pratilipi-logo ಪ್ರತಿಲಿಪಿ
ಕನ್ನಡ

ನಾನು ಲೇಖಕಿ ಅಲ್ಲ

4.8
4072

ಯದ್ದನಪೂಡಿ ಸುಲೋಚನಾರಾಣಿಯವರು ತಮ್ಮ ‘ನೇನು ರಚಯಿತ್ರಿನಿ ಕಾನು’ನೀಳ್ಗತೆಯನ್ನು ಅನುವಾದ ಮಾಡಬಾರದೇಕೆ? ಎಂದು ಹೇಳಿ, ಆಂಧ್ರದಲ್ಲಿ ಅದು ಬಹಳ ಮೆಚ್ಚುಗೆ ಪಡೆದಿದೆ ಎಂದೂ ಹೇಳಿ ನನಗೆ ಅನುವಾದಿಸಲು ಅನುಮತಿ ನೀಡಿದರು. ‘ನಾನು ಲೇಖಕಿ ...

ಓದಿರಿ
ಲೇಖಕರ ಕುರಿತು
author
ಅಶ್ವಿನಿ

ಅಶ್ವಿನಿ ಕನ್ನಡದ ಅತ್ಯಂತ ಜನಪ್ರಿಯ ಲೇಖಕಿಯರಲ್ಲಿ ಒಬ್ಬರು. ಬರೆದಿದ್ದು ಕೇವಲ ಕೆಲವೇ ಕಾದಂಬರಿಗಳಾದರೂ ಗಟ್ಟಿ ಲೇಖಕರು ಅವರು. ಅವರ ಬೆಸುಗೆ, ಕಪ್ಪುಕೊಳ, ನಿಲುಕದ ನಕ್ಷತ್ರ , ವಿಸ್ಮೃತಿ (ಮನ ಮಿಡಿಯಿತು) ಮತ್ತು ಮೃಗತೃಷ್ಣಾ (ಕಾಮನಬಿಲ್ಲು) ಚಲನಚಿತ್ರಗಳಾಗಿವೆ. ಗಟ್ಟಿ ಕಥೆ, ಸುಂದರ ನಿರೂಪಣೆ ಇವರ ಕಾದಂಬರಿಗಳ ವೈಶಿಷ್ಟ್ಯ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪ್ರಿಯಾರಾಗ
    06 ಆಗಸ್ಟ್ 2018
    ತುಂಬಾ ಜನರಿಗೆ ತಮ್ಮ ಪ್ರತಿಭೆ ಇದ್ದರು ಇದೆ ಕಾರಣಕ್ಕೆ ಮುಚ್ಚಿ ಹೋಗಿರತ್ತೆ ಪ್ರತಿಲಿಪಿ ವಿಷಯದಲ್ಲಿ ಹಾಗಲ್ಲ ಅವರಿಗೆ ಅನಿಸಿದನ್ನ ಬರೆದು ಹಾಕಬಹುದು..ಯಾವ ಪತ್ರಿಕೆಗೆ ಕಳಿಸಿ ಅವರಿಂದ ತಮ್ಮ ಕಥೆ ರಿಟರ್ನ್ ಬರೊದು ಬೇಸರ..ಪ್ರತಿಲಿಪಿ ಗೆ ಈ ವಿಷಯಕ್ಕೆ ಧನ್ಯವಾದಗಳು..ನಿಮಗೂ‌ ಸರ್ ಇಂತಹ ಲೇಖಕಿಯರ ಕಥೆಗಳು ಜೀವಂತವಾಗಿಟ್ಟಿದ್ದಕ್ಕೆ..👌👌👍
  • author
    Manjula Gowda Dh
    22 ಜನವರಿ 2019
    ಬಹಳ ಚೆನ್ನಾಗಿದೆ... ಮತ್ತೋ೦ದು ಸಾರಿ ಓದಬೇಕಿನಿಸಿತು. 🙏🙏🙏
  • author
    "ರಂಗವಲ್ಲಿಸುತೆ"
    01 ಜೂನ್ 2018
