(ತೋಚಿದ್ದನ್ನು ಗೀಚುವ ಹುಚ್ಚು ಬರಹಗಾರ, ಪುಸ್ತಕ ಪ್ರೇಮಿ, ಸದಾ-ಮಲಗುವಾಗಲು ಪಕ್ಕದಲ್ಲಿ ಒಂದು ಪೆನ್ನು ಇದ್ದೆ ಇರುತ್ತೆ😃)
[[ಕರಾವಳಿ ಕವಿ ಜಯಂತ್ ಕಾಯ್ಕಿಣಿ,
ಮಲೆನಾಡ ಲೇಖಕ ತೇಜಸ್ವಿ ಅಭಿಮಾನಿ]]
ಹುಟ್ಟಿದ್ದು :ಉತ್ತರಕನ್ನಡ ಜಿಲ್ಲೆಯ , ಕರಾವಳಿ ಸಮೀಪ ಅಲೆಗಳ ಮಡಿಲಲ್ಲಿ ಅಲೆದಾಡುವ ಅಲೆಮಾರಿ,
ಬೆಳೆದದ್ದು: ಮಲೆನಾಡಿನಲ್ಲಿ
ಸೂಜಿ ಮಲ್ಲಿಗೆಯ ಸೂಸುಗಾವಲು ಸಂಜೆ ಭಾನಿನ ಬೆಚ್ಚಗಿನ ಕೆಂಪಾವಲು, ಮಲೆನಾಡಿನ ಹೊಂಗಿರಣಗಳು, ಕಂಡು ಕಾಣದ ಕನಸಿನ ಪ್ರವಾಸಗಳು, ಮುಂಜಾವು ಇಬ್ಬನಿಗಳು,ರಂಗಮಂದಿರಗಳು, ಶೈಕ್ಷಣಿಕ ಸ್ಥಳಗಳು, ಕಾಲೇಜುಗಳು, ದೊಡ್ಡ-ದೊಡ್ಡ ಕಟ್ಟಡಗಳು, ಕಾಲೇಜು-ಮಂದಿರಗಳು, ಗುಡಿ-ಗೋಪುರಗಳು ಬನ್ನಿ ನೋಡಿ ನಮ್ಮ ಸಿಹಿಮೊಗೆ, ಜಗ ಮೆಚ್ಚುವ ಜೋಗ, ಸಾಹಿತಿಗಳ ತವರುರೂ, 👍🙏