Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಓದು......ಓದೊಂದಿದ್ದರೆ ಇಡೀ ಪ್ರಪಂಚವನ್ನ ಗೆಲ್ಲಬಹುದು ಅನ್ನೋ ಹುಡುಗ...... ಒಂದು ಚೂರೇ ಚೂರು ಬಿಡುವು ಸಿಕ್ಕರೂ ಕೈಲಿ ಪುಸ್ತಕ ಹಿಡಿದು ಕೂರುವ ಪುಸ್ತಕದ ಹುಳ.......ತಾನೂ ಓದುತ್ತಾ ಕ್ಲಾಸಿನಲ್ಲಿ ಓದಲು ಕಷ್ಟವಾಗುವ ಮಕ್ಕಳಿಗೆ ಸಹಾಯ ...
ಪಾತ್ರೆ ತೊಳಿತಾ ಇದ್ಲು ಪದ್ದು...ಅಲಿಯಾಸ್ ಪದ್ಮಿನಿ. ಪಕ್ಕದ ಮನೆ ಬಿಂಕದ ಹುಂಜಾ ಇವರ ಮನೆ ಅಂಗಳಕ್ಕೆ ಕ್ಯಾಟ್ ವಾಕ್ ಮಾಡ್ತಾ ಬಂತು. ಆಗಷ್ಟೇ ಅಂಗಳ ಗುಡಿಸಿ ಬಂದಿದ್ದ ಪದ್ದುಗೆ ಭಯಂಕರ ಸಿಟ್ಟು. ಈಗ ಈ ಕೋಳಿ ನಮ್ಮನೆ ಅಂಗಳದಲ್ಲಿ ಬಂತು ಪಿಟ್ಟಿ ...
ಅಯ್ಯೋ ದೇವರೇ ಇವನು ಯಾಕೆ ಇನ್ನೂ ಬಂದಿಲ್ಲ. ಏನಾದರೂ ಈ ಸಲನೂ ಕೈ ಕೊಡ್ತಾನಾ....!? ನೋ ಹಾಗೆ ಏನಾದರೂ ಮಾಡಲಿ, ಅವನನ್ನು ಸಾಯಿಸಲಿಲ್ಲ ಎಂದರೆ ನನ್ನ ಹೆಸರು ಗುಂಡು ಪ್ರಾರ್ಥನಾನೇ ಅಲ್ಲ, ಎಂದು ಕೊಳ್ಳುತ್ತಿರುವಾಗಲೇ ಬಂದನವ.. ಹಾಯ್ ಗುಂಡು.. ...
ಹೆಂಡತಿ - ರೀ ಒಂದ್ ವಿಷ್ಯ ಹೇಳ್ತೀನಿ ಹೊಡೀಬಾರ್ದು.☺😉 ಗಂಡ - ಹೇಳು ಚಿನ್ನ.😘 ಹೆಂಡತಿ - ಹೊಡೆಯಲ್ಲ ಅಂತ ಭಾಷೆ ಕೊಡಿ.😔 ಗಂಡ - ಆಯ್ತು ಹೊಡೆಯಲ್ಲ. ಹೇಳು☺. ಹೆಂಡತಿ - ಈಗ ನನಗೆ ಮೂರು ತಿಂಗಳು.😄😍 ಗಂಡ - ಅಯ್ಯೋ ಪೆದ್ದಿ ಇಂಥ ...
ನಾನು ಎಂದೂ ಮೆರೆಯುವವಳೂ ಅವಳೂ ನನ್ನ ಸೋಲಿಸುವವರೆ ಇಲ್ಲ ಎಂಬ ಒಣಜಂಬ ಅವನದೂ ನನ್ ಇಷ್ಟ ಪಟ್ಟಿದ್ ಬೇಕೆ ಬೇಕು ಎನ್ನುವ ಹಠ ಅವಳದು ಈ ಜನ್ಮ ಕ್ಕೆ ನನ್ನ ಅಣ್ಣನ ಮತ್ತು ನನ್ನ ಸ್ನೇಹಿತೆಯ ಸಾವಿಗೆ ಕಾರಣ ಏನು ಎಂದು ಹುಡುಕುವುದೇ ನನ್ನ ಧ್ಯೇಯ ...
