pratilipi-logo ಪ್ರತಿಲಿಪಿ
ಕನ್ನಡ

ಯಶೋಧರ ಅಮೃತಮತಿ ಚರಿತ್ರೆ

32

ಯಶೋಧರ ಅಮೃತಮತಿ ಅವರ ಸಂಬಂಧ ಬಿಗಡಾಯಿಸಲು ಶುರುವಾಯಿತು ಅಮೃತಮತಿ ಸಖಿಗೆ  ಹೇಳುತ್ತಾಳೆ ಯಾರು ಇಷ್ಟು ಇಂಪಾಗಿ ಹಾಡುತ್ತಿದ್ದಾರೆ, ಅವನ ಹಾಡೇ ಇಷ್ಟು ಚೆನ್ನಾಗಿರಬೇಕಾದರೆ ಅವನೇಷ್ಟು ಚೆನ್ನಾಗಿರಬೇಕು ಹೋಗಿ ನೋಡಿಕೊಂಡು ಬಾ ಎಂದು ಸಖಿಯನು ...

ಓದಿರಿ
ಲೇಖಕರ ಕುರಿತು
author
Somashekar NM

ನಾನು ಬೆಂಗಳೂರು ಜಿಲ್ಲೆಯ ನೆಲಮಂಗಲದವನು ಬೆಂಗಳೂರಿನಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡಿ ನಂತರ ಚಿಲ್ಲರೆ ಅಂಗಡಿಯನ್ನು ಚಾಮರಾಜಪೇಟೆಯ ಅಜಾದ್ ನಗರದಲ್ಲಿ ನಡೆಸುತ್ತಿದೆ ಈಗ ಕೆಲಸದಿಂದ ನಿವೃತ್ತಿ ಪಡೆದು ಹೆಣ್ಣೂರು ಬಾಗಲೂರು ರಸ್ತೆಯ, ಕೊತ್ತನೂರು ಸಮೀಪ ಬೈರತಿ ಯಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದೇನೆ ಓದುವುದು ಬರೆಯುವುದು ನನ್ನ ಹವ್ಯಾಸ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