pratilipi-logo ಪ್ರತಿಲಿಪಿ
ಕನ್ನಡ

ಶಾರದಾ ಸ್ತುತಿ

0

ಶಾರದಾಂಬೆಯೆ ಒಲಿದು ಬಾರೆ ಕ್ಷತವಲ್ಲದ ಅಕ್ಷತದೊಡನೆ ಗಂಧಾದಿ ದ್ರವ್ಯದಿ ಮನದ ಆಲಯದಲಿ ಸ್ಮರಿಸಿ  ಕರವ ಜೋಡಿಸಿ ಬೇಡುವೆ ಅಜ್ಞಾನವೆಂಬ ಕತ್ತಲನು ನೀಗಿ ಜ್ಞಾನವೆಂಬ ಬೆಳಕನು ಬೀಗಿ ಜೀವನದ ದಾರಿಯಲಿ ಸುಜ್ಞಾನದಿ ಸಲಹು ಎಮ್ಮನು ತಾಯೆ ಅಜನ ರಾಣಿಯೆ ...

ಓದಿರಿ
ಲೇಖಕರ ಕುರಿತು
author
ಪರಮೇಶ್ವರ ಹೆಗಡೆ

ಮಲೆನಾಡ ಕೃಷಿ ಕುಟುಂಬದ ಸದಸ್ಯನಾಗಿ ಜೀವನದ ಹೋರಾಟದಲಿ ಜೀವನಕ್ಕಾಗಿ ಅರ್ಚಕ ವೃತ್ತಿ ಯನ್ನು ಕೂಡ ಮಾಡುತ್ತಿರುವ ಸಾಮಾನ್ಯ ವ್ಯಕ್ತಿ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