ಮದುವಣ ಗಿತ್ತಿಯತೆ ತಯಾರಾದ ಉಗ್ರ ನರಸಿಂಹ ಸ್ವಾಮಿ ದೇವಸ್ಥಾನದ ಮದುವೆ ಮಂಟಪ ...ಸೂತಕದ ಛಾಯೆ ಹೊತ್ತು ನಿಂತಿದೆ .. ಜನರ ಮಾತು.. ಓಡಾಟದಿಂದ .. ಗಿಜಿಗುಡ ಬೇಕದ್ದ ಮದುವೆ ಸ್ಮಶಾನ ಮೌನ ಹೊತ್ತು ನಿಂತೆದೆ ... ಊರ ಜನರು ಎಲ್ಲಾ ಮದುವೆ ...
ಮದುವೆ ಮಂಟಪದಲ್ಲಿ ಹಸೆ ಮಣೆಯ ಮೇಲೆ ಕುಳಿತ್ತಿದ್ದ ಗಂಡಿನ ಕೈಯಲ್ಲಿ ಮಾಡ ಬೇಕಾದ ಶಾಸ್ತ್ರಗಳನ್ನು ಮಾಡುತ್ತಾ, ಮಂತ್ರಗಳನ್ನು ಹೇಳುತ್ತಾ, "ವಧುವನ್ನು ಕರೆದುಕೊಂಡು ಬನ್ನಿ" ಎಂದರು. ವಧುವಿನ ತಂದೆ ಗೌತಮ್ ಪಕ್ಕದಲ್ಲಿದ್ದ ತನ್ನ ತಮ್ಮ ರಾಹುಲ್ ಮುಖ ...
ಕೃಷ್ಣ ರುಕ್ಮಿಣಿ💕 ಹೀರೋ - ಹೀರೋಯಿನ್ ಇಂಟ್ರೊಡಕ್ಷನ್💕 ಹೀರೊ.....🤴 ನ್ಯೂಯಾರ್ಕ್🖤 ನಮ್ ಈ ಕಥೆ ಹೀರೊ ಕೃಷ್ಣ ..... ಇವನ ಅಪ್ಪ ಅಮ್ಮ ನ ಜೊತೆ ಸಧ್ಯ ಫಾರಿನ್ ನಲ್ಲಿ ವಾಸ ...
ವೈಭವಚಂದ್ರ ಆಗರ್ಭ ಶ್ರೀಮಂತ. ನೋಡಲು ಸುರಸುಂದರ ಎತ್ತರ ನಿಲುವು, ಗಂಭೀರವಾದ ನಡಿಗೆ, ಮುಖದಲ್ಲಿ ನಗುವಂತೂ ಅಪರೂಪ. ಅವನ ಮೈಬಣ್ಣ ಹಾಲು ಬಿಳುಪು. ಹುಡುಗಿಯರೆಲ್ಲ ಅವನ ಒಂದು ನಗುವಿಗಾಗಿ ಹಾತೋರೆಯುತ್ತಿದ್ದರು. ಈಗ ವೈಭವಚಂದ್ರ ಪ್ರಖ್ಯಾತ ...
ಹಾಯ್ ಗೈಸ್ ... ಎಲ್ಲ ರೆಡಿನಾ.. ಹಾಯ್ ಡಿಯರ್ ಯಾಕ್ ಇಷ್ಟು ಲೇಟ್ ... ಸಾರಿ ಯಂಗ್ ಬಾಯ್ ... ಮನೆ ಇಂದ ಬೇಗನೆ ಹೊರಟೆ ಆದ್ರೆ ದಾರಿ ಮಧ್ಯ ಒಂದು ಪಪ್ಪಿ ಅಳ್ತಾ ನಿಂತಿತ್ತು ... ಯಾಕೆ ಅಳ್ತಾ ಇದ್ದೀಯ ಮುದ್ದು ಪಪ್ಪಿ ಅಂತಾ ಎತ್ತಿಕೊಂಡು ...
