Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗ ಯಾವುದು ಗೊತ್ತ? ಮಹಾಭಾರತ ಹಾಗು ರಾಮಾಯಣವು ಭಾರತದ ಪ್ರಸಿದ್ಧವಾದ ಮಹಾಕಾವ್ಯಗಳಾಗಿವೆ. ಇದನ್ನು ಅತ್ಯಂತ ಪವಿತ್ರವಾದ ಗ್ರಂಥ ಎಂದೂ ಸಹ ಕರೆಯುತ್ತೇವೆ. ದ್ವಾಪರಯುಗದಲ್ಲಿ ನಡೆದ ಮಹಾಭಾರತದ ಕಥೆಯು ಮೂಲತಃ ...
ವೀಕೆಂಡ್ ವಿತ್ ಸಾಹಿತಿಗಳ ಗ್ರಾಮವಾಸ್ತವ್ಯ ಚಾಮಲಾಪುರ ಗ್ರಾಮದಲ್ಲಿ ಹೃದಯಸ್ಪರ್ಶಿಯಾಗಿ ಆರಂಭವಾಯಿತು, ಚಾಮಲಾಪುರ ಗ್ರಾಮದ ಗುರುಹಿರಿಯರು ಆತ್ಮೀಯರು ಪ್ರೀತಿಯಿಂದ ಭೋಜನ ಕೂಟವನ್ನು ಏರ್ಪಡಿಸಿದ್ದರು.. ನಂತರ ಗ್ರಾಮದ ಬಗ್ಗೆ ಅಲ್ಲಿನ ಜನಜೀವನದ ...
ಈ ಘಟನೆ ನಡೆದು ಸುಮಾರು ಹತ್ತು ವರುಷ ಕಳೆದಿವೆ ಆದರೂ ನೆನಪಿನ ಅಂಗಳದಲ್ಲಿ ಅದಿನ್ನೂ ಹಚ್ಚುಹಸಿರು ನಾನು ನಮ್ಮ ಯಜಮಾನರುನಮ್ಮ ಸ್ವಂತ್ ಊರಾದ ಬಿದರಕ್ಕೆ ಹೋಗಿದ್ದೆವು ಅಲ್ಲಿ ಒಂದು ವಾರ ಅವರ ಅಣ್ಣನ ಮನೆಯಲ್ಲಿ ಆಧರ್ ಆತಿತ್ಯ್ ಮುಗಿಸಿಕೊಂಡು ...
First internatinal Trip, First Bussiness Trip; First Solo Trip; Oh man My first Flying tooo😉 Good Things Always comes to me suprisingly this is one in that...When i got call from my manager abt ...
"ಬುರ್ಜ್ ಖಲೀಫಾ" ಎಂಬ ವಿಸ್ಮಯ ಬಹಳ ದಿನಗಳಿಂದ ದುಬೈ ನಗರ ಹಾಗೂ ಪ್ರಪಂಚದ ಅದ್ಭುತ ಕಟ್ಟಡ ಬುರ್ಜ್ ಖಲೀಫಾವನ್ನು ನೋಡಬೇಕೆಂಬ ಆಸೆಯಿತ್ತಾದರೂ ಸಾಧ್ಯವಾಗಿರಲಿಲ್ಲ. ನಮ್ಮ ಅಳಿಯ ಕಂಪನಿಯ ಕೆಲಸದ ನಿಮಿತ್ತ ಎರಡು ತಿಂಗಳ ಕಾಲ ದುಬೈಯಲ್ಲಿರಬೇಕಾಗಿ ...
ಸೊಬಗಿನ ಸಿರಿಮನೆ ಜಲಧಾರೆ ಮಳೆಗಾಲದಲ್ಲಿ ನಾಡಿನ ನದಿಗಳೆಲ್ಲಾ ತುಂಬಿ ಹರಿದು, ಅನೇಕ ನದಿ ಹಳ್ಳಗಳು ಜಲಪಾತದ ಸೃಷ್ಟಿಗೆ ಕಾರಣವಾಗುತ್ತವೆ. ಕರ್ನಾಟಕದ ಹತ್ತು ಹಲವು ಜಲಪಾತಗಳು ಪ್ರಸಿದ್ಧವಾಗಿದ್ದರೂ, ಅನೇಕ ಜಲಪಾತಗಳು ಇನ್ನೂ ಅಜ್ಞಾತವಾಗಿಯೆ ...
