ಮನುಷ್ಯನ ಜೀವನದಲ್ಲಿ ಕೆಲವೊಂದು ಅನುಭವಗಳು ಮಧುರ ಅನುಭೂತಿಯನ್ನು ನೀಡುತ್ತವೆ. ಹಾಗೆಯೆ ಮೊದಲ ಪ್ರೀತಿ ಕೂಡ ಒಂದು ಸುಮಧುರ ಭಾವನೆಗಳ ಮಹಾನುಭವ..... ಅವಳಿಗೂ ಅವನಿಗೂ ಅದೇ ತಾನೆ ಪಿಯುಸಿ ಮುಗಿಸಿ ಪದವಿಗೆ ಸೇರೊ ಸಮಯ. ಇವಳಿಗೆ ಡಾಕ್ಟರ್ ಆಗಬೇಕೆಂಬ ...
ನನ್ನ ಹೆಸರು ಭಾರತಿ ಊರು ಮೈಸೂರು ನನಗೆ ಭಾವನೆಗಳಿಗೆ ಬರಹ ರೂಪಕೊಡುವ ಅಭ್ಯಾಸ ತೀರ ಹಳೆಯದ್ದು ಆದರೆ ಜೀವನದ ಜಂಜಾಟದಲ್ಲಿ ಬರಹಕ್ಕೆ ಸಮಯ ಕೊಡುವುದು ಕಷ್ಟ .ಆದರೂ ಸಮಯ ಸಿಕ್ಕಾಗ ಮನಸಿನ ಪ್ರತಿ ಕಲ್ಪನೆಗೂ ವಾಸ್ತವದ ಬದುಕಿಗೂ ಸಮೀಕರಿಸಿ ಬರೆಯುತಿದ್ದೆ. ಪ್ರತಿಲಿಪಿ ಪೇಜ್ ಅಲ್ಲಿ ಬರೆಯುವಂತೆ ಅವಕಾಶ ಆಗಿದ್ದು ತೀರ ಆಕಸ್ಮಿಕ ಅವಕಾಶ ಕೊಟ್ಟ ಪ್ರತಿಲಿಪಿಗೆ ತುಂಬು ಮನಸ್ಸಿನ ನಮನಗಳು ......
ವೃತ್ತಿಯಲ್ಲಿ ಮನೋಶಾಸ್ತ್ರಜ್ಞೆ
ಪ್ರವೃತ್ತಿಯಲ್ಲಿ ಬರಹಗಾರಳು...
ಇಂತಿ ಭಾರತಿ ಮೈಸೂರು....
ಸಾರಾಂಶ
ನನ್ನ ಹೆಸರು ಭಾರತಿ ಊರು ಮೈಸೂರು ನನಗೆ ಭಾವನೆಗಳಿಗೆ ಬರಹ ರೂಪಕೊಡುವ ಅಭ್ಯಾಸ ತೀರ ಹಳೆಯದ್ದು ಆದರೆ ಜೀವನದ ಜಂಜಾಟದಲ್ಲಿ ಬರಹಕ್ಕೆ ಸಮಯ ಕೊಡುವುದು ಕಷ್ಟ .ಆದರೂ ಸಮಯ ಸಿಕ್ಕಾಗ ಮನಸಿನ ಪ್ರತಿ ಕಲ್ಪನೆಗೂ ವಾಸ್ತವದ ಬದುಕಿಗೂ ಸಮೀಕರಿಸಿ ಬರೆಯುತಿದ್ದೆ. ಪ್ರತಿಲಿಪಿ ಪೇಜ್ ಅಲ್ಲಿ ಬರೆಯುವಂತೆ ಅವಕಾಶ ಆಗಿದ್ದು ತೀರ ಆಕಸ್ಮಿಕ ಅವಕಾಶ ಕೊಟ್ಟ ಪ್ರತಿಲಿಪಿಗೆ ತುಂಬು ಮನಸ್ಸಿನ ನಮನಗಳು ......
ವೃತ್ತಿಯಲ್ಲಿ ಮನೋಶಾಸ್ತ್ರಜ್ಞೆ
ಪ್ರವೃತ್ತಿಯಲ್ಲಿ ಬರಹಗಾರಳು...
ಇಂತಿ ಭಾರತಿ ಮೈಸೂರು....
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