pratilipi-logo ಪ್ರತಿಲಿಪಿ
ಕನ್ನಡ

ಸ್ವಾಮಿ ಕೊರಗಜ್ಜ

1

ತುಳುನಾಡಿನ ಆರಾಧ್ಯ ದೈವ,ಕಾರಣಿಕದ ದೈವ ಕೊರಗಜ್ಜ.ಬೇಡಿ ಬಂದ ಭಕ್ತರ ಕಣ್ಣೀರಿನ ಕಥೆ ಕೇಳಿ ಅವರ ಕಣ್ಣೀರೊರೆಸುವ ದೈವ ಸ್ವಾಮಿ ಕೊರಗಜ್ಜ. ಹೀಗೆ ಕೊರಗಜ್ಜ ದೈವ ಕರಾವಳಿ ಕಡಲ ಕಿನಾರೆಯ ನಾದದ ಜೊತೆಗೆ ಪ್ರಯಾಣಿಕರ,ಪ್ರವಾಸಿಗರ,ನಂಬಿ ಬಂದ ಭಕ್ತರ ...

ಓದಿರಿ
ಲೇಖಕರ ಕುರಿತು
author
Sharmila K.S

ನನ್ನ ಪೂರ್ಣ ನಾಮ ಶರ್ಮಿಳಾ ಕೆ ಎಸ್. ನಾನು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ನೆಚ್ಚಿನ ಗುರುಗಳು ನರೇಂದ್ರ ಕುಮಾರ್ ಕೋಟ.ಅವರು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅವರ ಬಗ್ಗೆ ಮಾಹಿತಿ ತಿಳಿಯಲು ಯೂ ಟ್ಯೂಬ್ ಅಲ್ಲಿ ಆಂಗ್ಲ ಭಾಷೆಯಲ್ಲಿ ನರೇಂದ್ರ ಕುಮಾರ್ ಕೋಟ ಎಂದು ಟೈಪ್ ಮಾಡಿ ಹಾಗೂ ನನ್ನ ಸರ್ ರವರ ಚಾನೆಲ್'' Narendra Kumar Kota ''ಚಾನೆಲ್ ಅನ್ನು ಸಬ್ಸ್ಕರೈಬ್(Subscribe) ಮಾಡಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