pratilipi-logo ಪ್ರತಿಲಿಪಿ
ಕನ್ನಡ

* ಪರಿಸರ ☘ದಿನಾ...ಚರ..ಣೆ 🤣*

3.8
16

ವಿಶ್ವ ಪರಿಸರ ದಿನಾಚರಣೆಯ    ಅಂಗವಾಗಿ ಗಿಡಗಳನ್ನು ನೆಟ್ಟು ಸಂಭ್ರಮ ಆಚರಿಸುತ್ತಿರುವ ಈ ಜನ.ಹಲ ಕಡೆ ಹಲ ಬಗೆಯ ಸಂಭ್ರಮ.ಮಂತ್ರಿ ಮಹೋದಯರು ಗಿಡ ನೆಡುವ ಆ ಪರಿ.. ಜನನಾಯಕರು ಜನರಿರುವ ಕಡೆ ಸರಿದು ಸಸಿಗಳನ್ನು ನೆಡುವ ಈ ಪರಿ.. ಒಂದಷ್ಟು ಜನರು ...

ಓದಿರಿ
ಲೇಖಕರ ಕುರಿತು
author
ಸಂಗೀತ ಕೂಡ್ಲು

ಗಡಿನಾಡು ಕಾಸರಗೋಡಿನ ಕಡಲ ತಡಿಯ ಕೂಡ್ಲು ಜನನ ಸ್ಥಳ . ಕಲಾವಿದರ ಕುಟುಂಬದಲ್ಲಿ ಜನಿಸಿದ ನನಗೆ , ಸಂಗೀತ , ಕಲೆ, ಸಾಹಿತ್ಯ ಅಚ್ಚು ಮೆಚ್ಚು. ರಾಗದ ಬಗ್ಗೆ ತಿಳುವಳಿಕೆಗಾಗಿ ಸಂಗೀತ ಕಲಿತೆ . ಕನ್ನಡದ ಹೆಚ್ಚಿನ ಎಲ್ಲಾ ಪತ್ರಿಕೆಗೂ ಬರೆದ ನನಗೆ ಮೂರ್ನಾಲ್ಕು ಪ್ರಶಸ್ತಿಗಳು ಲಭಿಸಿವೆ . ನಕ್ಸಲ್ ಬಗ್ಗೆ ಬರೆದ " ಬಲಿ " ಕಥೆಗಾಗಿ ಉದಯೊನ್ಮುಖ ಸಾಹಿತ್ಯ ಪ್ರಶಸ್ತಿ ಲಭಿಸಿದೆ. . "ಒಳ ದನಿಯ ಪುಟಗಳು " ನನ್ನ ಕಥಾಸಂಕಲನ. ಸಮಾಜವನ್ನು ತಿದ್ದಲು ನಮ್ಮಿಂದ ಅಸಾಧ್ಯ. ಆದರೆ ಸಮಾಜದ ಆಗುಹೋಗುಗಳನ್ನು ಕಥೆ , ಕವನಗಳ ಮೂಲಕ ಜನರಿಗೆ ಅರುಹ ಬಹುದೆನ್ನುವ ನಂಬಿಕೆ . ವಿನಃ ಇನ್ನೊಬ್ಬರನ್ನು ಮೆಚ್ಚಿಸಲೋ,ಅಥವಾ ದ್ವೇಷ ಬಿತ್ತಲು ಅಲ್ಲ. ನಮಸ್ಕಾರಗಳೊಂದಿಗೆ.. ಸಂಗೀತ ಕೂಡ್ಲು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