pratilipi-logo ಪ್ರತಿಲಿಪಿ
ಕನ್ನಡ

ಅನಾಚಾರ ಮಾಡಿದರೂ ದುರ್ಯೋಧನ ಸ್ವರ್ಗಕ್ಕೆ ಹೋಗಲು ಕಾರಣವೇನು?

4.0
20928

ದುರ್ಯೋಧನನ ವ್ಯಕ್ತಿತ್ವ ಹಾಗೂ ಅನಾಚಾರ ಮಾಡಿದರೂ ದುರ್ಯೋಧನ ಸ್ವರ್ಗಕ್ಕೆ ಹೋಗಲು ಕಾರಣವೇನು ಎಂಬುದರ ವಿಶ್ಲೇಷಣೆ

ಓದಿರಿ
ಲೇಖಕರ ಕುರಿತು
author
ಯೋಗೇಶ್ ಶ್ರೀನಿವಾಸ್

ನನ್ನ ಹೆಸರು ಯೋಗೇಶ್, ಪ್ರೀತಿಯಿಂದ ಸ್ನೇಹಿತರು "ಯೋಗಿ" ಎಂದು ಕರೆಯುತ್ತಾರೆ. ಮೂಲತಃ "ಕೋಲಾರದವನು" (KGF- kolar gold field) ಚಿಕ್ಕಂದಿನಿಂದಲೂ ನನಗೆ ಕಥೆ, ಕಾದಂಬರಿ,ಕವನ ಮತ್ತು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಒಲವು ಜಾಸ್ತಿ. ಪ್ರಸ್ತುತ ನಾನು ಬೆಂಗಳೂರಿನಲ್ಲಿ ಒಂದು BPO ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಸಮಯ ಸಿಕ್ಕಾಗ ಪ್ರತಿಲಿಪಿಯಲ್ಲಿ ಕಥೆ, ಕವನ ಮತ್ತು ಕಾದಂಬರಿಗಳನ್ನು ಬರೆಯುತ್ತಿದ್ದೇನೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    19 ಸೆಪ್ಟೆಂಬರ್ 2019
    ನಾನು ದುರ್ಯೋಧನ ತಪ್ಪು ಮಾಡಿದ್ದಾರೆ ಎಂದರೇ ಒಪ್ಪುವುದಿಲ್ಲ ಯಾವಾಗಲೂ ನ್ಯಾಯದ ಪರವಾಗಿ ನಿಂತವನು ಆತ ಆದರೆ ಅವನ ಕೋಪವನ್ನು ಕೆಲವರು ದಾಳ ಮಾಡಿಕೂಂಡು ಈ ರೀತಿ ಕುರುವಂಶದ ನಾಶಮಾಡಿದರು ಅಷ್ಟೇ ಮುಖ್ಯವಾಗಿ ಭೀಮ ಚಿಕ್ಕಂದಿನಿಂದಲೂ ತಾನು ಬಲಾಡ್ಯನೆಂದು ತನ್ನ ಮಲ ಸಹೋದರರಾದ ಕೌರವರ ಮೇಲೆ ತನ್ನ ಬಲ ಪ್ರದರ್ಶನ ಮಾಡಿದ್ದೆ ದುರ್ಯೋಧನ ಕೋಪಕ್ಕೆ ಮಾದಲ ಕಾರಣ ಭೀಮನಿಗೆ ಚಿಕ್ಕಂದಿನಲ್ಲಿ ಕೌರವರು ವಿಷವಿಟ್ಟರು ಎಂದು ಹೇಳುವ ಜನ ಕೌರವರು ಭೀಮನೂಟ್ಟಿಗೆ ಮರಕೋತಿ ಆಡುವಾಗ ಭೀಮ ಆಟದ ನಿಯಮದಂತೆ ಆಡದೆ ತನಗೆ ಬಲವಿದೆ ಎಂದು ಕೌರವರನ್ನು ತರಗೆಲೆಗಳಂತೆ ಕೆಳಗೆ ಬೀಳುಸಿತ್ತಿರುವಾಗ ಇದನ್ನು ಕಂಡ ಹಿರಿಯಣ್ಣ ದುರ್ಯೋಧನ ಕಣ್ಣಿನ ನೀರು ಕೋಪ ಒಮ್ಮೆಲೇ ಒಕ್ಕಿ ಬಂದಿರುತ್ತೆ ಇದನ್ನು ಪಿತಾಮಹ ಭೀಷ್ಮರಾಗಲಿ ಗುರುಗಳಾದ ದ್ರೋಣರಾಗಲಿ ಕುಂತಿ ಗಾಂಧಾರಿ ಧೃತರಾಷ್ಟ್ರ ಯಾರು ಕೇಳುವುದೇ ಇಲ್ಲ ಇದರಿಂದ ದ್ವೇಷ ಭಾವನೆ ಮನುಜನಿಗೆ ಸಾಮಾನ್ಯ ಇದೆ ನಡೆದಿದ್ದು ಕೂಡ
