pratilipi-logo ಪ್ರತಿಲಿಪಿ
ಕನ್ನಡ

ಪೂರ್ಣ ಚಂದ್ರ

44

ಪ್ರೀತಿಯ ವೇಗದ ಸರದಾರ ಆಗುವ ಒಮ್ಮೇಲೆ ಮಹಾವೀರ| ಮೂಡಿಗೆರೆಯ ನಿರುತ್ತರ ಬದುಕು ಸಾಹಿತ್ಯದ ಛಾಯಾಚಿತ್ರಗಾರ|| ಕನ್ನಡ ಸಾಹಿತ್ಯ ಸಂಸ್ಕೃತಿಯ ವಕ್ತಾರ ಜೀವವಿಕಾಸದ ಪಥಗಳಲೀ| ಬದಲಾಗುತ್ತ? ರೂಪಾಂತರ ಹೊಂದಲೀ.. ಹಾರುವ ಓತಿಯೇ ಕರ್ವಾಲೋ ...

ಓದಿರಿ
ಲೇಖಕರ ಕುರಿತು
author
ಅಜಯ ಗಾಯತೊಂಡೆ

(ತೋಚಿದ್ದನ್ನು ಗೀಚುವ ಹುಚ್ಚು ಬರಹಗಾರ, ಪುಸ್ತಕ ಪ್ರೇಮಿ, ಸದಾ-ಮಲಗುವಾಗಲು ಪಕ್ಕದಲ್ಲಿ ಒಂದು ಪೆನ್ನು ಇದ್ದೆ ಇರುತ್ತೆ😃) [[ಕರಾವಳಿ ಕವಿ ಜಯಂತ್ ಕಾಯ್ಕಿಣಿ, ಮಲೆನಾಡ ಲೇಖಕ ತೇಜಸ್ವಿ ಅಭಿಮಾನಿ]] ಹುಟ್ಟಿದ್ದು :ಉತ್ತರಕನ್ನಡ ಜಿಲ್ಲೆಯ , ಕರಾವಳಿ ಸಮೀಪ ಅಲೆಗಳ ಮಡಿಲಲ್ಲಿ ಅಲೆದಾಡುವ ಅಲೆಮಾರಿ, ಬೆಳೆದದ್ದು: ಮಲೆನಾಡಿನಲ್ಲಿ ಸೂಜಿ ಮಲ್ಲಿಗೆಯ ಸೂಸುಗಾವಲು ಸಂಜೆ ಭಾನಿನ ಬೆಚ್ಚಗಿನ ಕೆಂಪಾವಲು, ಮಲೆನಾಡಿನ ಹೊಂಗಿರಣಗಳು, ಕಂಡು ಕಾಣದ ಕನಸಿನ ಪ್ರವಾಸಗಳು, ಮುಂಜಾವು ಇಬ್ಬನಿಗಳು,ರಂಗಮಂದಿರಗಳು, ಶೈಕ್ಷಣಿಕ ಸ್ಥಳಗಳು, ಕಾಲೇಜುಗಳು, ದೊಡ್ಡ-ದೊಡ್ಡ ಕಟ್ಟಡಗಳು, ಕಾಲೇಜು-ಮಂದಿರಗಳು, ಗುಡಿ-ಗೋಪುರಗಳು ಬನ್ನಿ ನೋಡಿ ನಮ್ಮ ಸಿಹಿಮೊಗೆ, ಜಗ ಮೆಚ್ಚುವ ಜೋಗ, ಸಾಹಿತಿಗಳ ತವರುರೂ, 👍🙏

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