Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಲೆಕ್ಕಾಚಾರದ ಬದುಕನ್ನು ಮನೆಯ ವಾತಾವರಣದಲ್ಲಿ ನೋಡಿದರೆ ವ್ಯಕ್ತಿತ್ವ ವಿಕಸನಕ್ಕೆ ಎಷ್ಟೊಂದು ಪರಿಣಾಮ ಬೀರುತ್ತದೆ ಅನ್ನುವುದನ್ನು ಸ್ವಂತ ಅನುಭವಿಸಿದ್ದೇನೆ.ತಂದೆಯ ತಂದೆ ಅಜ್ಜ ರಾಮ ಉಪಾಧ್ಯ ಮದುವೆ ಮಂಟಪ ...
ಹೀಗೊಂದು ಅನಿಸಿಕೆ ಸಾಮಾನ್ಯ. ಕಾರಣಗಳಿವೆ. ಅರ್ಥವೇ ಆಗದ ಸಂಸ್ಕೃತದಲ್ಲಿರುವ ಗ್ರಂಥಗಳಲ್ಲಿ ಅಡಕವಾಗಿರುವ, ಯಾವುದೋ ಪುರಾತನ ಕಾಲದ ಅಪ್ಡೇಟ್ ಆಗದ ಜ್ಞಾನ. ಅಪ್ಡೇಟ್ ಭಾಷೆ ಆಗಬೇಕೋ? ತತ್ವಗಳೋ? ಅದನ್ನರಿಯುವ ಅಗತ್ಯವಿರುವುದು ವ್ಯಕ್ತಿಗಳಿಗೆ, ...
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ನಾಣ್ನುಡಿಗೆ ಒಂದು ಉದಾಹರಣೆ ಈ ತುಂಬೆ ಗಿಡ. ನಮ್ಮ ದೇಶದ ಮೂಲಿಕೆ ಸಸ್ಯಗಳಲ್ಲಿ ಪ್ರಧಾನವಾಗಿರುವ ಇದು ಸಂಸ್ಕೃತದಲ್ಲಿ ದ್ರೋಣ ಪುಷ್ಟಿ ಎಂದು ಗುರುತಿಸಲ್ಪಟ್ಟಿದೆ. ಲ್ಯಾಮಿಯೆಸಿ ಕುಂಟುಂಬಕ್ಕೆ ಸೇರಿದ ...
ವಯಸ್ಸು ನಲವತ್ತು ದಾಟುವ ತನಕ ದುಡಿಮೆಯೇ ಬದುಕಾಗಿ ,ಗಳಿಸಿದ್ದನ್ನ ಅನುಭವಿಸುವ ವಯಸ್ಸಿಗೆ ಆರೋಗ್ಯಕ್ಕಾಗಿ ಹೋರಾಡುವ ಅನುಭವ ದಿನ ನಿತ್ಯ ನಮ್ಮ ಆತ್ಮೀಯರಲ್ಲೇ ಕಾಣುವುದು ವಿಶೇಷ ಅಲ್ಲವೇ ಅಲ್ಲ.ಆರೋಗ್ಯವೆನ್ನುವುದು ಯಾವಾಗ ಕೈ ಕೊಡುತ್ತೆ ಅನ್ನುವುದು ...
ಜನ್ಮ-ಮರಣಗಳ ಚಕ್ರವೇ ಕಲಿಕೆ, ಅನ್ನೋದು ತಿಳಿದವರ ಹೇಳಿಕೆ. ಹೌದಲ್ವ!! ಎಲ್ಲದನ್ನೂ ಕಲಿಯೋದೆ. ಎಲ್ಲರಿಗೂ ಕಲಿಕೆಯೇ. ಯಾರು ಕಲಿಸುವವರು, ಕಲಿಯುವವರು ಅನ್ನೋ ದ್ವಿತ್ವವಿಲ್ಲದೆ... ವೃದ್ಧ ಶಿಷ್ಯರ ಮುಂದೆ, ಯುವಕ ಗುರು ಮೌನದಿಂದ ಕುಳಿತಿದ್ದರು. ...
ಆನಂದ! ಹಬ್ಬಗಳ ಸಡಗರ! ದೈವೀ ಕೃಪೆಗೆ ಭಾಜನರಾಗಲು ಹಲವು ವ್ರತನಿಷ್ಠೆಗಳ ಆಚರಣೆ... 'ಉಪವಾಸ' ಅಂತಹ ನಿಯಮಗಳಲ್ಲಿ ಒಂದು. ಹಸಿವು ಕಟ್ಟಿಕೊಂಡು, ನೀರೂ ಕುಡಿಯದೆ ಅಥವಾ ಕೇವಲ ಫಲಗಳನ್ನೋ, ಹಾಲನ್ನು ಮಾತ್ರ ಸೇವಿಸುವುದು ಇನ್ನೊಂದು ರೀತಿ. ಅಂತೂ ...
