pratilipi-logo ಪ್ರತಿಲಿಪಿ
ಕನ್ನಡ

ವೀಕೆಂಡ್ ವಿತ್ ಸಾಹಿತಿಗಳ ಗ್ರಾಮ ವಾಸ್ತವ್ಯ-೧

4.8
184

ವೀಕೆಂಡ್ ವಿತ್ ಸಾಹಿತಿಗಳ ಗ್ರಾಮವಾಸ್ತವ್ಯ ಚಾಮಲಾಪುರ ಗ್ರಾಮದಲ್ಲಿ ಹೃದಯಸ್ಪರ್ಶಿಯಾಗಿ ಆರಂಭವಾಯಿತು, ಚಾಮಲಾಪುರ ಗ್ರಾಮದ ಗುರುಹಿರಿಯರು ಆತ್ಮೀಯರು ಪ್ರೀತಿಯಿಂದ ಭೋಜನ ಕೂಟವನ್ನು ಏರ್ಪಡಿಸಿದ್ದರು.. ನಂತರ ಗ್ರಾಮದ ಬಗ್ಗೆ ಅಲ್ಲಿನ ಜನಜೀವನದ ...

ಓದಿರಿ
ಲೇಖಕರ ಕುರಿತು
author
ವಿಜಯ ಅಮೃತರಾಜ್

ಮೂಲತಹ ಕೊಪ್ಪಳ ಜಿಲ್ಲೆ ಯಲಬುರ್ಗಾತಾಲ್ಲೂಕಿನ ರ್ಯಾವಣಕಿ ಗ್ರಾಮದ ಷಣ್ಮುಖಯ್ಯ ಮತ್ತು ಸರ್ವಮಂಗಳಾ ಅವರ ಉದರದಲ್ಲಿ ೧೯೭೧ ರಲ್ಲಿ ಜನನ ಜನಿಸಿದ ವಿಜಯ ಅಮೃತರಾಜ್ ಸದ್ಯ ಕೊಪ್ಪಳ ನಿವಾಸಿ, ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೂ ಕೊಪ್ಪಳದಲ್ಲಿ , ನಂತರ ಕಾನೂನು ವಿದ್ಯಾಭ್ಯಾಸ ಬಳ್ಳಾರಿಯಲ್ಲಿ ಈ ನಡುವೆ ಎರಡು ವರ್ಷ ಮಂಡಲಗೇರಿಯಲ್ಲಿ ಐ.ಟಿ.ಐ. ಫಿಟ್ಟರ್ ಹಾಗೂ ಜೆ.ಓ.ಡಿ.ಸಿ. ಎಲೆಕ್ಟ್ರಿಕಲ್ ಕೊಪ್ಪಳದಲ್ಲಿ , ಮತ್ತು ಮೈಸೂರು ಮುಕ್ತ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಅಭ್ಯಸಿಸಿದರು ವೃತ್ತಿಯಿಂದ ನ್ಯಾಯವಾದಿ ಪ್ರವೃತ್ತಿಯಿಂದ ಸಾಹಿತ್ಯ ಕೃಷಿ , ವಿದ್ಯಾರ್ಥಿದೆಸೆಯಿಂದಲೇ ಚಳುವಳಿಯಲ್ಲಿ ಭಾಗವಹಿಸಿ ಕಾಲೇಜು ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಸೇವೆ , ನಂತರದ ವರ್ಷಗಳಲ್ಲಿ ಸಾಹಿತ್ಯ ಕೃಷಿ ಮತ್ತು ವಕಾಲತ್ತಿಗೆ ಬದುಕನ್ನು ಸೀಮಿತ. ಸಂಘಟನೆ:- ರಾಜ್ಯ ವಕೀಲರ ಸಾಹಿತ್ಯ ಪರಿಷತ್. ಸಂಸ್ಥಾಪಕ ರಾಜ್ಯಾಧ್ಯಕ್ಷರು. ಕೃತಿಗಳು ಹುರಿಗಾಳು , ಒಡೆದ ಹೃದಯಕ್ಕೆ ಔಷಧಿ, ಕವನ ಸಂಕಲನ, ಅವ್ವಳ ನಗು , ಎನ್ನುವ ಭಾವಗೀತೆಯ ವೀರ ರಾಣಿ ಕಿತ್ತೂರು ಚೆನ್ನಮ್ಮ ಲಾವಣಿ ಸಿ.ಡಿಗಳು . ಹಾಗು ಅಪ್ಪ , ಅವ್ವ , ಚಿಟಿಕೆ, ನಿಮಗಾಗಿ ಡಿಜಿಟಲ್ ಕವನ ಸಂಕಲನಗಳು, ಮತ್ತು ಶಾಂತಿಯೆಡೆಗೆ ಕಿರುಚಿತ್ರ , ಮೂರು ಬಿಟ್ಟವರು ಸಿನಿಮಾದಲ್ಲಿ ಅಭಿನಯ. ಪ್ರಮುಖ ಕವಿಗೋಷ್ಠಿಯಲ್ಲಿ ಕವನ ವಾಚನ. ಸಂಪರ್ಕ ೯೯೪೫೮೭೩೨೬

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    14 ജൂലൈ 2019
    ಚೆನ್ನಾಗಿದೆ ನಿಮ್ಮ ಗ್ರಾಮ ವಾಸ್ತವ್ಯ
  • author
    Savitha SD
    05 ജൂണ്‍ 2021
    good
  • author
    Sharanya. H. Sharanya. H.
    07 ഡിസംബര്‍ 2022
    chikkadhagi chokkavagi nimma anubava hanchikodidhiri🙏🙏🙏🙏🙏🙏🙏🙏🙏 nimma barahakke
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    14 ജൂലൈ 2019
    ಚೆನ್ನಾಗಿದೆ ನಿಮ್ಮ ಗ್ರಾಮ ವಾಸ್ತವ್ಯ
  • author
    Savitha SD
    05 ജൂണ്‍ 2021
    good
  • author
    Sharanya. H. Sharanya. H.
    07 ഡിസംബര്‍ 2022
    chikkadhagi chokkavagi nimma anubava hanchikodidhiri🙏🙏🙏🙏🙏🙏🙏🙏🙏 nimma barahakke