  • author
    sureshhavaldar "ಸೂರಿ"
    04 ಡಿಸೆಂಬರ್ 2019
    ಧುರ್ಯೋಧನ ಸ್ವರ್ಗಕ್ಕೆ ಹೋಗಲು ಮುಖ್ಯ ಕಾರಣ,ಕೌರವ ಪಾಂಡವರಲ್ಲಿ ಸದಾ ನ್ಯಾಯಪರ,ಧರ್ಮಪರ,ಸತ್ಯವಂತನಾಗಿದ್ದು ಧರ್ಮರಾಯ ಎಂದು ಕರೆಸಿಕೊಳ್ಳುತ್ತಿದ್ದ ಯುಧಿಷ್ಠಿರ.ಯುಧಿಷ್ಠಿರನಿಗೆ ತನ್ನ ಹಿಂದೆ ಬಂದ ನಾಯಿಗೂ ಸ್ವರ್ಗದಲ್ಲಿ ಸ್ಥಾನ ಬೇಕೆಂದು ಹಠವಿಡಿದಾಗ ನಾಯಿಯ ರೂಪದಲ್ಲಿದ್ದ ಇಂಧ್ರ ಪ್ರತ್ಯಕ್ಷನಾಗಿ,ನಿನ್ನ ಜೊತೆ ನಿನಗೆ ಪ್ರಿಯವೆನಿಸಿದ ‌ಸೋದರನನ್ನೊಬ್ಬನನ್ನು ಆರಿಸೆಂದಾಗ ಯುಧಿಷ್ಠಿರ ಧುರ್ಯೋಧನನ ಹೆಸರು ಹೇಳುತ್ತಾರೆ. ಆಶ್ಚರ್ಯದಿಂದ ಇಂಧ್ರ ಯಾಕೆಂದು ಕೇಳಿದಾಗ, ಧುರ್ಯೋಧನ ಸದಾ ನಮ್ಮನ್ನು ದ್ವೇಷದಲ್ಲೇ ಕಳೆದರೂ ಸಾವಲ್ಲೂ ದ್ವೇಷವನ್ನೆ ತೋರಿ ನಿಷ್ಠೆ ತೋರಿದ ಕಾರಣ,ಅವನಿರಲಿ ಎಂದಾಗ ಸಿಕ್ಕ ವರವೇ ಧುರ್ಯೋಧನನಿಗೆ ಸ್ವರ್ಗ. ಇನ್ನು ಕರ್ಣ ಶೂಧ್ರನಲ್ಲ,ಅವನು ಸೂತಪುತ್ರ.ಅಂದರೆ ಹೆತ್ತವರ ಮಹಿತಿ ಇರದ ಹಾಗೂ ಸಾಕು ತಂದೆ ತಾಯಿಯ ನೆರವಿಂದ ಬೆಳೆದವನು ಎಂದರ್ಥ.
  • author
    ಕವನ ಕುಮಾರ "ಕವನಕುಮಾರ"
    28 ಆಗಸ್ಟ್ 2019
    ಉತ್ತಮರಲ್ಲಿ ಒಮ್ಮೆ ಕೆಟ್ಟತನ ಕಂಡರೆ, ಅವನೂ ಸಂಪೂರ್ಣವಾಗಿ ಕೆಟ್ಟವನಾಗುತ್ತಾನೆ......
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    19 ಸೆಪ್ಟೆಂಬರ್ 2019
    ನಾನು ದುರ್ಯೋಧನ ತಪ್ಪು ಮಾಡಿದ್ದಾರೆ ಎಂದರೇ ಒಪ್ಪುವುದಿಲ್ಲ ಯಾವಾಗಲೂ ನ್ಯಾಯದ ಪರವಾಗಿ ನಿಂತವನು ಆತ ಆದರೆ ಅವನ ಕೋಪವನ್ನು ಕೆಲವರು ದಾಳ ಮಾಡಿಕೂಂಡು ಈ ರೀತಿ ಕುರುವಂಶದ ನಾಶಮಾಡಿದರು ಅಷ್ಟೇ ಮುಖ್ಯವಾಗಿ ಭೀಮ ಚಿಕ್ಕಂದಿನಿಂದಲೂ ತಾನು ಬಲಾಡ್ಯನೆಂದು ತನ್ನ ಮಲ ಸಹೋದರರಾದ ಕೌರವರ ಮೇಲೆ ತನ್ನ ಬಲ ಪ್ರದರ್ಶನ ಮಾಡಿದ್ದೆ ದುರ್ಯೋಧನ ಕೋಪಕ್ಕೆ ಮಾದಲ ಕಾರಣ ಭೀಮನಿಗೆ ಚಿಕ್ಕಂದಿನಲ್ಲಿ ಕೌರವರು ವಿಷವಿಟ್ಟರು ಎಂದು ಹೇಳುವ ಜನ ಕೌರವರು ಭೀಮನೂಟ್ಟಿಗೆ ಮರಕೋತಿ ಆಡುವಾಗ ಭೀಮ ಆಟದ ನಿಯಮದಂತೆ ಆಡದೆ ತನಗೆ ಬಲವಿದೆ ಎಂದು ಕೌರವರನ್ನು ತರಗೆಲೆಗಳಂತೆ ಕೆಳಗೆ ಬೀಳುಸಿತ್ತಿರುವಾಗ ಇದನ್ನು ಕಂಡ ಹಿರಿಯಣ್ಣ ದುರ್ಯೋಧನ ಕಣ್ಣಿನ ನೀರು ಕೋಪ ಒಮ್ಮೆಲೇ ಒಕ್ಕಿ ಬಂದಿರುತ್ತೆ ಇದನ್ನು ಪಿತಾಮಹ ಭೀಷ್ಮರಾಗಲಿ ಗುರುಗಳಾದ ದ್ರೋಣರಾಗಲಿ ಕುಂತಿ ಗಾಂಧಾರಿ ಧೃತರಾಷ್ಟ್ರ ಯಾರು ಕೇಳುವುದೇ ಇಲ್ಲ ಇದರಿಂದ ದ್ವೇಷ ಭಾವನೆ ಮನುಜನಿಗೆ ಸಾಮಾನ್ಯ ಇದೆ ನಡೆದಿದ್ದು ಕೂಡ
  • author
    sureshhavaldar "ಸೂರಿ"
    04 ಡಿಸೆಂಬರ್ 2019
    ಧುರ್ಯೋಧನ ಸ್ವರ್ಗಕ್ಕೆ ಹೋಗಲು ಮುಖ್ಯ ಕಾರಣ,ಕೌರವ ಪಾಂಡವರಲ್ಲಿ ಸದಾ ನ್ಯಾಯಪರ,ಧರ್ಮಪರ,ಸತ್ಯವಂತನಾಗಿದ್ದು ಧರ್ಮರಾಯ ಎಂದು ಕರೆಸಿಕೊಳ್ಳುತ್ತಿದ್ದ ಯುಧಿಷ್ಠಿರ.ಯುಧಿಷ್ಠಿರನಿಗೆ ತನ್ನ ಹಿಂದೆ ಬಂದ ನಾಯಿಗೂ ಸ್ವರ್ಗದಲ್ಲಿ ಸ್ಥಾನ ಬೇಕೆಂದು ಹಠವಿಡಿದಾಗ ನಾಯಿಯ ರೂಪದಲ್ಲಿದ್ದ ಇಂಧ್ರ ಪ್ರತ್ಯಕ್ಷನಾಗಿ,ನಿನ್ನ ಜೊತೆ ನಿನಗೆ ಪ್ರಿಯವೆನಿಸಿದ ‌ಸೋದರನನ್ನೊಬ್ಬನನ್ನು ಆರಿಸೆಂದಾಗ ಯುಧಿಷ್ಠಿರ ಧುರ್ಯೋಧನನ ಹೆಸರು ಹೇಳುತ್ತಾರೆ. ಆಶ್ಚರ್ಯದಿಂದ ಇಂಧ್ರ ಯಾಕೆಂದು ಕೇಳಿದಾಗ, ಧುರ್ಯೋಧನ ಸದಾ ನಮ್ಮನ್ನು ದ್ವೇಷದಲ್ಲೇ ಕಳೆದರೂ ಸಾವಲ್ಲೂ ದ್ವೇಷವನ್ನೆ ತೋರಿ ನಿಷ್ಠೆ ತೋರಿದ ಕಾರಣ,ಅವನಿರಲಿ ಎಂದಾಗ ಸಿಕ್ಕ ವರವೇ ಧುರ್ಯೋಧನನಿಗೆ ಸ್ವರ್ಗ. ಇನ್ನು ಕರ್ಣ ಶೂಧ್ರನಲ್ಲ,ಅವನು ಸೂತಪುತ್ರ.ಅಂದರೆ ಹೆತ್ತವರ ಮಹಿತಿ ಇರದ ಹಾಗೂ ಸಾಕು ತಂದೆ ತಾಯಿಯ ನೆರವಿಂದ ಬೆಳೆದವನು ಎಂದರ್ಥ.
  • author
    ಕವನ ಕುಮಾರ "ಕವನಕುಮಾರ"
    28 ಆಗಸ್ಟ್ 2019
    ಉತ್ತಮರಲ್ಲಿ ಒಮ್ಮೆ ಕೆಟ್ಟತನ ಕಂಡರೆ, ಅವನೂ ಸಂಪೂರ್ಣವಾಗಿ ಕೆಟ್ಟವನಾಗುತ್ತಾನೆ......