ನಾನೊಬ್ಬ ಚಾರಣಿಗನಂತೂ ಅಲ್ಲವೇ ಅಲ್ಲ. ನನ್ನ ಸಹಪಾಠಿ ಕಾರ್ಯಕರ್ತ ಬಂಧುಗಳಲ್ಲಿ ಕೆಲವರು ಚಾರಣಪ್ರಿಯರು ಇದ್ದರು. ಕೆಲವರಿಗಂತೂ ಅದೆಲ್ಲ ಹೊಸತೆ ಎನ್ನಬೇಕು. ಮನಸ್ಸಿನಲ್ಲಿ ಅಂದುಕೊಂಡದನ್ನು ಮಾಡಿಬಿಡುವುದರಲ್ಲಿ ನಾವು ನಿಸ್ಸೀಮರು ಮತ್ತೊಮ್ಮೆ ...
ಅನಿರೀಕ್ಷಿತ ಪ್ರಯಾಣಗಳೇ ಹಾಗೆ! ಇನ್ನಿಲ್ಲದ ಖುಷಿ... ಅಚ್ಚಳಿಯದ ಹಲವು ನೆನಪುಗಳನ್ನು ಬದುಕಿನುದ್ದಕ್ಕೂ ನೆನಯುವಂತೆ ಮಾಡುತ್ತದೆ. ಮತ್ತೆಂದೂ ಇಂತಹ ಪ್ರಯಾಣಗಳು ಮರುಕಳಿಸುತ್ತವೆಯೋ ಇಲ್ಲವೋ ಎನ್ನುವ ಪ್ರಶ್ನೆಗಳು ಆಗಾಗ ಕಾಡುವಂತೆ ಮಾಡುತ್ತಾ ...
ಭಯಂಕರ ಚಳಿ. ಬಿಟ್ಟೂ ಬಿಡದೇ ಕಾಡುತ್ತಿರುವ ಚಳಿಗೊಂದು ಗತಿಕಾಣಿಸುವ ಸಲುವಾಗಿ ಎಲ್ಲಿಯಾದರೂ ಕಾಡು ಬೀಳುವ ಆಲೋಚನೆಯಿಂದ ನಮ್ಮ ಖಾಯಂ ದಿಕ್ಪಾಲಕರಿಗೆ ಕರೆ ಮಾಡಿ 'ನಿಮ್ಮೂರ್ ಗುಡ್ಡ ಹತ್ತನೇನಾ ಬರ್ತಿನಿ' ಅಂದೆ. "ಯಂತ ಸಾವು ಗುಡ್ಡ ಹತ್ತದು ಮಾರ್ರೆ ...
ಪ್ರತಿ ವರ್ಷ ದೆಹಲಿಯ ಪ್ರಗತಿ ಮೈದಾನದಲ್ಲಿ ಸಜ್ಜುಗೊಳ್ಳುವ ವಾಣಿಜ್ಯ ಮಳಿಗೆಗಳ ವೈಭವ ಕಣ್ಣಿಗೆ ಹಬ್ಬ.ವಿಶೇಷ ವಿನ್ಯಾಸದೊಂದಿಗೆ ಕರ್ನಾಟಕದ ಮಳಿಗೆಯೂ ಪ್ರಮುಖ ಇಲಾಖೆಗಳನ್ನೊಳಗೊಂಡು ರಾರಾಜಿಸುತ್ತದೆ. ಅದರಲ್ಲಿ ರೇಷ್ಮೆ ಇಲಾಖೆಯು ಒಂದು...! ಜೀವಂತ ...
