ಅರವತ್ತಕ್ಕೆ ಅರಳು ಮರಳು ಎನ್ನುತ್ತಾರೆ. ಆದರೆ ನಿಜವಾಗಿಯೂ ಆ ಸಮಯ ಮರಳಿ ಅರಳುವುದೇ ಆಗಿದೆ. ಕುಟುಂಬಕ್ಕಾಗಿ ದುಡಿಯುತ್ತ ತನಗಾಗಿ ಒಂದಿಷ್ಟು ಸಮಯ ಕೊಡದೆ, ತನ್ನ ಆಸೆ, ಆಕಾಂಕ್ಷೆ, ಕನಸು ಇಚ್ಛೆಯನ್ನು ಬದಿಗೊತ್ತಿ ಬದುಕುತ್ತಿದ್ದವನು. ಈಗ ತನಗಾಗಿ ...
ನನ್ನ ಹುಟ್ಟೂರು ಭದ್ರಾವತಿ. ಕತೆ ,ಕವಿತೆ, ಲೇಖನ, ಪ್ರಬಂಧ ಬರೆಯುವ ಹವ್ಯಾಸವಿದೆ.ನನ್ನನ್ನು ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಪ್ರತಿಲಿಪಿಯಲ್ಲಿ ಪ್ರತಿದಿನ ತಪ್ಪದೆ ಬರೆಯುವುದು ನನಗೆ ಬಹಳ ಖುಷಿ ಕೊಡುತ್ತದೆ.
ಸಾರಾಂಶ
ನನ್ನ ಹುಟ್ಟೂರು ಭದ್ರಾವತಿ. ಕತೆ ,ಕವಿತೆ, ಲೇಖನ, ಪ್ರಬಂಧ ಬರೆಯುವ ಹವ್ಯಾಸವಿದೆ.ನನ್ನನ್ನು ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಪ್ರತಿಲಿಪಿಯಲ್ಲಿ ಪ್ರತಿದಿನ ತಪ್ಪದೆ ಬರೆಯುವುದು ನನಗೆ ಬಹಳ ಖುಷಿ ಕೊಡುತ್ತದೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