pratilipi-logo ಪ್ರತಿಲಿಪಿ
ಕನ್ನಡ

ನಿಗೂಢ ಕಥೆಗಳು | Suspense Stories in Kannada

ನನ್ನ ಪತ್ತೆದಾರಿ ಕಾದಂಬರಿ ರಚನೆಗೆ ಸ್ಫೂರ್ತಿಯಾದ ಗುರು ಸಮಾನ ರಾದ ಶ್ರೀ ಬಿ.ವಿ. ಅನಂತರಾಮು ಸರ್ ರವರ ಚರಣ ಕಮಲಗಳಿಗೆ ಈ ಕೃತಿಯನ್ನು ಸಮರ್ಪಿಸುತ್ತೇನೆ. ಒಂದು ಕಾಲದಲ್ಲಿ ಪತ್ತೆದಾರಿ ಕಥಾ ಜಗತ್ತಿನಲ್ಲಿ ಸಂಚಲನ ಉಂಟು ಮಾಡಿದ ಶ್ರೀ ಬಿ.ವಿ.ಅನಂತರಾಮು ಸರ್ ರವರ ಅಪಾರ ಓದುಗ ಅಭಿಮಾನಿಗಳಲ್ಲಿ ನಾನೂ ಒಬ್ಬ. ಅವರ ಆಶೀರ್ವಾದ ಫಲದಿಂದಲೇ ಇಂಥಹ ಕಾದಂಬರಿಯನ್ನು ನಿಮ್ಮ ಮುಂದಿಡಲು ಸಾಧ್ಯವಾಗಿದೆ. ಆ ಮಹಾನ್ ಚೇತನಕ್ಕೆ ವಂದಿಸುತ್ತ ಈ ಕಾದಂಬರಿಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಓದಿ,ಆನಂದಿಸಿ,ನಿಮ್ಮ ಅಮೂಲ್ಯ ಸಲಹೆ,ಅಭಿಪ್ರಾಯ ಗಳನ್ನು ತಿಳಿಸಿ. ಇಂತಿ ಪ್ರೀತಿ ಪೂರ್ವಕವಾಗಿ ಮಂಜುನಾಥ ನರೇಂದ್ರ.                        ...
4.7 (686)
24K+ ಓದುಗರು