ಬೇಸಿಗೆಯ ಸುಡು ಸುಡು ಬಿಸಿಲಿಗೆ ಬೇಸರವಾಗಿ,ಆಫೀಸ್ ಕೆಲಸ,ವಾಟ್ಸಪ್,ಫೇಸ್ಬುಕ್ ಎಲ್ಲದರಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಎಲ್ಲಾದರೂ ಹೋಗಿ ಬರೋಣ ಎಂದುಕೊಳ್ಳುವಷ್ಟರಲ್ಲಿ ನೆನಪಾಗಿದ್ದೇ ಊಟಿ!!!ಬ್ಲೂ ಮೌಂಟೈನ್ಸ್ ಅಥವಾ ನೀಲ್ಗಿರಿಸ್ ಮಧ್ಯೆ ಇರುವ ...
ಮಕ್ಕಳಲ್ಲಿ ಶೈಕ್ಷಣಿಕ ಪ್ರವಾಸದ ಮಹತ್ವ... ಮಕ್ಕಳ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರವಾಸ ಬಹಳ ಮಹತ್ತರ ಪರಿಣಾಮ ಬೀರುತ್ತದೆ.ಅವರ ವಿದ್ಯಾಭ್ಯಾಸದಲ್ಲಿ ಹೆಜ್ಜೆಯ ಮೇಲೆ ಮತ್ತೊಂದು ಹೆಜ್ಜೆಯನ್ನಿರಿಸುವಲ್ಲಿ ಇದು ವಿಶೇಷವೆಂದರೂ ಅತಿಶಯೋಕ್ತಿಯಲ್ಲ. ...
ಹಿಂದಿನ ಸಂಚಿಕೆಯ ಮೇಲೆ ಕಣ್ಣಾಡಿಸಿ ನಂತರ ಇದನ್ನು ಓದಿ ತಟಕ್ಕನೆ ಎಚ್ಚರವಾಯ್ತು ಪಕ್ಕದಲ್ಲಿರುವ ಲೀನಾ ಏನೋ ಗಹನವಾದ ಯೋಚನೆಯಲ್ಲಿ ಮುಳುಗಿದ್ದಳು ಯಾವ ಪರಿ ಎಂದರೆ ನಾನು ಅವಳ ಬುಜದ ಮೇಲೆ ತಲೆಯಿಟ್ಟು ಮಲಗಿ ಒಂದು ಗಂಟೆಯ ಮೇಲಾಗಿತ್ತು. ಆಕಡೆಯಿಂದ ...
.......ಅದು 2015 ರ ಆಗಸ್ಟ್ 14. ದೆಹಲಿಯ ಕಾಳಿ ಮಂದಿರದ ಹತ್ತಿರದ ಮೆಟ್ರೊ ರೈಲು ನಿಲ್ದಾಣ ದಲ್ಲಿ ನಾನು ಮತ್ತು ನನ್ನ ಇಬ್ಬರು ಗೆಳೆಯರು ಕಾಶ್ಮೀರದ ಅಮರನಾಥ ಯಾತ್ರೆ ಮುಗಿಸಿ ದೆಹಲಿಯನ್ನು ನೋಡಲು ಬಂದಿದ್ದವು.... ನಾಳೆ ಸ್ವತಂತ್ರ ದಿನಾಚರಣೆ ...
ಕಿರು ಪ್ರವಾಸಕತೆ: ಗೋವಾದಲ್ಲಿ ಗೆಳೆಯರು ಗಂಟೆಗಳ ಕಾಲ ಚರ್ಚೆ,ಬಹಳಷ್ಟು ಹೊಂದಾಣಿಕೆ ನಂತರವೇ ಎಲ್ಲರು ಒಪ್ಪಿಕೊಂಡು ಗೋವಾಕ್ಕೆ ಹೋಗುವುದೆಂದು ನಿರ್ಧಾರವಾಯಿತು. ಒಂದು ಡಜನ್ ದಿನಗಳ ಮುಂಚೆಯ ಹೋಗುವುದು / ಬರುವುದರ ವಿಮಾನ ಚೀಟಿ ಕಾಯ್ದಿರಿಸಲಾಯಿತು. ...