    ಎಷ್ಟು ಓದಿದರೂ ಮತ್ತೆ ಮತ್ತೆ ಒದಬೇಕೆನ್ನುವ ಇಂತಹ ಕೃತಿಗಳನ್ನು ಕೊಡುತ್ತಿರುವ ಎಲರಿಗೂ ಧನ್ಯವಾದಗಳು. ಈ ನೀಳ್ಗತೆಯನ್ನು ನಾನು ಸುಮಾರು ಸಲ ಓದಿದ್ದೀನಿ. ಆದರೆ ಇಂದು ಓದಿದರು ಇದು ಹೊಸದೆನಿಸುತ್ತೆ. ಇಂತಹ ಕೃತಿಯನ್ನು ರಚಿಸಿದ್ದಕ್ಕಾಗಿ ಶ್ರೀಮತಿ ಯದ್ದನಪುಡಿ ಸುಲೋಚನರಣಿಯವರಿಗೆ ಮತ್ತು ಅದನ್ನು ಕನ್ನಡದಲ್ಲಿ ಹೊರತಂದ ಶ್ರೀಮತಿ ಅಶ್ವಿನಿ ಅವರಿಗೂ ನನ್ನ ಅನಂತಾನಂತ ನಮಸ್ಕಾರಗಳು😀
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪ್ರಿಯಾರಾಗ
    06 ಆಗಸ್ಟ್ 2018
    ತುಂಬಾ ಜನರಿಗೆ ತಮ್ಮ ಪ್ರತಿಭೆ ಇದ್ದರು ಇದೆ ಕಾರಣಕ್ಕೆ ಮುಚ್ಚಿ ಹೋಗಿರತ್ತೆ ಪ್ರತಿಲಿಪಿ ವಿಷಯದಲ್ಲಿ ಹಾಗಲ್ಲ ಅವರಿಗೆ ಅನಿಸಿದನ್ನ ಬರೆದು ಹಾಕಬಹುದು..ಯಾವ ಪತ್ರಿಕೆಗೆ ಕಳಿಸಿ ಅವರಿಂದ ತಮ್ಮ ಕಥೆ ರಿಟರ್ನ್ ಬರೊದು ಬೇಸರ..ಪ್ರತಿಲಿಪಿ ಗೆ ಈ ವಿಷಯಕ್ಕೆ ಧನ್ಯವಾದಗಳು..ನಿಮಗೂ‌ ಸರ್ ಇಂತಹ ಲೇಖಕಿಯರ ಕಥೆಗಳು ಜೀವಂತವಾಗಿಟ್ಟಿದ್ದಕ್ಕೆ..👌👌👍
  • author
    Manjula Gowda Dh
    22 ಜನವರಿ 2019
    ಬಹಳ ಚೆನ್ನಾಗಿದೆ... ಮತ್ತೋ೦ದು ಸಾರಿ ಓದಬೇಕಿನಿಸಿತು. 🙏🙏🙏
  • author
    "ರಂಗವಲ್ಲಿಸುತೆ"
    01 ಜೂನ್ 2018
    ಎಷ್ಟು ಓದಿದರೂ ಮತ್ತೆ ಮತ್ತೆ ಒದಬೇಕೆನ್ನುವ ಇಂತಹ ಕೃತಿಗಳನ್ನು ಕೊಡುತ್ತಿರುವ ಎಲರಿಗೂ ಧನ್ಯವಾದಗಳು. ಈ ನೀಳ್ಗತೆಯನ್ನು ನಾನು ಸುಮಾರು ಸಲ ಓದಿದ್ದೀನಿ. ಆದರೆ ಇಂದು ಓದಿದರು ಇದು ಹೊಸದೆನಿಸುತ್ತೆ. ಇಂತಹ ಕೃತಿಯನ್ನು ರಚಿಸಿದ್ದಕ್ಕಾಗಿ ಶ್ರೀಮತಿ ಯದ್ದನಪುಡಿ ಸುಲೋಚನರಣಿಯವರಿಗೆ ಮತ್ತು ಅದನ್ನು ಕನ್ನಡದಲ್ಲಿ ಹೊರತಂದ ಶ್ರೀಮತಿ ಅಶ್ವಿನಿ ಅವರಿಗೂ ನನ್ನ ಅನಂತಾನಂತ ನಮಸ್ಕಾರಗಳು😀