾತು ಏತಕೆ? ಒಲವಿನ ಕಾವ್ಯಕ್ಕೆ ಇಂದೇ ಪೀಠಿಕೆ... ಹಿತ್ತಲಿನ ಕಡೆಯಿಂದ ಇಂಪಾಗಿ ಕೇಳಿಬರುತ್ತಿದ್ದ ಸೊಸೆಯ ದನಿಗೆ ನಿದ್ದೆ ಬರದಿದ್ದರೂ ...
ಇದು ನನ್ನ ಆರನೇ ಕಾದಂಬರಿ. ಪ್ರತಿಯೊಂದು ಕಾದಂಬರಿಯಲ್ಲು ನಾನು ಜೀವನ ಮತ್ತು ಪ್ರೀತಿಗೆ ಒತ್ತು ನೀಡಿ ಕಥೆಯನ್ನು ಸೃಷ್ಟಿಸಿದ್ದೀನಿ, ತಾವೆಲ್ಲರು ಅಷ್ಟೆ ಪ್ರೀತಿಯಿಂದ ಓದಿ ಒಳ್ಳೆಯ ರೇಟಿಂಗ್ಸ್ ಕೊಟ್ಟಿದ್ದೀರಿ, ನಿಮಗೆಲ್ಲರಿಗು ನಾನು ...
'ಪುಟ್ಟಾ ಪ್ರಸಾದ ತಗೋಬಾರಮ್ಮ' ಪ್ರಸಾದ ಎಂಬುದಷ್ಟೆ ಅವಳ ಕಿವಿಗೆ ಬಿದ್ದಿದ್ದು ತಕ್ಷಣ ಕೋಣೆಯಿಂದ ಓಡಿ ಬಂದವಳ ಕಣ್ಣುಗಳು ಮಿಂಚುತ್ತಿದ್ದವು ಖುಷಿಯಲ್ಲಿ. ಹೊರ ಬಂದು ನೋಡಿದರೆ ಕೈಯಲ್ಲಿ ದೇವರ ನೈವೇದ್ಯದ ಪ್ರಸಾದ ಹಿಡಿದು ನಿಂತಿದ್ದರು ಅವಳ ತಂದೆ ...
ವೃಷಾಲಿ....... ತೂಗು.... ಮಂಚದಲ್ಲಿ... ಕೂತು ... ಮೇಘ... ಶಾಮ... ರಾಧೆ... ಗಾತು... ಆಡುತಿಹನು... ಏನೋ... ಮಾತು... ರಾಧೆ... ನಾಚುತಿದ್ದಳು.... ಸೆರಗ ..... ಬೆರಳಿನಲ್ಲಿ.... ಸುತ್ತಿ... ಜಡೆಯ.... ತುದಿಯಲ್ಲಿ.... ...
ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೆ ಉತ್ತಿಷ್ಠ ನರಶಾರ್ದೂಲ ಕರ್ತವ್ಯಮ್ ದೈವಮಾಹ್ನಿಕಮ್....... ಎಂದು ಎಂ.ಎಸ್.ಸುಬ್ಬುಲಕ್ಷ್ಮೀ ಅವರ ಕಂಠ ಸಿರಿಯಿಂದ ಮೂಡಿಬರುತ್ತಿದ್ದ ಗಾಯನವನ್ನು ಆಲಿಸುತ್ತಾ ವಾರಿಜಾ ಅವರು ಪೂಜೆ ...