💝 ಅಮೃತಘಳಿಗೆ💝🌹 ಶಶಿಕಾಂತ್ ಹಾಗೂ ಮಲ್ಲಿಕಾ ದಂಪತಿಗಳ ಸುಖದ ಜೀವನ ಶ್ರೀಮಂತ ಕುಟುಂಬ. ಸುಂದರ ಸಂಸಾರಕ್ಕೆ ಮುತ್ತಿನಂತ ಎರಡು ಮಕ್ಕಳು ಅಮೃತ ಮತ್ತು ಅನಿರುದ್ದ್ ಸುಖದ ಜೀವನದಲ್ಲಿ ತೇಳುತ್ತಿದ್ದ ಇವರ ಸಂಸಾರಕ್ಕೆ ಬಹಳ ದೊಡ್ಡ ಆಘಾತ ...
ಬಂಗಾರದ ಪಂಜರ. ' ಯಾವನಿಗೆ ಸೆರಗು ಹಾಸಿ ಹೊಟ್ಟೆ ತುಂಬಿಸಿ ಕೊಂಡು ಬಂದಿದ್ದೀಯಾ ?. ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಪಾಪದ ಪಿಂಡದ ಕಾರಣಿಕರ್ತ ಯಾರೇ ? ' ಎಂದು ಜೋರಾಗಿ ಗುಡುಗಿದರು ಮನೋಹರ್ ದೇಸಾಯಿ. . ' ನನಗೆ.. ...
ಕ್ಷಣ ಕ್ಷಣಕ್ಕೂ ಅವಳಿಗೆ ಭಯ, ಅಸಹನೆ ಹೆಚ್ಚಾಗುತ್ತಿತ್ತು. ನಿಮಿಷ ನಿಮಿಷಕ್ಕೂ ಯುಗಗಳಾದಂತೆ ಚಡಪಡಿಸುತಿದ್ದಳು ಅವಳು. ಅವಳು ಕಾಯುತಿದ್ದದ್ದು ಬೇರೆ ಯಾರಿಗೂ ಅಲ್ಲ ಬಸ್ಸಿಗಾಗಿ. ಮೊದಲು ನಿಮಿಷಕ್ಕೊಂದು ಬಸ್ ಬರುತಿದ್ದ ಕಾಲವೊಂದಿತ್ತು. ...
"ಭಾಗ್ಯ, ಪಾರ್ವತಿ ತನ್ನ ಡಕೋಟಾ ಕಾರನ್ನ ಶೆಡ್ ನಿಂದ ಹೊರಗಡೆ ತೆಗೀತಾ ಇದ್ದಾಳೆ ಅಂದ್ರೆ ಇವತ್ತು ಹುಡುಗಿ ನೋಡೋ ಪ್ರೋಗ್ರಾಂ ಇದೆ ಅನ್ಸುತ್ತೆ ಕಣೇ" "ನಂಗೂ ಹಾಗೆ ಅನ್ನಿಸ್ತಾ ಇದೆ ರಾಧಕ್ಕ" ಪಾರ್ವತಿ ಶೆಡ್ ನಿಂದ ಕಾರು ತೆಗೆಯುವುದನ್ನು ಕಂಡ ...
ಛೀ... ಛಿ.... ನನಗೆ ಈ ಕಪ್ಪು ಅಂದ್ರೆ ಇಷ್ಟ ಆಗೋದಿಲ್ಲ ಎಂದು ನಿಮಗೆ ಗೊತ್ತಿಲ್ವಾ ಪ್ರತಿ ದಿನ ಹೇಳಬೇಕಾ.... ನಾನು ಕಣ್ಣು ಬಿಟ್ಟಾಗ ನಿಮ್ಮ ಮುಖ ನೋಡಲು ನನಗೆ ಇಷ್ಟ ಆಗೋದಿಲ್ಲ ಅಂತಾ ಗೊತ್ತಿದೆ ತಾನೇ ಮೊದಲು ಇಲ್ಲಿಂದ ಹೋಗಿ ನೀವು ...... ...