ಈಗ ನಿವೃತ್ತಿ ವಯಸ್ಸಿನಲ್ಲಿ ನಿಂತಿರುವ ನನಗೆ ವೈದ್ಯಕೀಯ ಜೀವನದ ಅತ್ಯಂತ ಖುಷಿಯ ದಿನಗಳೆಂದರೆ ಎಂ.ಬಿ.ಬಿ.ಎಸ್ ಪದವಿಯ ಶೈಕ್ಷಣಿಕ ವರ್ಷಗಳು ಅಂತ ಈಗ ಅನ್ನಿಸುತ್ತಿದೆ. ಕಾಲೇಜು ಸೇರಿ ಆರು ತಿಂಗಳು ಕಳೆಯುವ ಹೊತ್ತಿಗೆ ಒಂಟಿ ಜೀವನದ ಬಾಡಿಗೆ ರೂಮ್ ...
ನಾನು ಎಂ. ಬಿ. ಬಿ.ಎಸ್ ಓದುವ ಕಾಲದಲ್ಲಿ ಮೊದಲ ಒಂದೂವರೆ ವರ್ಷ ಮೂರೇ ವಿಷಯಗಳ ಬಗ್ಗೆ ಓದಬೇಕಿತ್ತು.ಅನಾಟಮಿ (ಅಂಗರಚನಾ ಶಾಸ್ತ್ರ),ಫಿಸಿಯಾಲಜಿ(ಶರೀರ ಶಾಸ್ತ್ರ),ಬಯೋಕೆಮಿಸ್ಟ್ರೀ (ಜೀವ ರಸಾಯನ ಶಾಸ್ತ್ರ )ವಿಷಯಗಳಿಗೆ ಇಷ್ಟು ದೀರ್ಘ ಸಮಯ ಬೇಕಿತ್ತಾ ...
ಚಾರಣ ಮಾಡುವುದು ಚಟವೋ, ಹುಚ್ಚೋ, ಶೋಕಿಯೋ ಏನಾದರು ಅಂದುಕೊಳ್ಳಿ !ಅದರಲ್ಲೂ ಮುಂಗಾರು ಮಳೆಯಲ್ಲಿ ಮಳೆಕಾಡಿಗೆ ಚಾರಣ ಹೋಗುವ ಅನುಭವಸ್ಥ ಚಾರಣಿಗರೂ ಇದ್ದಾರೆ. ಕೆಲವೊಂದು ಪ್ರದೇಶಗಳಿಗೆ ಋತು ಮಾನ ಹವಾಮಾನಕ್ಕನುಗುಣವಾಗಿ ನಮ್ಮ ಸುರಕ್ಷತೆ ಆರೋಗ್ಯದ ...
ತರಕಾರಿಗಳದೇ ಕಾರುಬಾರೀಗ. ಸಂತೇಲಿ ತರೇವಾರಿ ಕಾಯಿಪಲ್ಲೆಗಳ ದರ್ಬಾರು. ಹಸುವಿನ ಹಾಗೆ ಹಸಿ ಹಸಿ ತಿನ್ನುವವರು, ರಸ ಹಿಂಡಿ ಕುಡಿಯುವವರು, ಸಲಾಡ್ ನ ಹೆಸರಿನಲ್ಲಿ ಮೆಲ್ಲುವವರು... ಅಂತೂ ತರಕಾರಿಗಳದೇ ಹುಯಿಲು. ತರಕಾರಿಗಳ ಬಗ್ಗೆ ಒಂದಿಷ್ಟು ...
ದ್ರವಾಹಾರಗಳು ಸಹಸ್ರಾರು ಆಹಾರಗಳು – ಎರಡೇ ಬಗೆ: ಸಾವಿರಾರು ಊರುಗಳನ್ನು ಸುತ್ತಿದರೂ, ಅಲ್ಲಿನ ಆಹಾರಗಳು ಅನಾದಿಕಾಲದಿಂದಲೂ ಎರಡೇ ಬಗೆ. ದ್ರವಾಹಾರ ಮತ್ತು ಘನ ಅಥವಾ ಅದ್ರವಾಹಾರ. ದ್ರವಾಹಾರಗಳ ಎರಡು ಸ್ವರೂಪ: ಹೇಗೆ ...
ಅಗಸ್ಟ್ ತಿಂಗಳಲ್ಲಿ ಪ್ರಕೃತಿ ಮುನಿದು ಕೇರಳವನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸಿತು?ಇದಕ್ಕೆ ಮೊದಲು ಕೇರಳದಲ್ಲಿಯೇ ಮೇ ತಿಂಗಳಲ್ಲಿ ವೈರಸ್ ಮಾರಿಯೊಂದು ಹದಿನೇಳು ಜನರನ್ನು ಬಲಿ ತೆಗೆದುಕೊಂಡಿದ್ದಕ್ಕಿಂತ ಜಾಸ್ತಿ ರಾಷ್ಟ್ರ ವ್ಯಾಪಿ ಭಯವನ್ನು ...