pratilipi-logo ಪ್ರತಿಲಿಪಿ
ಕನ್ನಡ

ಪೌರಾಣಿಕ ಕಥೆಗಳು | Mythology Stories in Kannada

ಕತೆ ಕೈಲಾಸ *********** ಶಾಸಕ ಮಹೋದಯರಾದ ಶ್ರೀಮಾನ್ ಶ್ರೀ ಶ್ರೀ "ಕಿತಾಪತಯ್ಯ"ನವರು-ಶಿವರಾತ್ರಿಯ ದಿನದಲ್ಲಿ ಶುಭ ಸಮಾರಂಭವೊಂದಕ್ಕೆ ಅಧ್ಯಕ್ಷರಾಗಿದ್ದರು.! ಹೇಳಿ-ಕೇಳಿ,ಅದು ಸಮಾಜದ ನಿರ್ದಿಷ್ಟ ಜನರೇ ಬಹುಸಂಖ್ಯೆಯಲ್ಲಿದ್ದ ಪ್ರದೇಶವಾಗಿತ್ತು;ಜೊತೆಗೆ ಶಿವದರ್ಶನಕ್ಕೆಂದು ಭಕ್ತಾದಿಗಳು ಬಂದಿದ್ದರಲ್ಲಾ; ಅಲ್ಲದೇ,ಶಾಸಕರನ್ನು ಕಾಣಲೆಂದೇ ಹಲವು ಜನ ಬಂದಕಾರಣಕ್ಕೆ ಪ್ರೇಕ್ಷಕಸಮೂಹ ಕಿಕ್ಕಿರಿದು ಸುತ್ತ ನೆರೆದಿತ್ತು.ಶಾಸಕರು ಬಂದರು;ಭಾಷಣಗಳು ಸಹ ಕೆಲವರಿಂದ ಸಂಕ್ಷಿಪ್ತವಾಗಿ ನಡೆದವು.!! ಅಂತೂ ಆ ಗಳಿಗೆ ಬಂದೇ ಬಂತು.!ಶಾಸಕರೀಗ ಎದ್ದು ನಿಂತರು.!ಸೇರಿದವರಿಗೆ ಕೈಮುಗಿದು ಭಕ್ತಿ ತೋರಿದರು;ಚಪ್ಪಾಳೆ ಗಿಟ್ಟಿಸಿದರು.!ಮಾತಾಡಲು ...
4.9 (260)
1K+ ಓದುಗರು