pratilipi-logo ಪ್ರತಿಲಿಪಿ
ಕನ್ನಡ

ನೇರಳೆಹಣ್ಣು

5
77

ಕಪ್ಪೆಂದು ಜರಿಯುವವರೇ ನನ್ನ ಕಪ ಕಪನೇ ಮುಕ್ಕುವರು ಕಪ್ಪಾಗಿದ್ದರು ಕೂಡ ನಾನು ಬಲು ಸವಿಯ ತೋರುವವನು... ಹಕ್ಕಿ ಪಿಕ್ಕಿಗೆ ಆಸರೆ ನನ್ನಮ್ಮ ಅವುಗಳ ಹೊಟ್ಟೆಗೆ ಆಸರೆ ನಾನಮ್ಮ ಚೈತ್ರವೇ ನನ್ನ ತವರೂರಮ್ಮ ತಿನ್ನಲು ನಾನು ಬಲು ಹಿತವಮ್ಮ.... ...

ಓದಿರಿ
ಲೇಖಕರ ಕುರಿತು
author
ಗುರು. ಎಸ್. ಕೆ

ಕನ್ನಡ ಸಾಹಿತ್ಯ ಲೋಕದಲ್ಲಿ ಪುಟ್ಟ ಹೆಜ್ಜೆಯನಿಟ್ಟ ಯುವ ಬರಹಗಾರ. ಜನನ :- 15-05-1993 ಓದಿದ್ದು :- BA. B.ED ಮನೋವೃತ್ತಿ :- ಸಾಹಿತ್ಯ ಸೇವೆ ಮೌನದ ಭಾವಕ್ಕೆ ಲೇಖನಿಯ ಗುರುತು ನೀಡಿ ಅಂತ ಭಾವನೆಗಳಿಗೆ ತುಸು ಬಣ್ಣ ಹಚ್ಚಿ ಇನ್ನೊಬ್ಬರಿಗೆ ತೆರೆದಿಡುವೆ. ಕಾರಣ ಆ ಮೌನವೇ ಇನ್ನೊಬ್ಬನೆದೆಯ ಮಸುಕನ್ನು ತೆರೆದು ತುಸು ನೆಮ್ಮದಿ ನೀಡಬಲ್ಲದು. ಮನದ ಮಹಲು ವಿಶಾಲವಾಗಿ ಇದ್ದಾಗ ಮಾತ್ರ ಮನಸಿನ ಭಾವನೆಗಳಿಗೆ ಬಣ್ಣ ಹಚ್ಚಿ ಓದುಗರಿಗೆ ಉಣಬಡಿಸಲು ಸಾಧ್ಯ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಖ ಹಾಗೂ ದುಃಖ ನೀಡುವ ಮೂಲಕ ಅನುಭವ ನೀಡಿದ ಪ್ರತಿಯೊಬ್ಬರಿಗೂ ಈ ಮೂಲಕ ಧನ್ಯವಾದಗಳು. .. Mobile. No 7892168523

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಜ್ಯೋತಿ ಹೆಗಡೆ
    24 ಏಪ್ರಿಲ್ 2019
    ವಾವ್ ನೇರಳೆಹಣ್ಣಿನ ಅಂತರಂಗ ಚೆನ್ನಾಗಿ ಮೂಡಿಸಿದ್ದೀರಿ
  • author
    ಹಿಮೀಶತನಯೆ ಚೈತ್ರ
    23 ಏಪ್ರಿಲ್ 2019
    wow nice 👌👌👌👌
  • author
    23 ಏಪ್ರಿಲ್ 2019
    ಬಾಯಲ್ಲಿ ನೀರೂರುವಂತೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಜ್ಯೋತಿ ಹೆಗಡೆ
    24 ಏಪ್ರಿಲ್ 2019
    ವಾವ್ ನೇರಳೆಹಣ್ಣಿನ ಅಂತರಂಗ ಚೆನ್ನಾಗಿ ಮೂಡಿಸಿದ್ದೀರಿ
  • author
    ಹಿಮೀಶತನಯೆ ಚೈತ್ರ
    23 ಏಪ್ರಿಲ್ 2019
    wow nice 👌👌👌👌
  • author
    23 ಏಪ್ರಿಲ್ 2019
    ಬಾಯಲ್ಲಿ ನೀರೂರುವಂತೆ