pratilipi-logo ಪ್ರತಿಲಿಪಿ
ಕನ್ನಡ

ಮತ್ಸ್ಯ ಯಂತ್ರ ಬೇಧ -------------------------- ಮಹಾಭಾರತ ಸಂಸ್ಕೃತಿ

25

ಏಕಚಕ್ರನಗರವನ್ನು ಸೇರಿದ ಪಾಂಡವರು ಬ್ರಾಹ್ಮಣನೊಬ್ಬನ ಮನೆಯಲ್ಲಿ ಉಳಿದುಕೊಂಡು ಭಿಕ್ಷಾಟನೆಯಿಂದ ಜೀವಿಸತೊಡಗಿದರು. ತೇಜಸ್ವಿಗಳಾಗಿದ್ದ ಇವರನ್ನು ಕಂಡು ಪುರಜನರಿಗೆ ಅಚ್ಚರಿ. ತಾಯಿಯನ್ನು ಬಿಟ್ಟು ಅವರು ಬಹುಕಾಲವಿರುತ್ತಿರಲಿಲ್ಲ. ಸಿಕ್ಕಿದ ...