pratilipi-logo ಪ್ರತಿಲಿಪಿ
ಕನ್ನಡ

ಸಾವು.. ತಪ್ಪದು ಸಾವೆಂಬುದಾರಿಗೂ ಅರಿತು ನಡೆಯೆಲೋ ಮನುಜ ದ್ವೇಶಾಸೂಯೆಗಳ ತೊಡೆಯೋ ಈ ಬದುಕು ನೀರ ಮೇಲಣ ಗುಳ್ಳೆ ಕಾಣೋ.. ಬರುವ ಸೂಚನೆಯು ಇಲ್ಲ ಹೋಗಲು ಕಾರಣವು ಬೇಕಿಲ್ಲ ಇದ್ದಷ್ಟು ದಿನದೊಳು ನಗುನಗುತ ಕಾಲದೂಡುವುದೊಂದೆ ಮಾರ್ಗವು... ಬಯಸದೇ ಬಂದ ...